ETV Bharat / state

ಪ್ರೀತಿಸಿ ಮದುವೆಯಾಗಿದ್ದಕ್ಕೆ ವಿರೋಧ : ಮಗಳ ಅಪಹರಣ ಮಾಡಿದ ತಾಯಿ - Kidnap case in sirsi

ಶಿರಸಿಯಲ್ಲಿ ತಾಯಿಯೇ ಸ್ವಂತ ಮಗಳನ್ನು ಅಪಹರಿಸಿರುವ ಘಟನೆ ನಡೆದಿದೆ. ಈ ಸಂಬಂಧ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಮಗಳ ಅಪಹರಣ ಮಾಡಿದ ತಾಯಿ
Mother kidnap daughter
author img

By

Published : Dec 26, 2020, 11:24 AM IST

ಶಿರಸಿ : ಅಕ್ರಮವಾಗಿ ಮನೆ ಪ್ರವೇಶಿಸಿ ಬಲವಂತದಿಂದ ಮತ್ತು ಬರುವ ಔಷಧ ಸಿಂಪಡಿಸಿ ಮಗಳನ್ನು ಸ್ವತಃ ತಾಯಿಯೇ ಅಪಹರಿಸಿದ ಘಟನೆ ಶಿರಸಿಯ ಬಸವೇಶ್ವರ ನಗರದಲ್ಲಿ ನಡೆದಿದೆ.

complaint copy
ದೂರಿನ ಪ್ರತಿ

ರಿತಿಕಾ ಕಿಣಿ ಅಪಹರಣಗೊಂಡ ಮಹಿಳೆ. ಇತ್ತೀಚೆಗೆ ಮಣಿಕಂಠ ಕೊಡಿಯಾ ಎಂಬಾತ ಯುವತಿಯ ಮನೆಯವರ ವಿರೋಧದ ನಡುವೆಯೇ ಪ್ರೀತಿಸಿ, ವಿವಾಹವಾಗಿದ್ದನು. ಈ ವಿಷಯವನ್ನೇ ಮುಂದಿಟ್ಟುಕೊಂಡು ತಾಯಿ ಹಾಗೂ ಸಹಚರರು ಅಪಹರಿಸಿದ್ದಾಗಿ ದೂರು ದಾಖಲಾಗಿದೆ.

ಓದಿ : ರಾತ್ರೋ ರಾತ್ರಿ ಡಾ. ವಿಷ್ಣುವರ್ಧನ್ ಪ್ರತಿಮೆ ಧ್ವಂಸಗೊಳಿಸಿದ‌ ಕಿಡಿಗೇಡಿಗಳು

ಆರೋಪಿಗಳಾದ ರೂಪಾ ಶಿರಸಿಕರ, ಕಿರಣ ಬೆಲ್ಲದ್ ಹಾಗೂ ಇತರರು ಮನೆಗೆ ನುಗ್ಗಿ ಅವಾಚ್ಯವಾಗಿ ಬೈಯ್ದು, ಜೀವ ಬೆದರಿಕೆ ಹಾಕಿದ್ದರು. ಇದರ ಜೊತೆಗೆ ರಿತಾಕಾಳಿಗೆ ಮತ್ತು ಬರುವ ಔಷಧಿಯನ್ನು ಸಿಂಪಡಿಸಿ ಅಪಹರಿಸಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ : ಅಕ್ರಮವಾಗಿ ಮನೆ ಪ್ರವೇಶಿಸಿ ಬಲವಂತದಿಂದ ಮತ್ತು ಬರುವ ಔಷಧ ಸಿಂಪಡಿಸಿ ಮಗಳನ್ನು ಸ್ವತಃ ತಾಯಿಯೇ ಅಪಹರಿಸಿದ ಘಟನೆ ಶಿರಸಿಯ ಬಸವೇಶ್ವರ ನಗರದಲ್ಲಿ ನಡೆದಿದೆ.

complaint copy
ದೂರಿನ ಪ್ರತಿ

ರಿತಿಕಾ ಕಿಣಿ ಅಪಹರಣಗೊಂಡ ಮಹಿಳೆ. ಇತ್ತೀಚೆಗೆ ಮಣಿಕಂಠ ಕೊಡಿಯಾ ಎಂಬಾತ ಯುವತಿಯ ಮನೆಯವರ ವಿರೋಧದ ನಡುವೆಯೇ ಪ್ರೀತಿಸಿ, ವಿವಾಹವಾಗಿದ್ದನು. ಈ ವಿಷಯವನ್ನೇ ಮುಂದಿಟ್ಟುಕೊಂಡು ತಾಯಿ ಹಾಗೂ ಸಹಚರರು ಅಪಹರಿಸಿದ್ದಾಗಿ ದೂರು ದಾಖಲಾಗಿದೆ.

ಓದಿ : ರಾತ್ರೋ ರಾತ್ರಿ ಡಾ. ವಿಷ್ಣುವರ್ಧನ್ ಪ್ರತಿಮೆ ಧ್ವಂಸಗೊಳಿಸಿದ‌ ಕಿಡಿಗೇಡಿಗಳು

ಆರೋಪಿಗಳಾದ ರೂಪಾ ಶಿರಸಿಕರ, ಕಿರಣ ಬೆಲ್ಲದ್ ಹಾಗೂ ಇತರರು ಮನೆಗೆ ನುಗ್ಗಿ ಅವಾಚ್ಯವಾಗಿ ಬೈಯ್ದು, ಜೀವ ಬೆದರಿಕೆ ಹಾಕಿದ್ದರು. ಇದರ ಜೊತೆಗೆ ರಿತಾಕಾಳಿಗೆ ಮತ್ತು ಬರುವ ಔಷಧಿಯನ್ನು ಸಿಂಪಡಿಸಿ ಅಪಹರಿಸಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.