ETV Bharat / state

ಹನಿ ಟ್ರ್ಯಾಪ್​​ನಲ್ಲಿ ಹೆಬ್ಬಾರ್​ ಹೆಸರು ಥಳುಕು: ವರದಿ ಪ್ರಕಟಿಸಿದ ಪತ್ರಿಕೆ ವಿರುದ್ಧ ಆಕ್ರೋಶ - ಶಿರಸಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಆಕ್ರೋಶ ಸುದ್ದಿ

ಬೆಂಗಳೂರಿನ ಖಾಸಗಿ ಪತ್ರಿಕೆಯೊಂದರಲ್ಲಿ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಗೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

shivaram Hebbar
ಶಿವರಾಮ ಹೆಬ್ಬಾರ್
author img

By

Published : Dec 3, 2019, 3:03 PM IST

ಶಿರಸಿ: ಯಲ್ಲಾಪುರ ವಿಧಾನಸಭಾ ಉಪ ಚುನಾವಣಾ ಅಖಾಡದಲ್ಲಿ ವಯಕ್ತಿಕ ಕೆಸರಾಟಗಳು ಹೆಚ್ಚಾಗುತ್ತಿದೆ. ಬೆಂಗಳೂರಿನ ಖಾಸಗಿ ಪತ್ರಿಕೆಯೊಂದರಲ್ಲಿ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಗೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್

ಹನಿ ಟ್ರಾಪ್ ಪ್ರಕರಣದಲ್ಲಿ ಅನರ್ಹ ಶಾಸಕ ಹೆಬ್ಬಾರ್ ಹೆಸರೂ ಸಹ ಥಳುಕು ಹಾಕಿಕೊಂಡಿರುವ ಕಾರಣ ಖಾಸಗಿ ಪತ್ರಿಕೆಯಲ್ಲಿ ವಯಕ್ತಿಕ ವರ್ಚಸ್ಸಿಗೆ ಧಕ್ಕೆ ತರುವ ಲೇಖನ ಪ್ರಕಟವಾಗಿದೆ. ಇದನ್ನು ಕಾಂಗ್ರೆಸ್ ನವರು ಚುನಾವಣಾ ತಂತ್ರವಾಗಿ ಬಳಸಿಕೊಂಡು, ಲಕ್ಷಕ್ಕೂ ಅಧಿಕ ಪತ್ರಿಕೆಯನ್ನು ಕ್ಷೇತ್ರದಲ್ಲಿ ಹಂಚುತ್ತಿದ್ದಾರೆ ಎಂದು ಸ್ವತಃ ಹೆಬ್ಬಾರ್ ಆರೋಪಿಸಿದ್ದಾರೆ. ‌

ಇನ್ನು ಆ ಪತ್ರಿಕೆಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಹಾಗೆಯೇ ಇನ್ನಷ್ಟು ಪತ್ರಿಕೆ ಹಂಚಲೂ ಅಧಿಕಾರ ಕೊಡುತ್ತೇನೆ ಎಂದು ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.‌

ಶಿರಸಿ: ಯಲ್ಲಾಪುರ ವಿಧಾನಸಭಾ ಉಪ ಚುನಾವಣಾ ಅಖಾಡದಲ್ಲಿ ವಯಕ್ತಿಕ ಕೆಸರಾಟಗಳು ಹೆಚ್ಚಾಗುತ್ತಿದೆ. ಬೆಂಗಳೂರಿನ ಖಾಸಗಿ ಪತ್ರಿಕೆಯೊಂದರಲ್ಲಿ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಗೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್

ಹನಿ ಟ್ರಾಪ್ ಪ್ರಕರಣದಲ್ಲಿ ಅನರ್ಹ ಶಾಸಕ ಹೆಬ್ಬಾರ್ ಹೆಸರೂ ಸಹ ಥಳುಕು ಹಾಕಿಕೊಂಡಿರುವ ಕಾರಣ ಖಾಸಗಿ ಪತ್ರಿಕೆಯಲ್ಲಿ ವಯಕ್ತಿಕ ವರ್ಚಸ್ಸಿಗೆ ಧಕ್ಕೆ ತರುವ ಲೇಖನ ಪ್ರಕಟವಾಗಿದೆ. ಇದನ್ನು ಕಾಂಗ್ರೆಸ್ ನವರು ಚುನಾವಣಾ ತಂತ್ರವಾಗಿ ಬಳಸಿಕೊಂಡು, ಲಕ್ಷಕ್ಕೂ ಅಧಿಕ ಪತ್ರಿಕೆಯನ್ನು ಕ್ಷೇತ್ರದಲ್ಲಿ ಹಂಚುತ್ತಿದ್ದಾರೆ ಎಂದು ಸ್ವತಃ ಹೆಬ್ಬಾರ್ ಆರೋಪಿಸಿದ್ದಾರೆ. ‌

ಇನ್ನು ಆ ಪತ್ರಿಕೆಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಹಾಗೆಯೇ ಇನ್ನಷ್ಟು ಪತ್ರಿಕೆ ಹಂಚಲೂ ಅಧಿಕಾರ ಕೊಡುತ್ತೇನೆ ಎಂದು ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.‌

Intro:ಶಿರಸಿ :
ಯಲ್ಲಾಪುರ ವಿಧಾನಸಭಾ ಉಪ ಚುನಾವಣಾ ಅಖಾಡದಲ್ಲಿ ವಯಕ್ತಿಕ ಕೆಸರಾಟಗಳು ಹೆಚ್ಚಾಗುತ್ತಿದೆ. ಬೆಂಗಳೂರಿನ ಖಾಸಗಿ ಪತ್ರಿಕೆಯೊಂದರಲ್ಲಿ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಗೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಪತ್ರಿಕೆಯನ್ನು ಮನೆ ಮನೆಗೆ ಹಂಚುತ್ತಿದ್ದಾರೆ ಎಂದು ಬಿಜೆಪಿಗರು ಆರೋಪಿಸಿದ್ದಾರೆ.‌

ಹನಿ ಟ್ರಾಪ್ ಪ್ರಕರಣದಲ್ಲಿ ಅನರ್ಹ ಶಾಸಕ ಹೆಬ್ಬಾರ್ ಹೆಸರೂ ಸಹ ಥಳುಕು ಹಾಕಿಕೊಂಡಿರುವ ಕಾರಣ ಖಾಸಗಿ ಪತ್ರಿಕೆಯಲ್ಲಿ ' ಹುಡ್ಗಿ ಜೊತೆ ಬಾರ್ ಬಾರ್ ಹೆಬ್ಬಾರ್ ' ಎಂಬ ಹೆಡ್ ಲೈನ್ ಮತ್ತು ಕಳಕಪ್ಪ ಜೊತೆ ಯಲ್ಲಾಪುರದ ಕೊಳಕಪ್ಪ ಎಂಬ ಸಬ್ ಹೆಡ್ ಲೈನ್ ನಲ್ಲಿ ವಯಕ್ತಿಕ ವರ್ಚಸ್ಸಿಗೆ ಧಕ್ಕೆ ತರುವ ಲೇಖನ ಪ್ರಕಟವಾಗಿದೆ. ಇದನ್ನು ಕಾಂಗ್ರೆಸ್ ನವರು ಚುನಾವಣಾ ತಂತ್ರವಾಗಿ ಬಳಸಿಕೊಂಡು, ಲಕ್ಷಕ್ಕೂ ಅಧಿಕ ಪತ್ರಿಕೆಯನ್ನು ಕ್ಷೇತ್ರದಲ್ಲಿ ಹಂಚುತ್ತಿದ್ದಾರೆ ಎಂದು ಸ್ವತಃ ಹೆಬ್ಬಾರ್ ಆರೋಪಿಸಿದ್ದಾರೆ. ‌
Body:
' ಕಾಂಗ್ರೆಸ್ ಪಕ್ಷ ನನ್ನ ವಿರುದ್ಧ ಅನಗತ್ಯವಾಗಿ ಬೆಂಗಳೂರಿನ ಒಂದು ಜುಜುಬಿ ಪತ್ರಿಕೆ ಇಟ್ಟುಕೊಂಡು ಲಕ್ಷಾಂತರ ಪತ್ರಿಕೆ ತಂದು ಕಾರ್ಯಕರ್ತರ ಮೂಲಕ ಮನೆ ಮನೆಗೆ ಹಂಚಿ ಅಪಪ್ರಚಾರ ಮಾಡುತ್ತಿದ್ದಾರೆ. ಆ ಪತ್ರಿಕೆಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಹಾಗೆಯೇ ಇನ್ನಷ್ಟು ಪತ್ರಿಕೆ ಹಂಚಲೂ ಅಧಿಕಾರ ಕೊಡುತ್ತೇನೆ ' ಎಂದು ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.‌

ಬೈಟ್ (೧) : ಶಿವರಾಮ ಹೆಬ್ಬಾರ್, ಬಿಜೆಪಿ ಅಭ್ಯರ್ಥಿ. ‌
...........
ಸಂದೇಶ ಭಟ್ ಶಿರಸಿ. Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.