ETV Bharat / state

ಹೆಬ್ಬಾರ್​​​ ಹಣ ಪಡೆದು ಬಿಜೆಪಿ ಸೇರಿದ್ದಾರೆ: ದಿನೇಶ್​​​​ ಗುಂಡೂರಾವ್​​ ಆರೋಪ

author img

By

Published : Nov 28, 2019, 9:06 PM IST

ಹೆಬ್ಬಾರ್ ಕ್ಷೇತ್ರದ ಅಭಿವೃದ್ಧಿ ಅಥವಾ ಜನರಿಗಾಗಿ ರಾಜೀನಾಮೆ ನೀಡಿಲ್ಲ, ಪಕ್ಷಕ್ಕೆ ದ್ರೋಹ ಮಾಡಿ ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

kn_srs_05_gundurao_statement_byte_ka10005
ಹೆಬ್ಬಾರ್ ಹಣ ಪಡೆದು ಬಿಜೆಪಿ ಸೇರಿದ್ದಾರೆ: ದಿನೇಶ್ ಗುಂಡೂರಾವ್ ಆರೋಪ

ಶಿರಸಿ: ಶಿವರಾಮ್ ಹೆಬ್ಬಾರ್ ಕ್ಷೇತ್ರದ ಅಭಿವೃದ್ಧಿ ಅಥವಾ ಜನರಿಗಾಗಿ ರಾಜೀನಾಮೆ ನೀಡಿಲ್ಲ, ಪಕ್ಷಕ್ಕೆ ದ್ರೋಹ ಮಾಡಿ ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಹೆಬ್ಬಾರ್ ಹಣ ಪಡೆದು ಬಿಜೆಪಿ ಸೇರಿದ್ದಾರೆ: ದಿನೇಶ್ ಗುಂಡೂರಾವ್ ಆರೋಪ

ನನಗೆ ಏನು ಸಿಗುತ್ತದೆ, ಎಷ್ಟು ಲಾಭ ಆಗುತ್ತದೆ, ನನಗೆ ಯಾವ ಅಧಿಕಾರ ಸಿಗುತ್ತದೆ ಎಂದು ವಿಚಾರ ಮಾಡಿ ಹೆಬ್ಬಾರ್ ಬಿಜೆಪಿಗೆ ಹೋಗಿದ್ದಾರೆ‌. ಅಲ್ಲಿ ತಂದ ಹಣವನ್ನು ಚುನಾವಣೆಯಲ್ಲಿ ಚೆಲ್ಲುತ್ತಿದ್ದಾರೆ‌. ಜನರಿಗೆ ಎಲ್ಲವೂ ಅರ್ಥ ಆಗಿದೆ ಎಂದರು. ಯಲ್ಲಾಪುರದ ಕಾಂಗ್ರೆಸ್ ಅಭ್ಯರ್ಥಿ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದು, ಎಲ್ಲಾ ಕಡೆ ಜನರು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿಗೆ ಬಂದ ಕಡೆಗಳಲ್ಲಿ ಜನರು ಓಡಿಸುತ್ತಿದ್ದಾರೆ ಎಂದರು.

ಶಿರಸಿ: ಶಿವರಾಮ್ ಹೆಬ್ಬಾರ್ ಕ್ಷೇತ್ರದ ಅಭಿವೃದ್ಧಿ ಅಥವಾ ಜನರಿಗಾಗಿ ರಾಜೀನಾಮೆ ನೀಡಿಲ್ಲ, ಪಕ್ಷಕ್ಕೆ ದ್ರೋಹ ಮಾಡಿ ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಹೆಬ್ಬಾರ್ ಹಣ ಪಡೆದು ಬಿಜೆಪಿ ಸೇರಿದ್ದಾರೆ: ದಿನೇಶ್ ಗುಂಡೂರಾವ್ ಆರೋಪ

ನನಗೆ ಏನು ಸಿಗುತ್ತದೆ, ಎಷ್ಟು ಲಾಭ ಆಗುತ್ತದೆ, ನನಗೆ ಯಾವ ಅಧಿಕಾರ ಸಿಗುತ್ತದೆ ಎಂದು ವಿಚಾರ ಮಾಡಿ ಹೆಬ್ಬಾರ್ ಬಿಜೆಪಿಗೆ ಹೋಗಿದ್ದಾರೆ‌. ಅಲ್ಲಿ ತಂದ ಹಣವನ್ನು ಚುನಾವಣೆಯಲ್ಲಿ ಚೆಲ್ಲುತ್ತಿದ್ದಾರೆ‌. ಜನರಿಗೆ ಎಲ್ಲವೂ ಅರ್ಥ ಆಗಿದೆ ಎಂದರು. ಯಲ್ಲಾಪುರದ ಕಾಂಗ್ರೆಸ್ ಅಭ್ಯರ್ಥಿ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದು, ಎಲ್ಲಾ ಕಡೆ ಜನರು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿಗೆ ಬಂದ ಕಡೆಗಳಲ್ಲಿ ಜನರು ಓಡಿಸುತ್ತಿದ್ದಾರೆ ಎಂದರು.

Intro:ಶಿರಸಿ :
ಹೆಬ್ಬಾರ್ ಕ್ಷೇತ್ರದ ಅಭಿವೃದ್ಧಿ ಅಥವಾ ಜನರಿಗಾಗಿ ರಾಜೀನಾಮೆ ನೀಡಿಲ್ಲ. ಪಕ್ಷಕ್ಕೆ ದ್ರೋಹ ಮಾಡಿ ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಆರೋಪಿಸಿದ್ದಾರೆ.

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ನನಗೆ ಏನು ಸಿಗುತ್ತದೆ. ನನಗೆ ಎಷ್ಟು ಲಾಭ ಆಗುತ್ತದೆ. ನನಗೆ ಯಾವ ಅಧಿಕಾರ ಸಿಗುತ್ತದೆ ಎಂದು ವಿಚಾರ ಮಾಡಿ ಹೆಬ್ಬಾರ್ ಬಿಜೆಪಿಗೆ ಹೋಗಿದ್ದಾರೆ‌. ಅದು ಜನರಿಗೆ ತಿಳಿದಿದೆ. ಅಲ್ಲಿ ತಂದ ಹಣವನ್ನು ಚುನಾವಣೆಯಲ್ಲಿ ಚೆಲ್ಲುತ್ತಿದ್ದಾರೆ‌. ಜನರಿಗೆ ಎಲ್ಲವೂ ಅರ್ಥ ಆಗಿದೆ ಎಂದರು.

ಯಲ್ಲಾಪುರದ ಕಾಂಗ್ರೆಸ್ ಅಭ್ಯರ್ಥಿ ಹುಮ್ಮಸ್ಸನಿಂದ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಿಂತ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಕಡೆ ಜನರಿಂದ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿಗೆ ಬಂದ ಕಡೆಗಳಲ್ಲಿ ಜನರು ಓಡಿಸುತ್ತಿದ್ದಾರೆ ಎಂದರು.

Body:ಸಿದ್ದರಾಮಯ್ಯ ೩೬೫ ದಿನದಲ್ಲಿ ೩೦೦ ದಿನ ಪ್ರವಾಸ ಮಾಡುತ್ತಾರೆ. ಈಗ ಡಿ.ಕೆ.ಶಿವಕುಮಾರ್ ಸಹ ೩ ದಿನದಿಂದ ಸತತವಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇಬ್ಬರೂ ಸೇರಿ ಹೊಸಕೋಟೆಯಲ್ಲಿ ಪ್ರಚಾರ ನಡೆಸಿದ್ದಾರೆ‌. ಆದರೆ ಬಿಜೆಪಿಯವರು ನೀಡಿರುವ ಕಿರುಕುಳದಿಂದ ಶಿವಕುಮಾರಗೆ ಸಮಸ್ಯೆ ಆಗಿದೆ. ಆದರೂ ಅವರು ಪ್ರಚಾರ ನಡೆಸುತ್ತಾರೆ ಎಂದರು.
...........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.