ETV Bharat / state

ಭಟ್ಕಳ - ತಿರುಪತಿ ನೂತನ ಬಸ್​ಗೆ ಶಾಸಕ ಸುನೀಲ್​​ ನಾಯ್ಕ​ ಚಾಲನೆ - ಭಟ್ಕಳ-ತಿರುಪತಿ ನೂತನ ಬಸ್

ಭಟ್ಕಳ - ತಿರುಪತಿಗೆ ಸಂಚರಿಸುವ ನೂತನ ಎರಡು ಕೆಎಸ್​ಆರ್​ಟಿಸಿ ಬಸ್​ಗೆ ಶಾಸಕ ಸುನೀಲ್​ ನಾಯ್ಕ ಚಾಲನೆ ನೀಡಿದರು.

Bhatkal-Tirupati New bus inauguration
ಭಟ್ಕಳ-ತಿರುಪತಿ ನೂತನ ಬಸ್​ಗೆ ಚಾಲನೆ
author img

By

Published : Dec 30, 2019, 3:21 PM IST

ಭಟ್ಕಳ: ಭಟ್ಕಳ-ತಿರುಪತಿಗೆ ಸಂಚರಿಸುವ ನೂತನ ಎರಡು ಕೆಎಸ್​ಆರ್​ಟಿಸಿ ಬಸ್​ಗೆ ಶಾಸಕ ಸುನೀಲ್​ ನಾಯ್ಕ ಚಾಲನೆ ನೀಡಿದರು.

ಭಟ್ಕಳ-ಕೊಲ್ಲೂರು-ಹೊಸನಗರ-ಶಿವಮೊಗ್ಗ-ಬೆಂಗಳೂರು-ಚಿತ್ತೂರು ಮಾರ್ಗವಾಗಿ ಬಸ್ ಸಂಚರಿಸಲಿದೆ. ಇದೇ ವೇಳೆ ಶಾಸಕ ಸುನೀಲ್​ ನಾಯ್ಕ ಬಸ್​ ಚಲಾಯಿಸಿ ಗಮನ ಸೆಳೆದರು.

Bhatkal-Tirupati New bus inauguration
ಬಸ್​ ಚಲಾಯಿಸಿದ ಶಾಸಕ ಸುನೀಲ ನಾಯ್ಕ

ಶಾಸಕ ಸುನೀಲ್​ ನಾಯ್ಕ ಮಾತನಾಡಿ, ಭಟ್ಕಳ-ತಿರುಪತಿ ಬಸ್​ ನೀಡಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಭಟ್ಕಳದಲ್ಲಿರುವ ಎಲ್ಲ ಬಸ್​ಗಳ ಬದಲಾವಣೆಗೆ ಮನವಿ ಪತ್ರ ಸಲ್ಲಿಸಿದ್ದೇನೆ. ಹೊಸ ಬಸ್​ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ಹೊಸ ಬಸ್​ಗಳನ್ನು ಭಟ್ಕಳಕ್ಕೆ ತರುವ ಭರವಸೆಯನ್ನು ನೀಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಟ್ಕಳ-ತಿರುಪತಿ ನೂತನ ಬಸ್​ಗೆ ಚಾಲನೆ

ಭಟ್ಕಳ ಡಿಪೋ ಮ್ಯಾನೇಜರ್,​ ಬಸ್​ ಚಾಲಕರು, ತಾಲೂಕು ಪಂಚಾಯ್ತಿ ಸದಸ್ಯ ಹನುಮಂತ ನಾಯ್ಕ, ಭಟ್ಕಳ ಬಿಜೆಪಿ ಘಟಕದ ಅಧ್ಯಕ್ಷ ಸುಬ್ರಾಯ ದೇವಾಡಿಗ, ಬಿಜೆಪಿ ಮುಖಂಡರಾದ ಕೃಷ್ಣ ನಾಯ್ಕ, ಗೋವಿಂದ ನಾಯ್ಕ, ದಿನೇಶ ನಾಯ್ಕ, ಕೇದಾರ ಕೊಲ್ಲೇ, ಶಿವಾನಿ ಶಾಂತರಾಮ ಮುಂತಾದವರು ಉಪಸ್ಥಿತರಿದ್ದರು.

ಭಟ್ಕಳ: ಭಟ್ಕಳ-ತಿರುಪತಿಗೆ ಸಂಚರಿಸುವ ನೂತನ ಎರಡು ಕೆಎಸ್​ಆರ್​ಟಿಸಿ ಬಸ್​ಗೆ ಶಾಸಕ ಸುನೀಲ್​ ನಾಯ್ಕ ಚಾಲನೆ ನೀಡಿದರು.

ಭಟ್ಕಳ-ಕೊಲ್ಲೂರು-ಹೊಸನಗರ-ಶಿವಮೊಗ್ಗ-ಬೆಂಗಳೂರು-ಚಿತ್ತೂರು ಮಾರ್ಗವಾಗಿ ಬಸ್ ಸಂಚರಿಸಲಿದೆ. ಇದೇ ವೇಳೆ ಶಾಸಕ ಸುನೀಲ್​ ನಾಯ್ಕ ಬಸ್​ ಚಲಾಯಿಸಿ ಗಮನ ಸೆಳೆದರು.

Bhatkal-Tirupati New bus inauguration
ಬಸ್​ ಚಲಾಯಿಸಿದ ಶಾಸಕ ಸುನೀಲ ನಾಯ್ಕ

ಶಾಸಕ ಸುನೀಲ್​ ನಾಯ್ಕ ಮಾತನಾಡಿ, ಭಟ್ಕಳ-ತಿರುಪತಿ ಬಸ್​ ನೀಡಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಭಟ್ಕಳದಲ್ಲಿರುವ ಎಲ್ಲ ಬಸ್​ಗಳ ಬದಲಾವಣೆಗೆ ಮನವಿ ಪತ್ರ ಸಲ್ಲಿಸಿದ್ದೇನೆ. ಹೊಸ ಬಸ್​ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ಹೊಸ ಬಸ್​ಗಳನ್ನು ಭಟ್ಕಳಕ್ಕೆ ತರುವ ಭರವಸೆಯನ್ನು ನೀಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಟ್ಕಳ-ತಿರುಪತಿ ನೂತನ ಬಸ್​ಗೆ ಚಾಲನೆ

ಭಟ್ಕಳ ಡಿಪೋ ಮ್ಯಾನೇಜರ್,​ ಬಸ್​ ಚಾಲಕರು, ತಾಲೂಕು ಪಂಚಾಯ್ತಿ ಸದಸ್ಯ ಹನುಮಂತ ನಾಯ್ಕ, ಭಟ್ಕಳ ಬಿಜೆಪಿ ಘಟಕದ ಅಧ್ಯಕ್ಷ ಸುಬ್ರಾಯ ದೇವಾಡಿಗ, ಬಿಜೆಪಿ ಮುಖಂಡರಾದ ಕೃಷ್ಣ ನಾಯ್ಕ, ಗೋವಿಂದ ನಾಯ್ಕ, ದಿನೇಶ ನಾಯ್ಕ, ಕೇದಾರ ಕೊಲ್ಲೇ, ಶಿವಾನಿ ಶಾಂತರಾಮ ಮುಂತಾದವರು ಉಪಸ್ಥಿತರಿದ್ದರು.

Intro:ಭಟ್ಕಳ: ಭಟ್ಕಳ ತಿರುಪತಿಗೆ ಸಂಚರಿಸುವ ನೂತನ 2 ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಶಾಸಕ ಸುನೀಲ ನಾಯ್ಕ ಸೋಮವಾರದಂದು ಭಟ್ಕಳ ಬಸ್ ನಿಲ್ದಾಣದಲ್ಲಿ ಲೋಕಾರ್ಪಣೆಗೊಳಿಸಿದರು.Body:ಭಟ್ಕಳ - ತಿರುಪತಿ ನೂತ‌ನ ಬಸ್ ಸಂಚಾರಕ್ಕೆ ಭಟ್ಕಳ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದ್ದು, ಭಟ್ಕಳ - ಕೊಲ್ಲೂರು- ಹೊಸನಗರ - ಶಿವಮೊಗ್ಗ - ಬೆಂಗಳೂರು - ಚಿತ್ತೂರು. ಈ ಮೇಲಿನ ಹೊಸ ಮಾರ್ಗವಾಗಿ ಬಸ್ ಸಂಚರಿಸಲಿದ್ದು ಪುಣ್ಯ ಕ್ಷೇತ್ರವಾದ ತಿರುಪತಿ ಪ್ರವಾಸ ಕೈಗೊಳ್ಳುವ ಬಡ ಜನತೆಗೆ ಅತಿ ಹೆಚ್ಚು ಸಹಕಾರಿಯಾಗಲಿದೆ. ಈ ಹಿಂದಿನ ಭಟ್ಕಳ ತಿರುಪತಿ ಬಸ್ಗಗಳು ಸಂಪೂರ್ಣ ಹದಗೆಟ್ಟು ಚಲಾವಣೆಗೆ ಯೋಗ್ಯವಲ್ಲದ ಹಿನ್ನೆಲೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು.
ಈ ಹಿನ್ನೆಲೆ ಶಾಸಕ ಸುನೀಲ ನಾಯ್ಕ ಸರ್ಕಾರದ ಮಟ್ಟದಲ್ಲಿನ ಪ್ರಯತ್ನದ ಹಿನ್ನಲೆ ಮುಖ್ಯಮಂತ್ರಿಗಳು ಭಟ್ಕಳ ತಿರುಪತಿಗೆ ಸಂಚರಿಸಲು ಎರಡು ಬಸ್ಸಗಳನ್ನು ಭಟ್ಕಳ ಕ್ಷೇತ್ರಕ್ಕೆ ನೀಡಿದ್ದಾರೆ.

ಈ ಹಿನ್ನೆಯಲ್ಲಿ ಸೋಮವಾರದಂದು ಅರ್ಚರ ನೇತೃತ್ವದಲ್ಲಿ ಎರಡು ಬಸ್ಸುಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಶಾಸಕರು ರಿಬ್ಬನ ಕತ್ತರಿಸಿ ಬಸಗಳನ್ನು ಉದ್ಗಾಟಿಸಿದರು. ಇದೇ ವೇಳೆ ಖುದ್ದು ಶಾಸಕ ಸುನೀಲ ನಾಯ್ಕ ಚಾಲಕರ ಶೀಟನಲ್ಲಿ ಕುಳಿತು ಬಸ್ ಚಲಾವಣೆ ನಡೆಸಿದ್ದು, ಬಸ್ ನಿಲ್ದಾಣದಿಂದ ಶಂಶುದ್ದಿನ ಮಾರ್ಗವಾಗಿ ಪುನಃ ಬಸ್ ನಿಲ್ದಾಣಕ್ಕೆ ಬಸ್ಸನ್ನು ಚಲಾಯಿಸುವುದರ ಮೂಲಕ ಚಾಲನೆ ನೀಡಿದ್ದಾರೆ.
ನಂತರ ಶಾಸಕ ಸುನೀಲ ನಾಯ್ಕ ಮಾತನಾಡಿ ಭಟ್ಕಳ-ತಿರುಪತಿ ಬಸ್ಸ ನೀಡಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಭಟ್ಕಳದಲ್ಲಿರುವ ಇಲ್ಲಾ ಬಸ್ಸಾಗಳು ಬದಲಾವಣೆಗೆ ಬಂದಿದ್ದು ಬಸ್ಸಗಳ ಬದಲಾವಣೆಗೆ ಮನವಿ ಪತ್ರ ಸಲ್ಲಿಸಿದ್ದೇನೆ, ಹಳ್ಳಿ ಹಾಗೂ ನಗರ ಪ್ರದೇಶಕ್ಕೆ ಸಂಚರಿಸಲು ಮಿನಿ ಬಸ್ಸ ಹಾಗೂ ಹೊಸ ಬಸ್ಸಗಳು ನೋಡಬೇಕೆಂದು ಮನವಿ ಸಲ್ಲಿಸಿದ್ದೇನೆ.ಸದ್ಯ ನಡೆಯುತ್ತಿರುವ ಹೊಸ ಬಸ್ಸ ನಿಲ್ದಾಣದ ಕಾಮಗಾರಿ ಅದ ಬಳಿಕ ಹೊಸ ಬಸ್ಸಗಳನ್ನು ಭಟ್ಕಳಕ್ಕೆ ತರುವ ಬರಸವೆಯನ್ನು ನೀಡುತ್ತೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಭಟ್ಕಳ ಡಿಪೋ ಮ್ಯಾನೇಜರ, ಬಸ್ಸ ಚಾಲಕರು, ತಾಲೂಕಾ ಪಂಚಾಯ ಸದಸ್ಯ ಹನುಮಂತ ನಾಯ್ಕ, ಭಟ್ಕಳ ಬಿಜೆಪಿ ಘಟಕದ ಅಧ್ಯಕ್ಷ ಸುಬ್ರಾಯ ದೇವಾಡಿಗ, ಬಿಜೆಪಿ ಮುಖಂಡರಾದ ಕೃಷ್ಣ ನಾಯ್ಕ, ಗೋವಿಂದ ನಾಯ್ಕ, ದಿನೇಶ ನಾಯ್ಕ, ಕೇದಾರ ಕೊಲ್ಲೇ, ಶಿವಾನಿ ಶಾಂತರಾಮ ಮುಂತಾದವರು ಉಪಸ್ಥಿತರಿದ್ದರು.
ಬೈಟ್: ಸುನೀಲ ನಾಯ್ಕ ಶಾಸಕರು

Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.