ETV Bharat / state

ಗಲಾಟೆ ನಿಯಂತ್ರಣಕ್ಕೆ ಮುಂದಾದ ಪೊಲೀಸ್ ಮೇಲೆಯೇ ಹಲ್ಲೆ: ಪ್ರಕರಣ ದಾಖಲು - assult on cops in Murudeshwar

ಭಟ್ಕಳ ತಾಲೂಕಿನಲ್ಲಿ ಗಲಾಟೆ ನಿಯಂತ್ರಣಕ್ಕೆ ಮಂದಾದ ಪೊಲೀಸರ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

Murudeshwar Police Station
ಮುರುಡೇಶ್ವರ ಪೊಲೀಸ್​ ಠಾಣೆ
author img

By

Published : Dec 24, 2020, 4:51 PM IST

ಭಟ್ಕಳ: ತಾಲೂಕಿನ ಮುರುಡೇಶ್ವರದ ಆಂಗನ ಹೋಟೆಲ್​ ಹತ್ತಿರ ನಡೆಯುತ್ತಿದ್ದ ಗಲಾಟೆ ನಿಯಂತ್ರಿಸಲು ಸ್ಥಳಕ್ಕೆ ತೆರಳಿದ ಪೊಲೀಸರನ್ನೇ ನಿಂದಿಸಿ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳನ್ನು ತಾಲೂಕಿನ ಮಾವಳ್ಳಿ-1 ಕಿಸಗಾರಮಕ್ಕಿ ಖಂಡಕ ನಿವಾಸಿ ಗಣೇಶ ಈಶ್ವರ ನಾಯ್ಕ (27) ಹಾಗೂ ದಿನೇಶ ತಂದೆ ಹನುಮಂತ ನಾಯ್ಕ (26) ಎಂದು ಗುರುತಿಸಲಾಗಿದೆ.

ಓದಿ: ಕರ್ನಾಟಕದಲ್ಲಿ ಏಸುವಿನ ತಾಯಿ ದರ್ಶನ ನೀಡಿದ ಏಕೈಕ ತಾಣ ಇರುವುದಾದರೂ ಎಲ್ಲಿ...? ಇಲ್ಲಿದೆ ಸಂಪೂರ್ಣ ವರದಿ...

ಈ ಬಗ್ಗೆ ಮುರುಡೇಶ್ವರ ಠಾಣಾ ಪೊಲೀಸ್ ಕಾನ್‍ಸ್ಟೇಬಲ್ ಕಿರಣ ತಂದೆ ಗಣಪತಿ ತಿಳಗಂಜಿ (26) ದೂರು ದಾಖಲಿಸಿದ್ದಾರೆ. ಎಸ್​ಐ ರವೀಂದ್ರ ಬಿರಾದಾರ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಭಟ್ಕಳ: ತಾಲೂಕಿನ ಮುರುಡೇಶ್ವರದ ಆಂಗನ ಹೋಟೆಲ್​ ಹತ್ತಿರ ನಡೆಯುತ್ತಿದ್ದ ಗಲಾಟೆ ನಿಯಂತ್ರಿಸಲು ಸ್ಥಳಕ್ಕೆ ತೆರಳಿದ ಪೊಲೀಸರನ್ನೇ ನಿಂದಿಸಿ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳನ್ನು ತಾಲೂಕಿನ ಮಾವಳ್ಳಿ-1 ಕಿಸಗಾರಮಕ್ಕಿ ಖಂಡಕ ನಿವಾಸಿ ಗಣೇಶ ಈಶ್ವರ ನಾಯ್ಕ (27) ಹಾಗೂ ದಿನೇಶ ತಂದೆ ಹನುಮಂತ ನಾಯ್ಕ (26) ಎಂದು ಗುರುತಿಸಲಾಗಿದೆ.

ಓದಿ: ಕರ್ನಾಟಕದಲ್ಲಿ ಏಸುವಿನ ತಾಯಿ ದರ್ಶನ ನೀಡಿದ ಏಕೈಕ ತಾಣ ಇರುವುದಾದರೂ ಎಲ್ಲಿ...? ಇಲ್ಲಿದೆ ಸಂಪೂರ್ಣ ವರದಿ...

ಈ ಬಗ್ಗೆ ಮುರುಡೇಶ್ವರ ಠಾಣಾ ಪೊಲೀಸ್ ಕಾನ್‍ಸ್ಟೇಬಲ್ ಕಿರಣ ತಂದೆ ಗಣಪತಿ ತಿಳಗಂಜಿ (26) ದೂರು ದಾಖಲಿಸಿದ್ದಾರೆ. ಎಸ್​ಐ ರವೀಂದ್ರ ಬಿರಾದಾರ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.