ETV Bharat / state

ಕಾರವಾರ ಮೂಲದ ವಿದ್ಯಾರ್ಥಿ ಗೋವಾದಲ್ಲಿ ಅನುಮಾನಾಸ್ಪದ ಸಾವು - karawara boy dies in goa news

ಕಾರವಾರ ಮೂಲದ 14 ವರ್ಷದ ವಿದ್ಯಾರ್ಥಿಯೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಗೋವಾದಲ್ಲಿನ ವಾಸ್ಕೊದ ಉಪಾಸ ನಗರದಲ್ಲಿ ನಡೆದಿದೆ.

14-year-old boy dies in Goa !
14ರ ಬಾಲಕ ಗೋವಾದಲ್ಲಿ ಅನುಮಾನಾಸ್ಪದ ಸಾವು !
author img

By

Published : Nov 26, 2019, 11:23 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ 14 ವರ್ಷದ ವಿದ್ಯಾರ್ಥಿಯೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಗೋವಾದಲ್ಲಿನ ವಾಸ್ಕೊದ ಉಪಾಸ ನಗರದಲ್ಲಿ ನಡೆದಿದೆ.

ನಗರದ ನಂದನಗದ್ದಾ ಪಟೇಲವಾಡ ಮೂಲದ ಬಾಲಕ ಆದಿತ್ಯ ವಿಕಾಶ ನಾಯ್ಕ ಮೃತಪಟ್ಟ ವಿದ್ಯಾರ್ಥಿ. ಈತ ತಂದೆ-ತಾಯಿಯೊಂದಿಗೆ ಗೋವಾದ ಉಪಾಸ ನಗರದಲ್ಲಿ ವಾಸವಾಗಿದ್ದ. ಅಲ್ಲದೇ ವಾಸ್ಕೊ ಸಮೀಪದ ಶಾಲೆಯೊಂದರಲ್ಲಿ ಒಂಭತ್ತನೇ ತರಗತಲ್ಲಿ ಓದುತ್ತಿದ್ದ. ಆದರೆ ಸೋಮವಾರ ಸಂಜೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ದೇಹ ಪತ್ತೆಯಾಗಿದೆ.

ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ದೂರು ನೀಡಿದ್ದಾರೆ. ಅದರಂತೆ ಇಂದು ಮೃತದೇಹವನ್ನು ನಂದನಗದ್ದಾಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಗಿದೆ. ಸದ್ಯ ಈ ಬಗ್ಗೆ ವಾಸ್ಕೊ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ 14 ವರ್ಷದ ವಿದ್ಯಾರ್ಥಿಯೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಗೋವಾದಲ್ಲಿನ ವಾಸ್ಕೊದ ಉಪಾಸ ನಗರದಲ್ಲಿ ನಡೆದಿದೆ.

ನಗರದ ನಂದನಗದ್ದಾ ಪಟೇಲವಾಡ ಮೂಲದ ಬಾಲಕ ಆದಿತ್ಯ ವಿಕಾಶ ನಾಯ್ಕ ಮೃತಪಟ್ಟ ವಿದ್ಯಾರ್ಥಿ. ಈತ ತಂದೆ-ತಾಯಿಯೊಂದಿಗೆ ಗೋವಾದ ಉಪಾಸ ನಗರದಲ್ಲಿ ವಾಸವಾಗಿದ್ದ. ಅಲ್ಲದೇ ವಾಸ್ಕೊ ಸಮೀಪದ ಶಾಲೆಯೊಂದರಲ್ಲಿ ಒಂಭತ್ತನೇ ತರಗತಲ್ಲಿ ಓದುತ್ತಿದ್ದ. ಆದರೆ ಸೋಮವಾರ ಸಂಜೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ದೇಹ ಪತ್ತೆಯಾಗಿದೆ.

ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ದೂರು ನೀಡಿದ್ದಾರೆ. ಅದರಂತೆ ಇಂದು ಮೃತದೇಹವನ್ನು ನಂದನಗದ್ದಾಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಗಿದೆ. ಸದ್ಯ ಈ ಬಗ್ಗೆ ವಾಸ್ಕೊ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:

೧೪ರ ಬಾಲಕ ಗೋವಾದಲ್ಲಿ ಅನುಮಾನಾಸ್ಪದ ಸಾವು
ಕಾರವಾರ: ಕಾರವಾರ ಮೂಲದ ೧೪ ವರ್ಷದ ವಿದ್ಯಾರ್ಥಿಯೋರ್ವ ನೇಣುಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗಿಡಾಗಿರುವ ಘಟನೆ ಗೋವಾ ವಾಸ್ಕೋದ ಉಪಾಸನಗರದಲ್ಲಿ ನಡೆದಿದೆ.
ನಗರದ ನಂದನಗದ್ದಾ ಪಟೇಲವಾಡ ಮೂಲದ ಬಾಲಕ ಆದಿತ್ಯ ವಿಕಾಶ ನಾಯ್ಕ ಮೃತಪಟ್ಟ ವಿದ್ಯಾರ್ಥಿ. ಈತ ತಂದೆ ತಾಯಿಯ ಒಬ್ಬನೇ ಮಾಗನಾಗಿದ್ದು, ಅವರೊಂದಿಗೆ ಗೋವಾದ ಉಪಾಸನಗರದಲ್ಲಿ ವಾಸವಾಗಿದ್ದ. ಅಲ್ಲದೆ ವಾಸ್ಕೊ ಸಮೀಪದ ಶಾಲೆಯೊಂದರಲ್ಲಿ ಒಂಬತ್ತನೆ ತರಗತಲ್ಲಿ ಓದುತ್ತಿದ್ದ. ಆದರೆ ಸೋಮವಾರ ಸಂಜೆ ಮನೆಯಲ್ಲಿ ನೇಣು ಬಿಗಿದ ರಿತಿ ಯುವಕನ ಪತ್ತೆಯಾಗಿದ್ದಾನೆ. ಸಾವಿನ ಕುರಿತ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ದೂರು ನೀಡಿದ್ದಾರೆ. ಅದರಂತೆ ಇಂದು ನಂದನಗದ್ದಾಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಗಿದೆ. ಈ ಬಗ್ಗೆ ವಾಸ್ಕೊ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.