ETV Bharat / state

ಮಾಜಿ ನಕ್ಸಲ್​ಗೆ ರಿಲೀಫ್ ... ಮೂರು ಪ್ರಕರಣಗಳಲ್ಲಿ ಖುಲಾಸೆ - udupi Court acquitted Padmanabha Nilaguli

ನಕ್ಸಲ್​​ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾಗ ಬೋಜಶೆಟ್ಟಿ‌ ಹತ್ಯೆ, ಬೆದರಿಕೆ, ನಕ್ಸಲ್​ ಕರಪತ್ರ ಹಂಚಿದ ಮೂರು ಪ್ರಕರಣಗಳಿಂದ ಉಡುಪಿ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.

ಮಾಜಿ ನಕ್ಸಲನಿಗೆ ಬಿಗ್ ರಿಲೀಫ್
author img

By

Published : Oct 31, 2019, 4:27 AM IST

ಉಡುಪಿ: ಮಾಜಿ ನಕ್ಸಲ ನೀಲಗುಳಿ ಪದ್ಮನಾಭರನ್ನು ಮೂರು ಪ್ರಕರಣಗಳಲ್ಲಿ ಖುಲಾಸೆಗೊಳಿಸಿ ಉಡುಪಿ ನ್ಯಾಯಾಲಯ ಆದೇಶಿಸಿದೆ.

ನಕ್ಸಲ್​​ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾಗ ಬೋಜಶೆಟ್ಟಿ‌ ಹತ್ಯೆ, ಬೆದರಿಕೆ, ನಕ್ಸಲ್​ ಕರಪತ್ರ ಹಂಚಿದ ಮೂರು ಪ್ರಕರಣಗಳಿಂದ ಉಡುಪಿ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.

ಮಾಜಿ ನಕ್ಸಲನಿಗೆ ಬಿಗ್ ರಿಲೀಫ್

ದಿ.ಗೌರಿ ಲಂಕೇಶ್ ನೇತೃತ್ವದಲ್ಲಿ ಮುಖ್ಯವಾಹಿನಿಗೆ ಬಂದಿದ್ದ ನೀಲಗುಳಿ ಪದ್ಮನಾಭ, ದಶಕಗಳ ಕಾಲ‌ ನಕ್ಸಲ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ನೀಲಗುಳಿ ‌ನಿವಾಸಿ ಪದ್ಮನಾಭ ಕೆಲ‌ ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗತಿಯಾಗಿದ್ದರು.

ಉಡುಪಿ: ಮಾಜಿ ನಕ್ಸಲ ನೀಲಗುಳಿ ಪದ್ಮನಾಭರನ್ನು ಮೂರು ಪ್ರಕರಣಗಳಲ್ಲಿ ಖುಲಾಸೆಗೊಳಿಸಿ ಉಡುಪಿ ನ್ಯಾಯಾಲಯ ಆದೇಶಿಸಿದೆ.

ನಕ್ಸಲ್​​ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾಗ ಬೋಜಶೆಟ್ಟಿ‌ ಹತ್ಯೆ, ಬೆದರಿಕೆ, ನಕ್ಸಲ್​ ಕರಪತ್ರ ಹಂಚಿದ ಮೂರು ಪ್ರಕರಣಗಳಿಂದ ಉಡುಪಿ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.

ಮಾಜಿ ನಕ್ಸಲನಿಗೆ ಬಿಗ್ ರಿಲೀಫ್

ದಿ.ಗೌರಿ ಲಂಕೇಶ್ ನೇತೃತ್ವದಲ್ಲಿ ಮುಖ್ಯವಾಹಿನಿಗೆ ಬಂದಿದ್ದ ನೀಲಗುಳಿ ಪದ್ಮನಾಭ, ದಶಕಗಳ ಕಾಲ‌ ನಕ್ಸಲ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ನೀಲಗುಳಿ ‌ನಿವಾಸಿ ಪದ್ಮನಾಭ ಕೆಲ‌ ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗತಿಯಾಗಿದ್ದರು.

Intro:ಉಡುಪಿ: ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭಗೆ ಬಿಗ್ ರಿಲೀಫ್: ಮೂರು ಪ್ರಕರಣಗಳಲ್ಲಿ ಖುಲಾಸೆ

ಉಡುಪಿ: ಮಾಜಿ ನಕ್ಸಲ್ ಎಂದು ಕರೆಯಿಸಿಕೊಂಡ ನೀಲಗುಳಿ ಪದ್ಮನಾಭ ಗೆ ಮೂರು ಪ್ರಕರಣಗಳಲ್ಲಿ ಉಡುಪಿ ನ್ಯಾಯಾಲಯ ಖುಲಾಸೆ ಗೊಳಿಸಿ ಆದೇಶಿಸಿದೆ.

ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾಗ ದಾಖಲಾಗಿದ್ದ ನೀಲಗಳಿ ಮೇಲೆ ಈ ಪ್ರಕರಣ ದಾಖಲಾಗಿತ್ತು.ಬೋಜಶೆಟ್ಟಿ‌ ಹತ್ಯೆ ,ಬೆದರಿಕೆ,ನಕ್ಸಲ್ ಕರಪತ್ರ ಹಂಚಿದ ಮೂರು ಪ್ರಕರಣಗಳಿಂದ ಉಡುಪಿ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.

ದಿ.ಗೌರಿ ಲಂಕೇಶ್ ನೇತೃತ್ವದಲ್ಲಿ ಮುಖ್ಯವಾಹಿನಿಗೆ ಬಂದಿದ್ದ ದಶಕಗಳ ಕಾಲ‌ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರು . ಚಿಕ್ಕಮಗಳೂರು ಜಿಲ್ಲೆಯ ನೀಲಗುಳಿ ‌ನಿವಾಸಿ ಪದ್ಮನಾಭ ನೀಲಗುಳಿ ಕೆಲ‌ ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ಶರಣಾಗತಿಯಾಗಿದ್ದರು.Body:ಉಡುಪಿ: ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭಗೆ ಬಿಗ್ ರಿಲೀಫ್: ಮೂರು ಪ್ರಕರಣಗಳಲ್ಲಿ ಖುಲಾಸೆ

ಉಡುಪಿ: ಮಾಜಿ ನಕ್ಸಲ್ ಎಂದು ಕರೆಯಿಸಿಕೊಂಡ ನೀಲಗುಳಿ ಪದ್ಮನಾಭ ಗೆ ಮೂರು ಪ್ರಕರಣಗಳಲ್ಲಿ ಉಡುಪಿ ನ್ಯಾಯಾಲಯ ಖುಲಾಸೆ ಗೊಳಿಸಿ ಆದೇಶಿಸಿದೆ.

ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾಗ ದಾಖಲಾಗಿದ್ದ ನೀಲಗಳಿ ಮೇಲೆ ಈ ಪ್ರಕರಣ ದಾಖಲಾಗಿತ್ತು.ಬೋಜಶೆಟ್ಟಿ‌ ಹತ್ಯೆ ,ಬೆದರಿಕೆ,ನಕ್ಸಲ್ ಕರಪತ್ರ ಹಂಚಿದ ಮೂರು ಪ್ರಕರಣಗಳಿಂದ ಉಡುಪಿ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.

ದಿ.ಗೌರಿ ಲಂಕೇಶ್ ನೇತೃತ್ವದಲ್ಲಿ ಮುಖ್ಯವಾಹಿನಿಗೆ ಬಂದಿದ್ದ ದಶಕಗಳ ಕಾಲ‌ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರು . ಚಿಕ್ಕಮಗಳೂರು ಜಿಲ್ಲೆಯ ನೀಲಗುಳಿ ‌ನಿವಾಸಿ ಪದ್ಮನಾಭ ನೀಲಗುಳಿ ಕೆಲ‌ ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ಶರಣಾಗತಿಯಾಗಿದ್ದರು.Conclusion:ಉಡುಪಿ: ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭಗೆ ಬಿಗ್ ರಿಲೀಫ್: ಮೂರು ಪ್ರಕರಣಗಳಲ್ಲಿ ಖುಲಾಸೆ

ಉಡುಪಿ: ಮಾಜಿ ನಕ್ಸಲ್ ಎಂದು ಕರೆಯಿಸಿಕೊಂಡ ನೀಲಗುಳಿ ಪದ್ಮನಾಭ ಗೆ ಮೂರು ಪ್ರಕರಣಗಳಲ್ಲಿ ಉಡುಪಿ ನ್ಯಾಯಾಲಯ ಖುಲಾಸೆ ಗೊಳಿಸಿ ಆದೇಶಿಸಿದೆ.

ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾಗ ದಾಖಲಾಗಿದ್ದ ನೀಲಗಳಿ ಮೇಲೆ ಈ ಪ್ರಕರಣ ದಾಖಲಾಗಿತ್ತು.ಬೋಜಶೆಟ್ಟಿ‌ ಹತ್ಯೆ ,ಬೆದರಿಕೆ,ನಕ್ಸಲ್ ಕರಪತ್ರ ಹಂಚಿದ ಮೂರು ಪ್ರಕರಣಗಳಿಂದ ಉಡುಪಿ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.

ದಿ.ಗೌರಿ ಲಂಕೇಶ್ ನೇತೃತ್ವದಲ್ಲಿ ಮುಖ್ಯವಾಹಿನಿಗೆ ಬಂದಿದ್ದ ದಶಕಗಳ ಕಾಲ‌ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರು . ಚಿಕ್ಕಮಗಳೂರು ಜಿಲ್ಲೆಯ ನೀಲಗುಳಿ ‌ನಿವಾಸಿ ಪದ್ಮನಾಭ ನೀಲಗುಳಿ ಕೆಲ‌ ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ಶರಣಾಗತಿಯಾಗಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.