ETV Bharat / state

ಕಳಪೆ ಕಾಮಗಾರಿ, ಮಿನಿ ವಿಧಾನಸೌಧದಲ್ಲಿ ಕಳಚಿ ಬಿತ್ತು ಸಿಮೆಂಟ್ ಸ್ಲಾಪ್.. ಸಿಬ್ಬಂದಿಗೆ ಗಾಯ - staff injured

ಕುಂದಾಪುರ ಮಿನಿ ವಿಧಾನಸೌಧದ ಅಸಿಸ್ಟೆಂಟ್ ಕಮಿಷನರ್ ಕಚೇರಿಯಲ್ಲಿ ಸಿಮೆಂಟ್ ಸ್ಲಾಪ್ ಕಳಚಿ ಬಿದ್ದಿದೆ. ಇದಕ್ಕೂ ಮೊದಲು ಒಂದು ಬಾರಿ​ ಕಳಚಿ ಬಿದ್ದಿತ್ತು. ಮತ್ತೆ ಕಳಚಿದ ಕಾರಣ ಸಿಬ್ಬಂದಿ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

Sloped cement slap in mini vidhansouda: staff injured
author img

By

Published : Aug 17, 2019, 3:30 PM IST

ಉಡುಪಿ: ಕುಂದಾಪುರ ಮಿನಿ ವಿಧಾನಸೌಧದ ಅಸಿಸ್ಟೆಂಟ್ ಕಮಿಷನರ್ ಕಚೇರಿಯಲ್ಲಿ ಸಿಮೆಂಟ್ ಸ್ಲಾಪ್ ಕಳಚಿ ಬಿದ್ದ ಪರಿಣಾಮ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.

ನಾರಾಯಣ ಬಿಲ್ಲವ ಗಾಯಗೊಂಡ ಸಿಬ್ಬಂದಿ. ಇದಕ್ಕೂ ಮೊದಲು ಒಂದು ಬಾರಿ ಸ್ಲಾಪ್​ ಕಳಚಿ ಬಿದ್ದಿತ್ತು. ಮತ್ತೆ ಕಳಚಿದ ಕಾರಣ ಸಿಬ್ಬಂದಿ ಆತಂಕದಲ್ಲಿದ್ದಾರೆ.

ಮಿನಿ ವಿಧಾನಸೌಧ

ಉದ್ಘಾಟನೆಗೊಂಡ ಮರುವರ್ಷವೇ ಸೋರಿತ್ತು: 2015ರಲ್ಲಿ ಹುಬ್ಬಳ್ಳಿಯ ಶಂಕರ್ ಕನ್​ಸ್ಟ್ರಕ್ಷನ್​ ಕಂಪನಿಯಿಂದ ₹ 5 ಕೋಟಿ ವೆಚ್ಚದಲ್ಲಿ ಈ ಮಿನಿ ವಿಧಾನಸೌಧವನ್ನು ನಿರ್ಮಿಸಲಾಗಿತ್ತು. ಕಟ್ಟಡ ಉದ್ಘಾಟನೆಗೊಂಡ ಮರು ವರ್ಷವೇ ಸೋರುತಿತ್ತು. ಕಳೆದ ವರ್ಷ ಕಟ್ಟಡದಲ್ಲಿ ಶೇ.50 ಭಾಗ ಸೋರಿಕೆಯಾಗುತ್ತಿತ್ತು. ಬಳಿಕ ಅಲ್ಲಲ್ಲಿ ಸಿಮೆಂಟ್ ಸ್ಲಾಪ್​​ ಕಳಚಿ ಬೀಳಲು ಆರಂಭವಾಯಿತು.ಕಂದಾಯ ಇಲಾಖೆಯ ಕೆಲಸಕ್ಕಾಗಿ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡ್ತಾರೆ. ಆದರೀಗ ಕಚೇರಿ ಸಿಬ್ಬಂದಿ ಜೊತೆಗೆ ಸಾರ್ವಜನಿಕರೂ ಆತಂಕದಲ್ಲಿದ್ದಾರೆ.

ಗುತ್ತಿಗೆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿ: ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಗುತ್ತಿಗೆ ಪಡೆದಿದ್ದ ಕಂಪನಿಯ ವಿರುದ್ಧ ಕ್ರಮ‌ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಿಬ್ಬಂದಿಗಳಿಂದ ಪ್ರತಿಭಟನೆ: ಕಚೇರಿಯಲ್ಲಿ ಕೆಲಸ ಮಾಡಲು ಜೀವ ಭಯ ಉಂಟಾಗಿದೆ. ಕಳಪೆ ಕಾಮಗಾರಿಯಿಂದ ಸಂಪೂರ್ಣ ಬಿರುಕು ಬಿಟ್ಟಿದೆ. ಬೇರೆ ಕಚೇರಿ ವ್ಯವಸ್ಥೆ ಮಾಡಿ ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.

ಉಡುಪಿ: ಕುಂದಾಪುರ ಮಿನಿ ವಿಧಾನಸೌಧದ ಅಸಿಸ್ಟೆಂಟ್ ಕಮಿಷನರ್ ಕಚೇರಿಯಲ್ಲಿ ಸಿಮೆಂಟ್ ಸ್ಲಾಪ್ ಕಳಚಿ ಬಿದ್ದ ಪರಿಣಾಮ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.

ನಾರಾಯಣ ಬಿಲ್ಲವ ಗಾಯಗೊಂಡ ಸಿಬ್ಬಂದಿ. ಇದಕ್ಕೂ ಮೊದಲು ಒಂದು ಬಾರಿ ಸ್ಲಾಪ್​ ಕಳಚಿ ಬಿದ್ದಿತ್ತು. ಮತ್ತೆ ಕಳಚಿದ ಕಾರಣ ಸಿಬ್ಬಂದಿ ಆತಂಕದಲ್ಲಿದ್ದಾರೆ.

ಮಿನಿ ವಿಧಾನಸೌಧ

ಉದ್ಘಾಟನೆಗೊಂಡ ಮರುವರ್ಷವೇ ಸೋರಿತ್ತು: 2015ರಲ್ಲಿ ಹುಬ್ಬಳ್ಳಿಯ ಶಂಕರ್ ಕನ್​ಸ್ಟ್ರಕ್ಷನ್​ ಕಂಪನಿಯಿಂದ ₹ 5 ಕೋಟಿ ವೆಚ್ಚದಲ್ಲಿ ಈ ಮಿನಿ ವಿಧಾನಸೌಧವನ್ನು ನಿರ್ಮಿಸಲಾಗಿತ್ತು. ಕಟ್ಟಡ ಉದ್ಘಾಟನೆಗೊಂಡ ಮರು ವರ್ಷವೇ ಸೋರುತಿತ್ತು. ಕಳೆದ ವರ್ಷ ಕಟ್ಟಡದಲ್ಲಿ ಶೇ.50 ಭಾಗ ಸೋರಿಕೆಯಾಗುತ್ತಿತ್ತು. ಬಳಿಕ ಅಲ್ಲಲ್ಲಿ ಸಿಮೆಂಟ್ ಸ್ಲಾಪ್​​ ಕಳಚಿ ಬೀಳಲು ಆರಂಭವಾಯಿತು.ಕಂದಾಯ ಇಲಾಖೆಯ ಕೆಲಸಕ್ಕಾಗಿ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡ್ತಾರೆ. ಆದರೀಗ ಕಚೇರಿ ಸಿಬ್ಬಂದಿ ಜೊತೆಗೆ ಸಾರ್ವಜನಿಕರೂ ಆತಂಕದಲ್ಲಿದ್ದಾರೆ.

ಗುತ್ತಿಗೆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿ: ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಗುತ್ತಿಗೆ ಪಡೆದಿದ್ದ ಕಂಪನಿಯ ವಿರುದ್ಧ ಕ್ರಮ‌ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಿಬ್ಬಂದಿಗಳಿಂದ ಪ್ರತಿಭಟನೆ: ಕಚೇರಿಯಲ್ಲಿ ಕೆಲಸ ಮಾಡಲು ಜೀವ ಭಯ ಉಂಟಾಗಿದೆ. ಕಳಪೆ ಕಾಮಗಾರಿಯಿಂದ ಸಂಪೂರ್ಣ ಬಿರುಕು ಬಿಟ್ಟಿದೆ. ಬೇರೆ ಕಚೇರಿ ವ್ಯವಸ್ಥೆ ಮಾಡಿ ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.

Intro:ಕುಂದಾಪುರ ಮಿನಿ ವಿಧಾನ ಸೌಧದಲ್ಲಿ ಎರಡನೇ ಬಾರಿ ಕಳಚಿಬಿದ್ದ ಸಿಮೆಂಟ್ ಸ್ಲಾಪ್: ಕೆಲಸ ಮಾಡುತ್ತಿದ್ದ ಸಿಬ್ಬಂದಿ ತಲೆ ಮೇಲೆ ಕಳಚಿ ಬಿತ್ತು ಸಿಮೆಂಟ್ ಸ್ಲಾಪ್
ಉಡುಪಿ: ಕುಂದಾಪುರ ಮಿನಿ ವಿಧಾನ ಸೌಧದ ಅಸಿಸ್ಟೆಂಟ್ ಕಮಿಷನರ್ ಕಚೇರಿ ಯಲ್ಲಿ ಸಿಮೆಂಟ್ ಸ್ಲಾಪ್ ಕಳಚಿ ಬಿದ್ದು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಗಾಯಗೊಂಡ ಘಟನೆ ನಡೆದಿದೆ.
ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ಬಿಲ್ಲವ ಗಾಯಗೊಂಡವರು.


ಅಸಿಸ್ಟೆಂಟ್ ಕಮಿಷನರ್ ಕಚೇರಿ ಒಳಗಡೆ ಈ ಘಟನೆ ನಡೆದಿದ್ದು ಕಚೇರಿಯಲ್ಲಿ ಕೆಲಸ ಮಾಡೋ ಸಿಬ್ಬಂದಿಗಳು ಆತಂಕಗೊಂಡಿದ್ದಾರೆ
ಉದ್ಘಾಟನೆಗೊಂಡ ಮರುವರ್ಷವೇ ಸೋರೋಕೆ ಶುರುವಾಗಿತ್ತು ಮಿನಿ ವಿಧಾನ ಸೌಧ ಕಟ್ಟಡ:

2015 ನೇ ಇಸವಿಯಲ್ಲಿ ಹುಬ್ಬಳ್ಳಿಯ ಮೆ. ಶಂಕರ್ ಕನಸ್ಟ್ರಕ್ಶನ್ ಕಂಪೆನಿಯಿಂದ 5 ಕೋಟಿ ರೂಪಾಯಿ ನಿರ್ಮಾಣಗೊಂಡ ಕಟ್ಟಡ ಉದ್ಘಾಟನೆಗೊಂಡ ಮರುವರ್ಷವೇ ಸೋರೋಕೆ ಶುರುವಾಗಿತ್ತು. ಕಳೆದ ವರ್ಷ ಕಟ್ಟಡದ 50 ಶೇ ಭಾಗ ಸೋರುತ್ತಿದ್ದು ಸಿಮೆಂಟ್ ಸ್ಲಾಪ್ ಗಳು ಕಳಚಿ ಬೀಳೋಕೆ ಆರಂಭವಾಗಿತ್ತು. ಕಂದಾಯ ಇಲಾಖೆಯ ಕೆಲಸಕ್ಕಾಗಿ ದಿನಂಪ್ರತಿ ಸಾವಿರಾರು ಮಂದಿ ಮಿನಿ ವಿಧಾನ ಸೌಧಕ್ಕೆ ಭೇಟಿ ನೀಡ್ತಾರೆ. ಕಚೇರಿಗೆ ಬೇಟಿ ನೀಡುವ ಸಾರ್ವಜನಿಕರು , ಕಚೇರಿಯಲ್ಲಿ ಕೆಲಸ ಮಾಡೋ ಸಿಬ್ಬಂದಿಗಳು ಆತಂಕದಲ್ಲಿ ಕೆಲಸ ಮಾಡುವಂತಾಗಿದೆ.
ಕಂಟ್ರಾಕ್ಟ್ ಕಂಪೆನಿಯನ್ನು ಬ್ಲಾಕ್ ಲಿಸ್ಟ್ ಗೆ ಹಾಕಿ:
ಮಿನಿ ವಿಧಾನ ಸೌಧದ ಕಟ್ಟಡ by ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಕಾಮಗಾರಿ ನಿರ್ವಹಿಸಿದ ಕಂಪೆನಿಯ ವಿರುದ್ಧ ಕ್ರಮ‌ ಕೈಗೊಳ್ಳಬೇಕೆಂದು ಸಾರ್ವಜನಿಕರು ಮತ್ತು ಕಚೇರಿ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.
ಸಿಬ್ಬಂದಿಗಳಿಂದ ಮುಷ್ಕರ: ಕಚೇರಿಯಲ್ಲಿ ಕೆಲಸ ಮಾಡೋಕೆ ಜೀವ ಭಯ ಆರಂಭವಾಗಿದೆ. ಮಿನಿ ವಿಧಾನಸೌಧದ ಕಾಮಗಾರಿ ಕಳಪೆಯಾಗಿದ್ದು ಸಂಪೂರ್ಣ ಬಿರುಕು ಬಿಟ್ಟಿದೆ. ಬೇರೆ ಕಚೇರಿ ವ್ಯವಸ್ಥೆ ಮಾಡಿ ಅಂತಾ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.Body:ಕುಂದಾಪುರ ಮಿನಿ ವಿಧಾನ ಸೌಧದಲ್ಲಿ ಎರಡನೇ ಬಾರಿ ಕಳಚಿಬಿದ್ದ ಸಿಮೆಂಟ್ ಸ್ಲಾಪ್: ಕೆಲಸ ಮಾಡುತ್ತಿದ್ದ ಸಿಬ್ಬಂದಿ ತಲೆ ಮೇಲೆ ಕಳಚಿ ಬಿತ್ತು ಸಿಮೆಂಟ್ ಸ್ಲಾಪ್
ಉಡುಪಿ: ಕುಂದಾಪುರ ಮಿನಿ ವಿಧಾನ ಸೌಧದ ಅಸಿಸ್ಟೆಂಟ್ ಕಮಿಷನರ್ ಕಚೇರಿ ಯಲ್ಲಿ ಸಿಮೆಂಟ್ ಸ್ಲಾಪ್ ಕಳಚಿ ಬಿದ್ದು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಗಾಯಗೊಂಡ ಘಟನೆ ನಡೆದಿದೆ.
ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ಬಿಲ್ಲವ ಗಾಯಗೊಂಡವರು.


ಅಸಿಸ್ಟೆಂಟ್ ಕಮಿಷನರ್ ಕಚೇರಿ ಒಳಗಡೆ ಈ ಘಟನೆ ನಡೆದಿದ್ದು ಕಚೇರಿಯಲ್ಲಿ ಕೆಲಸ ಮಾಡೋ ಸಿಬ್ಬಂದಿಗಳು ಆತಂಕಗೊಂಡಿದ್ದಾರೆ
ಉದ್ಘಾಟನೆಗೊಂಡ ಮರುವರ್ಷವೇ ಸೋರೋಕೆ ಶುರುವಾಗಿತ್ತು ಮಿನಿ ವಿಧಾನ ಸೌಧ ಕಟ್ಟಡ:

2015 ನೇ ಇಸವಿಯಲ್ಲಿ ಹುಬ್ಬಳ್ಳಿಯ ಮೆ. ಶಂಕರ್ ಕನಸ್ಟ್ರಕ್ಶನ್ ಕಂಪೆನಿಯಿಂದ 5 ಕೋಟಿ ರೂಪಾಯಿ ನಿರ್ಮಾಣಗೊಂಡ ಕಟ್ಟಡ ಉದ್ಘಾಟನೆಗೊಂಡ ಮರುವರ್ಷವೇ ಸೋರೋಕೆ ಶುರುವಾಗಿತ್ತು. ಕಳೆದ ವರ್ಷ ಕಟ್ಟಡದ 50 ಶೇ ಭಾಗ ಸೋರುತ್ತಿದ್ದು ಸಿಮೆಂಟ್ ಸ್ಲಾಪ್ ಗಳು ಕಳಚಿ ಬೀಳೋಕೆ ಆರಂಭವಾಗಿತ್ತು. ಕಂದಾಯ ಇಲಾಖೆಯ ಕೆಲಸಕ್ಕಾಗಿ ದಿನಂಪ್ರತಿ ಸಾವಿರಾರು ಮಂದಿ ಮಿನಿ ವಿಧಾನ ಸೌಧಕ್ಕೆ ಭೇಟಿ ನೀಡ್ತಾರೆ. ಕಚೇರಿಗೆ ಬೇಟಿ ನೀಡುವ ಸಾರ್ವಜನಿಕರು , ಕಚೇರಿಯಲ್ಲಿ ಕೆಲಸ ಮಾಡೋ ಸಿಬ್ಬಂದಿಗಳು ಆತಂಕದಲ್ಲಿ ಕೆಲಸ ಮಾಡುವಂತಾಗಿದೆ.
ಕಂಟ್ರಾಕ್ಟ್ ಕಂಪೆನಿಯನ್ನು ಬ್ಲಾಕ್ ಲಿಸ್ಟ್ ಗೆ ಹಾಕಿ:
ಮಿನಿ ವಿಧಾನ ಸೌಧದ ಕಟ್ಟಡ by ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಕಾಮಗಾರಿ ನಿರ್ವಹಿಸಿದ ಕಂಪೆನಿಯ ವಿರುದ್ಧ ಕ್ರಮ‌ ಕೈಗೊಳ್ಳಬೇಕೆಂದು ಸಾರ್ವಜನಿಕರು ಮತ್ತು ಕಚೇರಿ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.
ಸಿಬ್ಬಂದಿಗಳಿಂದ ಮುಷ್ಕರ: ಕಚೇರಿಯಲ್ಲಿ ಕೆಲಸ ಮಾಡೋಕೆ ಜೀವ ಭಯ ಆರಂಭವಾಗಿದೆ. ಮಿನಿ ವಿಧಾನಸೌಧದ ಕಾಮಗಾರಿ ಕಳಪೆಯಾಗಿದ್ದು ಸಂಪೂರ್ಣ ಬಿರುಕು ಬಿಟ್ಟಿದೆ. ಬೇರೆ ಕಚೇರಿ ವ್ಯವಸ್ಥೆ ಮಾಡಿ ಅಂತಾ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.Conclusion:ಕುಂದಾಪುರ ಮಿನಿ ವಿಧಾನ ಸೌಧದಲ್ಲಿ ಎರಡನೇ ಬಾರಿ ಕಳಚಿಬಿದ್ದ ಸಿಮೆಂಟ್ ಸ್ಲಾಪ್: ಕೆಲಸ ಮಾಡುತ್ತಿದ್ದ ಸಿಬ್ಬಂದಿ ತಲೆ ಮೇಲೆ ಕಳಚಿ ಬಿತ್ತು ಸಿಮೆಂಟ್ ಸ್ಲಾಪ್
ಉಡುಪಿ: ಕುಂದಾಪುರ ಮಿನಿ ವಿಧಾನ ಸೌಧದ ಅಸಿಸ್ಟೆಂಟ್ ಕಮಿಷನರ್ ಕಚೇರಿ ಯಲ್ಲಿ ಸಿಮೆಂಟ್ ಸ್ಲಾಪ್ ಕಳಚಿ ಬಿದ್ದು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಗಾಯಗೊಂಡ ಘಟನೆ ನಡೆದಿದೆ.
ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ಬಿಲ್ಲವ ಗಾಯಗೊಂಡವರು.


ಅಸಿಸ್ಟೆಂಟ್ ಕಮಿಷನರ್ ಕಚೇರಿ ಒಳಗಡೆ ಈ ಘಟನೆ ನಡೆದಿದ್ದು ಕಚೇರಿಯಲ್ಲಿ ಕೆಲಸ ಮಾಡೋ ಸಿಬ್ಬಂದಿಗಳು ಆತಂಕಗೊಂಡಿದ್ದಾರೆ
ಉದ್ಘಾಟನೆಗೊಂಡ ಮರುವರ್ಷವೇ ಸೋರೋಕೆ ಶುರುವಾಗಿತ್ತು ಮಿನಿ ವಿಧಾನ ಸೌಧ ಕಟ್ಟಡ:

2015 ನೇ ಇಸವಿಯಲ್ಲಿ ಹುಬ್ಬಳ್ಳಿಯ ಮೆ. ಶಂಕರ್ ಕನಸ್ಟ್ರಕ್ಶನ್ ಕಂಪೆನಿಯಿಂದ 5 ಕೋಟಿ ರೂಪಾಯಿ ನಿರ್ಮಾಣಗೊಂಡ ಕಟ್ಟಡ ಉದ್ಘಾಟನೆಗೊಂಡ ಮರುವರ್ಷವೇ ಸೋರೋಕೆ ಶುರುವಾಗಿತ್ತು. ಕಳೆದ ವರ್ಷ ಕಟ್ಟಡದ 50 ಶೇ ಭಾಗ ಸೋರುತ್ತಿದ್ದು ಸಿಮೆಂಟ್ ಸ್ಲಾಪ್ ಗಳು ಕಳಚಿ ಬೀಳೋಕೆ ಆರಂಭವಾಗಿತ್ತು. ಕಂದಾಯ ಇಲಾಖೆಯ ಕೆಲಸಕ್ಕಾಗಿ ದಿನಂಪ್ರತಿ ಸಾವಿರಾರು ಮಂದಿ ಮಿನಿ ವಿಧಾನ ಸೌಧಕ್ಕೆ ಭೇಟಿ ನೀಡ್ತಾರೆ. ಕಚೇರಿಗೆ ಬೇಟಿ ನೀಡುವ ಸಾರ್ವಜನಿಕರು , ಕಚೇರಿಯಲ್ಲಿ ಕೆಲಸ ಮಾಡೋ ಸಿಬ್ಬಂದಿಗಳು ಆತಂಕದಲ್ಲಿ ಕೆಲಸ ಮಾಡುವಂತಾಗಿದೆ.
ಕಂಟ್ರಾಕ್ಟ್ ಕಂಪೆನಿಯನ್ನು ಬ್ಲಾಕ್ ಲಿಸ್ಟ್ ಗೆ ಹಾಕಿ:
ಮಿನಿ ವಿಧಾನ ಸೌಧದ ಕಟ್ಟಡ by ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಕಾಮಗಾರಿ ನಿರ್ವಹಿಸಿದ ಕಂಪೆನಿಯ ವಿರುದ್ಧ ಕ್ರಮ‌ ಕೈಗೊಳ್ಳಬೇಕೆಂದು ಸಾರ್ವಜನಿಕರು ಮತ್ತು ಕಚೇರಿ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.
ಸಿಬ್ಬಂದಿಗಳಿಂದ ಮುಷ್ಕರ: ಕಚೇರಿಯಲ್ಲಿ ಕೆಲಸ ಮಾಡೋಕೆ ಜೀವ ಭಯ ಆರಂಭವಾಗಿದೆ. ಮಿನಿ ವಿಧಾನಸೌಧದ ಕಾಮಗಾರಿ ಕಳಪೆಯಾಗಿದ್ದು ಸಂಪೂರ್ಣ ಬಿರುಕು ಬಿಟ್ಟಿದೆ. ಬೇರೆ ಕಚೇರಿ ವ್ಯವಸ್ಥೆ ಮಾಡಿ ಅಂತಾ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.