ETV Bharat / state

ಮರಳಲ್ಲಿ ಅರಳಿದ ನಾಗಶಿಲ್ಪ; 'ಕೊರೊನಾ ರಾಕ್ಷಸನಿಂದ ರಕ್ಷಿಸು' ಎಂಬ ಸಂದೇಶ - Sand art at Udupi beach

ಈ ಬಾರಿ ಕೊರೊನಾ ಕಾರಣದಿಂದಾಗಿ ಅಸ್ತವ್ಯಸ್ತಗೊಂಡ ಜನಜೀವನವನ್ನ ಸರಿದೂಗಿಸುವಂತೆ ಸಮಸ್ತ ಜನತೆಯ ಪರವಾಗಿ ಸ್ಯಾಂಡ್ ಥೀಂ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗ, ಜೈ ನೇರಳಕಟ್ಟೆ ಹಾಗೂ ರಾಘವೇಂದ್ರ, ಉಡುಪಿಯ ಕೋಟೇಶ್ವರದ ಕೋಡಿ ಬೀಚ್​ನಲ್ಲಿ ಕೊರೊನಾ ರಾಕ್ಷಸನಿಂದ ರಕ್ಷಿಸು ಎಂಬ ಸಂದೇಶದೊಂದಿಗೆ ಮರಳುಶಿಲ್ಪ ಕಲಾಕೃತಿ ರಚಿಸಿದ್ದಾರೆ.

sand-art
ಸ್ಯಾಂಡ್ ಥೀಂ ಉಡುಪಿ ತಂಡದ ಸ್ಯಾಂಡ್​ ಆರ್ಟ್​
author img

By

Published : Jul 25, 2020, 1:56 PM IST

Updated : Jul 25, 2020, 3:38 PM IST

ಉಡುಪಿ : ನಾಗರ ಪಂಚಮಿ ಶುಭ ಸಂದರ್ಭದಲ್ಲಿ ಖ್ಯಾತ ಕಲಾವಿದ ಹರೀಶ್ ಸಾಗ, ಮರಳಿನ ಮೇಲೆ ಚಿತ್ತಾರ ಬಿಡಿಸಿ ಶುಭ ಕೋರಿದ್ದಾರೆ.

ಪ್ರತಿ ಶ್ರಾವಣ ಮಾಸದಂದು ಬರುವ ಮೊದಲ ಹಬ್ಬ ನಾಗರಪಂಚಮಿ. ಪರಶುರಾಮನ ಸೃಷ್ಟಿಯ ಕರಾವಳಿ ಭಾಗದಲ್ಲಿ ನಾಗನನ್ನು ಪ್ರತ್ಯಕ್ಷ ದೇವರನ್ನಾಗಿ, ಪ್ರಕೃತಿಯ ಅವಿಭಾಜ್ಯ ಅಂಗವಾಗಿ ಭಯ, ಭಕ್ತಿ ಹಾಗೂ ಶ್ರದ್ಧೆಯಿಂದ ಕುಟುಂಬ ಸಮೇತರಾಗಿ ಆರಾಧಿಸಿಕೊಂಡು ಬರಲಾಗುತ್ತಿದೆ.

sand-art
ಸ್ಯಾಂಡ್ ಥೀಂ ಉಡುಪಿ ತಂಡದ ಸ್ಯಾಂಡ್​ ಆರ್ಟ್​
ಮರಳಲ್ಲಿ ಅರಳಿದ ನಾಗಶಿಲ್ಪ

ಈ ಬಾರಿ ಕೊರೊನಾ ಕಾರಣದಿಂದಾಗಿ ಅಸ್ತವ್ಯಸ್ತಗೊಂಡ ಜನಜೀವನವನ್ನ ಸರಿದೂಗಿಸುವಂತೆ ಸಮಸ್ತ ಜನತೆಯ ಪರವಾಗಿ ಸ್ಯಾಂಡ್ ಥೀಂ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗ, ಜೈ ನೇರಳಕಟ್ಟೆ ಹಾಗೂ ರಾಘವೇಂದ್ರ, ಕೋಟೇಶ್ವರದ ಕೋಡಿ ಬೀಚ್​ನಲ್ಲಿ ಕೊರೊನಾ ರಾಕ್ಷಸನಿಂದ ರಕ್ಷಿಸು ಎಂಬ ಸಂದೇಶದೊಂದಿಗೆ ಮರಳುಶಿಲ್ಪ ಕಲಾಕೃತಿ ರಚಿಸಿದ್ದಾರೆ.

ಉಡುಪಿ : ನಾಗರ ಪಂಚಮಿ ಶುಭ ಸಂದರ್ಭದಲ್ಲಿ ಖ್ಯಾತ ಕಲಾವಿದ ಹರೀಶ್ ಸಾಗ, ಮರಳಿನ ಮೇಲೆ ಚಿತ್ತಾರ ಬಿಡಿಸಿ ಶುಭ ಕೋರಿದ್ದಾರೆ.

ಪ್ರತಿ ಶ್ರಾವಣ ಮಾಸದಂದು ಬರುವ ಮೊದಲ ಹಬ್ಬ ನಾಗರಪಂಚಮಿ. ಪರಶುರಾಮನ ಸೃಷ್ಟಿಯ ಕರಾವಳಿ ಭಾಗದಲ್ಲಿ ನಾಗನನ್ನು ಪ್ರತ್ಯಕ್ಷ ದೇವರನ್ನಾಗಿ, ಪ್ರಕೃತಿಯ ಅವಿಭಾಜ್ಯ ಅಂಗವಾಗಿ ಭಯ, ಭಕ್ತಿ ಹಾಗೂ ಶ್ರದ್ಧೆಯಿಂದ ಕುಟುಂಬ ಸಮೇತರಾಗಿ ಆರಾಧಿಸಿಕೊಂಡು ಬರಲಾಗುತ್ತಿದೆ.

sand-art
ಸ್ಯಾಂಡ್ ಥೀಂ ಉಡುಪಿ ತಂಡದ ಸ್ಯಾಂಡ್​ ಆರ್ಟ್​
ಮರಳಲ್ಲಿ ಅರಳಿದ ನಾಗಶಿಲ್ಪ

ಈ ಬಾರಿ ಕೊರೊನಾ ಕಾರಣದಿಂದಾಗಿ ಅಸ್ತವ್ಯಸ್ತಗೊಂಡ ಜನಜೀವನವನ್ನ ಸರಿದೂಗಿಸುವಂತೆ ಸಮಸ್ತ ಜನತೆಯ ಪರವಾಗಿ ಸ್ಯಾಂಡ್ ಥೀಂ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗ, ಜೈ ನೇರಳಕಟ್ಟೆ ಹಾಗೂ ರಾಘವೇಂದ್ರ, ಕೋಟೇಶ್ವರದ ಕೋಡಿ ಬೀಚ್​ನಲ್ಲಿ ಕೊರೊನಾ ರಾಕ್ಷಸನಿಂದ ರಕ್ಷಿಸು ಎಂಬ ಸಂದೇಶದೊಂದಿಗೆ ಮರಳುಶಿಲ್ಪ ಕಲಾಕೃತಿ ರಚಿಸಿದ್ದಾರೆ.

Last Updated : Jul 25, 2020, 3:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.