ETV Bharat / state

ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್​ ನೀಡಿದ ಆರೋಗ್ಯ ಸಚಿವ

author img

By

Published : Sep 28, 2019, 5:51 PM IST

ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್​ನ 3 ಎಗೆ ಸಂಬಂಧಿಸಿದ ಉಲ್ಲೇಖಿತ ಅರ್ಜಿ ನಿಯಮ ಸರಳೀಕರಿಸಲು ಆರೋಗ್ಯ ಸಚಿವ ಶ್ರೀರಾಮುಲು ಚಿಂತಿಸಿದ್ದು, ಜಿ. ಶಂಕರ್ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭದಲ್ಲಿ ಈ ಮಾಹಿತಿ ನೀಡಿದ್ದಾರೆ.

ಸಚಿವ ಶ್ರೀರಾಮಲು

ಉಡುಪಿ: ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಆರೋಗ್ಯ ಸಚಿವ ಶ್ರೀರಾಮಲು ಒಳ್ಳೆಯ ಸುದ್ದಿ ನೀಡಿದ್ದಾರೆ.

ನಿಯಮ ಸರಳೀಕರಿಸಲು ಆರೋಗ್ಯ ಸಚಿವ ಶ್ರೀರಾಮುಲು ಚಿಂತಿಸಿದ್ದು, ಉಡುಪಿಯಲ್ಲಿ ಜಿ. ಶಂಕರ್ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭದಲ್ಲಿ ಈ ಘೋಷಣೆ ಮಾಡಿದ್ದಾರೆ.

ಜಿ. ಶಂಕರ್ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭ

ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಅರೋಗ್ಯ ಕಾರ್ಡ್​ನ 3 ಎಗೆ ಸಂಬಂಧಿಸಿದ ಉಲ್ಲೇಖಿತ ಅರ್ಜಿ ಬೇಡ. ಈ ನಿಯಮವನ್ನು ತಕ್ಷಣವೇ ರದ್ಧತಿ ಮಾಡಲಾಗುವುದು ಇನ್ನೆರಡು ದಿನಗಳಲ್ಲಿ ಈ ನಿಯಮ ಜಾರಿ ಮಾಡಲಾಗುವುದು ಎಂದಿದ್ದಾರೆ.

ಉಡುಪಿ: ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಆರೋಗ್ಯ ಸಚಿವ ಶ್ರೀರಾಮಲು ಒಳ್ಳೆಯ ಸುದ್ದಿ ನೀಡಿದ್ದಾರೆ.

ನಿಯಮ ಸರಳೀಕರಿಸಲು ಆರೋಗ್ಯ ಸಚಿವ ಶ್ರೀರಾಮುಲು ಚಿಂತಿಸಿದ್ದು, ಉಡುಪಿಯಲ್ಲಿ ಜಿ. ಶಂಕರ್ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭದಲ್ಲಿ ಈ ಘೋಷಣೆ ಮಾಡಿದ್ದಾರೆ.

ಜಿ. ಶಂಕರ್ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭ

ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಅರೋಗ್ಯ ಕಾರ್ಡ್​ನ 3 ಎಗೆ ಸಂಬಂಧಿಸಿದ ಉಲ್ಲೇಖಿತ ಅರ್ಜಿ ಬೇಡ. ಈ ನಿಯಮವನ್ನು ತಕ್ಷಣವೇ ರದ್ಧತಿ ಮಾಡಲಾಗುವುದು ಇನ್ನೆರಡು ದಿನಗಳಲ್ಲಿ ಈ ನಿಯಮ ಜಾರಿ ಮಾಡಲಾಗುವುದು ಎಂದಿದ್ದಾರೆ.

Intro:ಉಡುಪಿ:ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್:

ಉಡುಪಿ: ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಆರೋಗ್ಯಚಸಚಿವ ಶ್ರೀರಾಮಲು ಗುಡ್ ನ್ಯುಸ್ ನೀಡಿದ್ದಾರೆ.
ನಿಯಮ ಸರಳೀಕರಿಸಲು ಆರೋಗ್ಯ ಸಚಿವ ಶ್ರೀರಾಮುಲು ಚಿಂತಿಸಿದ್ದು, ಉಡುಪಿ ಯಲ್ಲಿ ಜಿ. ಶಂಕರ್ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭದಲ್ಲಿ ಈಘೋಷಣೆ ಮಾಡಿದ್ದಾರೆ.

ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೆಫರಲ್ ಲೆಟರ್ ಬೇಕಾಗಿಲ್ಲ
ಆಯುಷ್ಮಾನ್ ಭಾರತ್ ಅರೋಗ್ಯಕಾರ್ಡ್ ನ 3 ಎ ಗೆ ಸಂಬಂಧಿಸಿದ ರೆಫರಲ್ ಲೆಟರ್ ಬೇಡ.ತಕ್ಷಣವೇ ರದ್ದತಿಗೆ ಆರೋಗ್ಯ ಸಚಿವರ ನಿರ್ಧಾರ.ಇನ್ನೆರಡು ದಿನಗಳಲ್ಲಿ ಜಾರಿ ಮಾಡಲಾಗುವುದು
ಉಡುಪಿಯಲ್ಲಿ ಶ್ರೀರಾಮುಲು ಘೋಷಣೆ ಮಾಡಿದ್ದಾರೆ.Body:ಉಡುಪಿ:ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್:

ಉಡುಪಿ: ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಆರೋಗ್ಯಚಸಚಿವ ಶ್ರೀರಾಮಲು ಗುಡ್ ನ್ಯುಸ್ ನೀಡಿದ್ದಾರೆ.
ನಿಯಮ ಸರಳೀಕರಿಸಲು ಆರೋಗ್ಯ ಸಚಿವ ಶ್ರೀರಾಮುಲು ಚಿಂತಿಸಿದ್ದು, ಉಡುಪಿ ಯಲ್ಲಿ ಜಿ. ಶಂಕರ್ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭದಲ್ಲಿ ಈಘೋಷಣೆ ಮಾಡಿದ್ದಾರೆ.

ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೆಫರಲ್ ಲೆಟರ್ ಬೇಕಾಗಿಲ್ಲ
ಆಯುಷ್ಮಾನ್ ಭಾರತ್ ಅರೋಗ್ಯಕಾರ್ಡ್ ನ 3 ಎ ಗೆ ಸಂಬಂಧಿಸಿದ ರೆಫರಲ್ ಲೆಟರ್ ಬೇಡ.ತಕ್ಷಣವೇ ರದ್ದತಿಗೆ ಆರೋಗ್ಯ ಸಚಿವರ ನಿರ್ಧಾರ.ಇನ್ನೆರಡು ದಿನಗಳಲ್ಲಿ ಜಾರಿ ಮಾಡಲಾಗುವುದು
ಉಡುಪಿಯಲ್ಲಿ ಶ್ರೀರಾಮುಲು ಘೋಷಣೆ ಮಾಡಿದ್ದಾರೆ.Conclusion:ಉಡುಪಿ:ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್:

ಉಡುಪಿ: ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಆರೋಗ್ಯಚಸಚಿವ ಶ್ರೀರಾಮಲು ಗುಡ್ ನ್ಯುಸ್ ನೀಡಿದ್ದಾರೆ.
ನಿಯಮ ಸರಳೀಕರಿಸಲು ಆರೋಗ್ಯ ಸಚಿವ ಶ್ರೀರಾಮುಲು ಚಿಂತಿಸಿದ್ದು, ಉಡುಪಿ ಯಲ್ಲಿ ಜಿ. ಶಂಕರ್ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭದಲ್ಲಿ ಈಘೋಷಣೆ ಮಾಡಿದ್ದಾರೆ.

ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೆಫರಲ್ ಲೆಟರ್ ಬೇಕಾಗಿಲ್ಲ
ಆಯುಷ್ಮಾನ್ ಭಾರತ್ ಅರೋಗ್ಯಕಾರ್ಡ್ ನ 3 ಎ ಗೆ ಸಂಬಂಧಿಸಿದ ರೆಫರಲ್ ಲೆಟರ್ ಬೇಡ.ತಕ್ಷಣವೇ ರದ್ದತಿಗೆ ಆರೋಗ್ಯ ಸಚಿವರ ನಿರ್ಧಾರ.ಇನ್ನೆರಡು ದಿನಗಳಲ್ಲಿ ಜಾರಿ ಮಾಡಲಾಗುವುದು
ಉಡುಪಿಯಲ್ಲಿ ಶ್ರೀರಾಮುಲು ಘೋಷಣೆ ಮಾಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.