ETV Bharat / state

ರಜೆಗೆ ಎಂದು ವಿದೇಶದಿಂದ ತವರಿಗೆ ಆಗಮಿಸಿದ್ದ ವ್ಯಕ್ತಿ ಸೇರಿದ್ದು ಮಾತ್ರ ಮಸಣವನ್ನ..!? - undefined

ದೈತ್ಯ ಅಲೆಗಳ ಹೊಡೆತಕ್ಕೆ‌ ವ್ಯಕ್ತಿಯೊಬ್ಬ ಸಮುದ್ರ ಪಾಲಾಗಿರುವ ಘಟನೆ ಉಡುಪಿಯ ಕಡಲ ಕಿನಾರೆಯಲ್ಲಿ ನಡೆದಿದೆ. ಈ ವ್ಯಕ್ತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ರಜೆಯಲ್ಲಿ ಊರಿಗೆ ಆಗಮಿಸಿದ್ದರು. ಈ ವೇಳೆ, ಸಮುದ್ರ ವಿಹಾರಕ್ಕಾಗಿ ತೆರಳಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಸಾವಿಗೀಡಾಗಿದ್ದಾರೆ.

ದೈತ್ಯ ಅಲೆಗಳ ಹೊಡೆತಕ್ಕೆ‌ ವ್ಯಕ್ತಿಯೋರ್ವ ಸಮುದ್ರ ಪಾಲು
author img

By

Published : Jul 8, 2019, 2:29 PM IST

ಉಡುಪಿ: ನೋಡ ನೋಡುತ್ತಿದ್ದಂತೆ ದೈತ್ಯ ಅಲೆಗಳ ಹೊಡೆತಕ್ಕೆ‌ ಸಿಕ್ಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ’ಮರವಂತೆ’ ಸಮುದ್ರ ಕಿನಾರೆಯಲ್ಲಿ ನಡೆದಿದೆ.

ದೈತ್ಯ ಅಲೆಗಳ ಹೊಡೆತಕ್ಕೆ‌ ವ್ಯಕ್ತಿಯೋರ್ವ ಸಮುದ್ರ ಪಾಲು

ಮೃತಪಟ್ಟವರನ್ನು ಮಾರಣಕಟ್ಟೆ ಸಮೀಪದ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಯ್ಕಂಬ್ಳಿಯ ನಿವಾಸಿ ಚೇತನ್ ಶೆಟ್ಟಿ (45) ಎಂದು ಗುರುತಿಸಲಾಗಿದೆ.

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಚೇತನ್ ರಜೆಯಲ್ಲಿ ಊರಿಗೆ ಆಗಮಿಸಿದ್ದರು. ಸಮುದ್ರ ವಿಹಾರಕ್ಕಾಗಿ ಮರವಂತೆಗೆ ಆಗಮಿಸಿದ್ದ ಅವರು ಮಳೆಗಾಲದಲ್ಲಿ ಅಲೆಗಳ ಹೊಡೆತದ ಕುರಿತು ಅರಿವಿಲ್ಲದೇ ನೀರಿಗೆ ಇಳಿದಿದ್ದಾರೆ.

ಭಾರಿ ಅಲೆಗಳ ಹೊಡೆತಕ್ಕೆ ಚೇತನ್ ಸಮುದ್ರ ಪಾಲಾಗಿದ್ದಾರೆ. ಈ ದೃಶ್ಯ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಮೊಬೈಲ್​ನಲ್ಲಿ ದಾಖಲಾಸಿದ್ದಾರೆ.

ಇನ್ನು ಸ್ಥಳೀಯ ಮೀನುಗಾರರು, ಅಗ್ನಿಶಾಮಕದಳದವರ ಸತತ ಕಾರ್ಯಾಚರಣೆ ಬಳಿಕ ಚೇತನ್ ಶವ ಪತ್ತೆಯಾಗಿದೆ‌. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ: ನೋಡ ನೋಡುತ್ತಿದ್ದಂತೆ ದೈತ್ಯ ಅಲೆಗಳ ಹೊಡೆತಕ್ಕೆ‌ ಸಿಕ್ಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ’ಮರವಂತೆ’ ಸಮುದ್ರ ಕಿನಾರೆಯಲ್ಲಿ ನಡೆದಿದೆ.

ದೈತ್ಯ ಅಲೆಗಳ ಹೊಡೆತಕ್ಕೆ‌ ವ್ಯಕ್ತಿಯೋರ್ವ ಸಮುದ್ರ ಪಾಲು

ಮೃತಪಟ್ಟವರನ್ನು ಮಾರಣಕಟ್ಟೆ ಸಮೀಪದ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಯ್ಕಂಬ್ಳಿಯ ನಿವಾಸಿ ಚೇತನ್ ಶೆಟ್ಟಿ (45) ಎಂದು ಗುರುತಿಸಲಾಗಿದೆ.

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಚೇತನ್ ರಜೆಯಲ್ಲಿ ಊರಿಗೆ ಆಗಮಿಸಿದ್ದರು. ಸಮುದ್ರ ವಿಹಾರಕ್ಕಾಗಿ ಮರವಂತೆಗೆ ಆಗಮಿಸಿದ್ದ ಅವರು ಮಳೆಗಾಲದಲ್ಲಿ ಅಲೆಗಳ ಹೊಡೆತದ ಕುರಿತು ಅರಿವಿಲ್ಲದೇ ನೀರಿಗೆ ಇಳಿದಿದ್ದಾರೆ.

ಭಾರಿ ಅಲೆಗಳ ಹೊಡೆತಕ್ಕೆ ಚೇತನ್ ಸಮುದ್ರ ಪಾಲಾಗಿದ್ದಾರೆ. ಈ ದೃಶ್ಯ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಮೊಬೈಲ್​ನಲ್ಲಿ ದಾಖಲಾಸಿದ್ದಾರೆ.

ಇನ್ನು ಸ್ಥಳೀಯ ಮೀನುಗಾರರು, ಅಗ್ನಿಶಾಮಕದಳದವರ ಸತತ ಕಾರ್ಯಾಚರಣೆ ಬಳಿಕ ಚೇತನ್ ಶವ ಪತ್ತೆಯಾಗಿದೆ‌. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:
ಅಲೆಗಳ ಹೊಡೆತಕ್ಕೆ ಸಮುದ್ರ ಪಾಲು
------------------------------------------------
ಉಡುಪಿ:
ನೋಡ ನೋಡುತ್ತಿದ್ದಂತೆ ದೈತ್ಯ ಅಲೆಗಳ ಹೊಡೆತಕ್ಕೆ‌ ಸಿಕ್ಕಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮರವಂತೆ ಸಮುದ್ರ ಕಿನಾರೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ಮಾರಣಕಟ್ಟೆ ಸಮೀಪದ ಚಿತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ನಾಯ್ಕಂಬ್ಳಿಯ ನಿವಾಸಿ ಚೇತನ್ ಶೆಟ್ಟಿ (45) ಎಂದು ಗುರುತಿಸಲಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಚೇತನ್ ರಜೆಯಲ್ಲಿ ಊರಿಗೆ ಆಗಮಿಸಿದ್ದರು. ಸಮುದ್ರ ವಿಹಾರಕ್ಕಾಗಿ ಮರವಂತೆ ಅಗಮಿಸಿದ್ದ ಅವರು ಮಳೆಗಾಲದಲ್ಲಿ ಅಲೆಗಳ ಹೊಡೆತದ ಕುರಿತು ಅರಿವಿಲ್ಲದೆ ನೀರಿಗೆ ಇಳಿದಿದ್ದಾರೆ. ಭಾರಿ ಅಲೆಗಳ ಒಂದರ ಹಿಂದೆ ಬಂದ ಹೊಡೆತಕ್ಕೆ ಚೇತನ್ ಸಮುದ್ರ ಪಾಲಾಗಿದ್ದಾರೆ. ಈ ದೃಶ್ಯ ಅಲ್ಲಿಯೇ ಇದ್ದ ವ್ಯಕ್ತಿಯೋರ್ವರ ಮೊಬೈಲ್ ನಲ್ಲಿ ದಾಖಲಾಗಿದ್ದು, ಸ್ಥಳೀಯ ಮೀನುಗಾರರು, ಆಗ್ನಿಶಾಮಕದಳದವರ ಸತತ ಕಾರ್ಯಾಚರಣೆಯ ಬಳಿಕ ಚೇತನ್ ಶವ ಪತ್ತೆಯಾಗಿದೆ‌. ಗಂಗೊಳ್ಳಿ ಪೊಲೀಸ್ ರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Body:
ಅಲೆಗಳ ಹೊಡೆತಕ್ಕೆ ಸಮುದ್ರ ಪಾಲು
------------------------------------------------
ಉಡುಪಿ:
ನೋಡ ನೋಡುತ್ತಿದ್ದಂತೆ ದೈತ್ಯ ಅಲೆಗಳ ಹೊಡೆತಕ್ಕೆ‌ ಸಿಕ್ಕಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮರವಂತೆ ಸಮುದ್ರ ಕಿನಾರೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ಮಾರಣಕಟ್ಟೆ ಸಮೀಪದ ಚಿತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ನಾಯ್ಕಂಬ್ಳಿಯ ನಿವಾಸಿ ಚೇತನ್ ಶೆಟ್ಟಿ (45) ಎಂದು ಗುರುತಿಸಲಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಚೇತನ್ ರಜೆಯಲ್ಲಿ ಊರಿಗೆ ಆಗಮಿಸಿದ್ದರು. ಸಮುದ್ರ ವಿಹಾರಕ್ಕಾಗಿ ಮರವಂತೆ ಅಗಮಿಸಿದ್ದ ಅವರು ಮಳೆಗಾಲದಲ್ಲಿ ಅಲೆಗಳ ಹೊಡೆತದ ಕುರಿತು ಅರಿವಿಲ್ಲದೆ ನೀರಿಗೆ ಇಳಿದಿದ್ದಾರೆ. ಭಾರಿ ಅಲೆಗಳ ಒಂದರ ಹಿಂದೆ ಬಂದ ಹೊಡೆತಕ್ಕೆ ಚೇತನ್ ಸಮುದ್ರ ಪಾಲಾಗಿದ್ದಾರೆ. ಈ ದೃಶ್ಯ ಅಲ್ಲಿಯೇ ಇದ್ದ ವ್ಯಕ್ತಿಯೋರ್ವರ ಮೊಬೈಲ್ ನಲ್ಲಿ ದಾಖಲಾಗಿದ್ದು, ಸ್ಥಳೀಯ ಮೀನುಗಾರರು, ಆಗ್ನಿಶಾಮಕದಳದವರ ಸತತ ಕಾರ್ಯಾಚರಣೆಯ ಬಳಿಕ ಚೇತನ್ ಶವ ಪತ್ತೆಯಾಗಿದೆ‌. ಗಂಗೊಳ್ಳಿ ಪೊಲೀಸ್ ರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Conclusion:
ಅಲೆಗಳ ಹೊಡೆತಕ್ಕೆ ಸಮುದ್ರ ಪಾಲು
------------------------------------------------
ಉಡುಪಿ:
ನೋಡ ನೋಡುತ್ತಿದ್ದಂತೆ ದೈತ್ಯ ಅಲೆಗಳ ಹೊಡೆತಕ್ಕೆ‌ ಸಿಕ್ಕಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮರವಂತೆ ಸಮುದ್ರ ಕಿನಾರೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ಮಾರಣಕಟ್ಟೆ ಸಮೀಪದ ಚಿತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ನಾಯ್ಕಂಬ್ಳಿಯ ನಿವಾಸಿ ಚೇತನ್ ಶೆಟ್ಟಿ (45) ಎಂದು ಗುರುತಿಸಲಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಚೇತನ್ ರಜೆಯಲ್ಲಿ ಊರಿಗೆ ಆಗಮಿಸಿದ್ದರು. ಸಮುದ್ರ ವಿಹಾರಕ್ಕಾಗಿ ಮರವಂತೆ ಅಗಮಿಸಿದ್ದ ಅವರು ಮಳೆಗಾಲದಲ್ಲಿ ಅಲೆಗಳ ಹೊಡೆತದ ಕುರಿತು ಅರಿವಿಲ್ಲದೆ ನೀರಿಗೆ ಇಳಿದಿದ್ದಾರೆ. ಭಾರಿ ಅಲೆಗಳ ಒಂದರ ಹಿಂದೆ ಬಂದ ಹೊಡೆತಕ್ಕೆ ಚೇತನ್ ಸಮುದ್ರ ಪಾಲಾಗಿದ್ದಾರೆ. ಈ ದೃಶ್ಯ ಅಲ್ಲಿಯೇ ಇದ್ದ ವ್ಯಕ್ತಿಯೋರ್ವರ ಮೊಬೈಲ್ ನಲ್ಲಿ ದಾಖಲಾಗಿದ್ದು, ಸ್ಥಳೀಯ ಮೀನುಗಾರರು, ಆಗ್ನಿಶಾಮಕದಳದವರ ಸತತ ಕಾರ್ಯಾಚರಣೆಯ ಬಳಿಕ ಚೇತನ್ ಶವ ಪತ್ತೆಯಾಗಿದೆ‌. ಗಂಗೊಳ್ಳಿ ಪೊಲೀಸ್ ರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.