ETV Bharat / state

ಮುಕಾಂಬಿಕಾ ದೇವಸ್ಥಾನದ ನಕಲಿ ವೆಬ್​ಸೈಟ್​​ ಸೃಷ್ಟಿ... ಖದೀಮರು ಮಾಡಿದ್ದೇನು ಗೊತ್ತಾ?

author img

By

Published : Nov 28, 2019, 8:46 PM IST

ಮೂಕಾಂಬಿಕೆ ದೇವಸ್ಥಾನದ ಅಧಿಕೃತ ವೆಬ್​ಸೈಟ್​ಅನ್ನೇ ನಕಲಿ ಮಾಡಿ ಭಕ್ತರಿಗೆ ದೋಖಾ ಮಾಡಿರುವುದು ಬಯಲಾಗಿದೆ.

kolluru mukhambika temple
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ

ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ದೊಡ್ಡಮಟ್ಟದಲ್ಲಿ ದೋಖಾವೊಂದು ನಡೆದಿದ್ದು, ಅದೀಗ ಹೊರಬಿದ್ದಿದೆ.

ದೇವರಿಗೆ ದೋಖಾ

ಹೌದು, ಮುಜರಾಯಿ ಇಲಾಖೆಗೆ ಅತಿ ಹೆಚ್ಚು ವರಮಾನ ಇರುವ ದೇವಸ್ಥಾನಗಳಲ್ಲಿ ಮೂಕಾಂಬಿಕೆಯ ಸನ್ನಿಧಿಯೂ ಒಂದು. ಮೂಕಾಂಬಿಕೆ ದೇವಸ್ಥಾನದ ಸೇವೆಗಳನ್ನು, ಹೋಮ ಹವನಾದಿಗಳನ್ನು ಆನ್​​ಲೈನ್ ಮೂಲಕ ಭಕ್ತರು ಬುಕ್ ಮಾಡುವ ವ್ಯವಸ್ಥೆ ಈ ದೇವಾಲಯದಲ್ಲಿ ಇದೆ. ಆದರೆ ಇದೀಗ ದೇವಾಲಯದ ಅಧಿಕೃತ ವೆಬ್​ಸೈಟ್ಅ​ನ್ನೇ ನಕಲಿ ಮಾಡಿ ಭಕ್ತರಿಗೆ ದೋಖಾ ಮಾಡಿರುವ ದಂಧೆ ಬಯಲಾಗಿದೆ.

ಆನ್​ಲೈನ್​ ಮೂಲಕ ಹಣ ಸಂದಾಯ ಮಾಡಿದ ಭಕ್ತರಿಗೆ ಪೂಜೆ ಮಾಡಿಯೋ, ಮಾಡದೆಯೋ ಪ್ರಸಾದ ತಲುಪುತ್ತಿತ್ತು. ಆದ್ರೆ ಹಣ ಮಾತ್ರ ದೇವಸ್ಥಾನಕ್ಕೆ ಸಂದಾಯ ಆಗುತ್ತಿರಲಿಲ್ಲ. ದೇವಸ್ಥಾನದ ಇಓ ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ಕೈಗೆತ್ತಿಕೊಂಡು ತನಿಖೆ ಶುರು ಮಾಡಿದ್ದಾರೆ.

ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಅರ್ಚಕರು ಇದರಲ್ಲಿ ನೇರ ಶಾಮೀಲಾಗಿರುವ ಬಗ್ಗೆ ಸಂಶಯವಿದೆ.

ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ದೊಡ್ಡಮಟ್ಟದಲ್ಲಿ ದೋಖಾವೊಂದು ನಡೆದಿದ್ದು, ಅದೀಗ ಹೊರಬಿದ್ದಿದೆ.

ದೇವರಿಗೆ ದೋಖಾ

ಹೌದು, ಮುಜರಾಯಿ ಇಲಾಖೆಗೆ ಅತಿ ಹೆಚ್ಚು ವರಮಾನ ಇರುವ ದೇವಸ್ಥಾನಗಳಲ್ಲಿ ಮೂಕಾಂಬಿಕೆಯ ಸನ್ನಿಧಿಯೂ ಒಂದು. ಮೂಕಾಂಬಿಕೆ ದೇವಸ್ಥಾನದ ಸೇವೆಗಳನ್ನು, ಹೋಮ ಹವನಾದಿಗಳನ್ನು ಆನ್​​ಲೈನ್ ಮೂಲಕ ಭಕ್ತರು ಬುಕ್ ಮಾಡುವ ವ್ಯವಸ್ಥೆ ಈ ದೇವಾಲಯದಲ್ಲಿ ಇದೆ. ಆದರೆ ಇದೀಗ ದೇವಾಲಯದ ಅಧಿಕೃತ ವೆಬ್​ಸೈಟ್ಅ​ನ್ನೇ ನಕಲಿ ಮಾಡಿ ಭಕ್ತರಿಗೆ ದೋಖಾ ಮಾಡಿರುವ ದಂಧೆ ಬಯಲಾಗಿದೆ.

ಆನ್​ಲೈನ್​ ಮೂಲಕ ಹಣ ಸಂದಾಯ ಮಾಡಿದ ಭಕ್ತರಿಗೆ ಪೂಜೆ ಮಾಡಿಯೋ, ಮಾಡದೆಯೋ ಪ್ರಸಾದ ತಲುಪುತ್ತಿತ್ತು. ಆದ್ರೆ ಹಣ ಮಾತ್ರ ದೇವಸ್ಥಾನಕ್ಕೆ ಸಂದಾಯ ಆಗುತ್ತಿರಲಿಲ್ಲ. ದೇವಸ್ಥಾನದ ಇಓ ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ಕೈಗೆತ್ತಿಕೊಂಡು ತನಿಖೆ ಶುರು ಮಾಡಿದ್ದಾರೆ.

ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಅರ್ಚಕರು ಇದರಲ್ಲಿ ನೇರ ಶಾಮೀಲಾಗಿರುವ ಬಗ್ಗೆ ಸಂಶಯವಿದೆ.

Intro:
ಫೈಲ್- ಕೊಲ್ಲೂರು ವೆಬ್ ಗೋಲ್ಮಾಲ್
ಸ್ಲಗ್- ಮೂಕಾಂಬಿಕೆಯ ಕಾಸು ಹೊಡೆದವರ್ಯಾರು..? ನಕಲಿ ವೆಬ್ ಸೈಟ್ ಮೂಲಕ ಪೂಜೆ ಬುಕ್ಕಿಂಗ್..! ಕೊಲ್ಲೂರಿನ ಅರ್ಚಕರು- ಆಡಳಿತ ಮಂಡಳಿ ಶಾಮೀಲು..? ಉಡುಪಿ ಜಿಲ್ಲೆಯ ಮೂಕಾಂಬಿಕಾ ಕ್ಷೇತ್ರ..,

ಎವಿಬಿ

ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅತೀ ದೊಡ್ಡ ದೋಖಾವೊಂದು ಹೊರಬಿದ್ದಿದೆ. ಮುಜರಾಯಿ ಇಲಾಖೆಗೆ ಸಂಬಂಧಿಸಿದ ರಾಜ್ಯದ ಅತೀಹೆಚ್ಚು ವರಮಾನ ಇರುವ ದೇವಸ್ಥಾನದಲ್ಲಿ ಮೂಕಾಂಬಿಕೆಯ ಸನ್ನಿಧಿ ಒಂದು. ಉಡುಪಿ ಜಿಲ್ಲೆಯಲ್ಲಿರುವ ಈ ದೇವಸ್ಥಾನದ ಸೇವೆಗಳನ್ನು, ಹೋಮ ಹವನಾದಿಗಳನ್ನು ಆನ್ ಲೈನ್ ಮೂಲಕ ಭಕ್ತರು ಬುಕ್ ಮಾಡುವ ವ್ಯವಸ್ಥೆ ಇದೆ. ಇದೀಗ ಅಧಿಕೃತ ವೆಬ್ಸೈಟನ್ನೇ ನಕಲಿ ಮಾಡಿ ಭಕ್ತರಿಗೆ ದೇವರಿಗೆ ದೋಖಾ ಮಾಡುವ ದಂಧೆ ಬಯಲಾಗಿದೆ. ಪೂಜೆ ಮಾಡಿಯೋ, ಮಾಡದೆಯೋ ಪ್ರಸಾದ ಭಕ್ತರಿಗೆ ತಲುಪುತ್ತಿತ್ತು. ಆದ್ರೆ ಹಣ ದೇವಸ್ಥಾನಕ್ಕೆ ಸಂದಾಯ ಆಗುತ್ತಿರಲಿಲ್ಲ. ದೇವಸ್ಥಾನದ ಇಒ ದೂರು ನೀಡಿದ್ದು ಸೆನ್ ಪೊಲೀಸ್ ಅಧಿಕಾರಿಗಳು ಪ್ರಕರಣ ಕೈಗೆತ್ತಿಕೊಂಡು ತನಿಖೆ ಶುರು ಮಾಡಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಅರ್ಚಕರು ಇದರಲ್ಲಿ ನೇರ ಶಾಮೀಲಾಗಿರುವ ಬಗ್ಗೆ ಉಡುಪಿ ಎಸ್ ಪಿಗೆ ಸಂಶಯವಿದೆ. ಮುಜರಾಯಿ ಸಚಿವರ ಜಿಲ್ಲೆಯಲ್ಲೇ ದೇವರಿಗೆ ಮೋಸವಾಗಿರೋದು ವಿಪಯರ್ಾಸ. ವರಮಾನದಲ್ಲಿ ರಾಜ್ಯದ ಎರಡನೇ ಅತೀದೊಡ್ಡ ದೇವಸ್ಥಾನದ ಖಜಾನೆ ದೋಚುವ ಪ್ರಕ್ರಿಯೆ ಎಷ್ಟು ವರ್ಷದಿಂದ ನಡೆಯುತ್ತಿದೆ ಎಂಬೂದು ತನಿಖೆಯಿಂದ ಗೊತ್ತಾಗಲಿದೆ.

ಬೈಟ್- ನಿಶಾ ಜೇಮ್ಸ್ ಪೊಲೀಸ್ ವರಿಷ್ಟಾಧಿಕಾರಿಗಳು- ಉಡುಪಿ

Body:KollurConclusion:Kollur
ETV Bharat Logo

Copyright © 2024 Ushodaya Enterprises Pvt. Ltd., All Rights Reserved.