ETV Bharat / state

'ಭಕ್ತಿ ಸಲ್ಲಿಸಿ ಆಡಂಬರ ನಿಲ್ಲಿಸಿ'... ಇದು ಮರಳಿನಲ್ಲಿ ಅರಳಿದ ಗಣಪನ ಶೀರ್ಷಿಕೆ

author img

By

Published : Sep 2, 2019, 7:49 PM IST

ಮಲ್ಪೆ ಬೀಚ್​ನಲ್ಲಿ ಕಲಾವಿದ ಕೈಯಲ್ಲಿ ಆಕರ್ಷಿಣೀಯವಾಗಿ ಅರಳಿದ ಮರಳು ಗಣಪನಿಗೆ ಪ್ರವಾಸಿಗರು ಮಾರು ಹೋಗಿದ್ದಾರೆ.

Gowri-Ganesh Festival celebration

ಉಡುಪಿ:ಮಣ್ಣಿಗೂ ಗಣಪನಿಗೂ ಅವಿನಾಭಾವ ಸಂಬಂಧ. ಯಾಕೆಂದರೆ, ಗಣಪನನ್ನೇ ಹೆಚ್ಚಾಗಿ ಮಣ್ಣಿನಿಂದ ತಯಾರಿಸಲಾಗುತ್ತದೆ. ಅಲ್ಲದೆ, ಇದೀಗ ಮರಳಿನಿಂದ ಗಣಪತಿ ರೂಪ ರಚಿಸುವ ಟ್ರೆಂಡ್ ಶುರುವಾಗಿದ್ದು, ಮಲ್ಪೆ ಬೀಚ್​ನಲ್ಲಿ ಕಲಾವಿದನ ಕೈಯಲ್ಲಿ ಅರಳಿದ ಮರಳು ಗಣಪನಿಗೆ ಪ್ರವಾಸಿಗರು ಮಾರು ಹೋಗಿದ್ದಾರೆ.

Gowri-Ganesh Festival celebration
ಮರಳು ಗಣಪ

ಮಣ್ಣಿನಿಂದ ತಯಾರಿಸುವ ಗಣೇಶ ವಿಗ್ರಹ ಬಹಳ ಶ್ರೇಷ್ಠವಾದದ್ದು ಎಂಬ ನಂಬಿಕೆಯೂ ಇದೆ. ಅಲ್ಲದೆ, ಪರಿಸರ ಸ್ನೇಹಿ ಕೂಡ. ಮರಳಿನಲ್ಲಿ ಅಂದದ ರೂಪ ಪಡೆದು ಸಕಲರಿಂದ ಪೂಜೆ ಪಡೆವ ಲಂಬೋದರ ರೂಪಕ್ಕೆ ಕಲಾವಿದರ ಕೈಚಳಕ ಬಹು ಮುಖ್ಯವಾದರು.

Gowri-Ganesh Festival celebration
ಮರಳು ಗಣಪ

ಬೀಚ್​​ನಲ್ಲಿ‌ 'ಭಕ್ತಿ ಸಲ್ಲಿಸಿ ಆಡಂಬರ ನಿಲ್ಲಿಸಿ' ಶೀರ್ಷಿಕೆ ಯಡಿಯಲ್ಲಿ ರಚಿಸಿದ ಮರಳು ಶಿಲ್ಪ ಪ್ರವಾಸಿಗರನ್ನು ಆಕರ್ಷಿಸಿತು.

Gowri-Ganesh Festival celebration
'ಭಕ್ತಿ ಸಲ್ಲಿಸಿ ಆಡಂಬರ ನಿಲ್ಲಿಸಿ'

ಭಯ,ಭಕ್ತಿ ಆಚರಣೆಯನ್ನು ಬಿಟ್ಟು ಸಂಸ್ಕ್ರತಿಗೆ ಧಕ್ಕೆ ತರುವಂತಹ ಆಚರಣೆ ಬೇಡ ಅನ್ನೋ ನಿಲುವಿನೊಂದಿಗೆ ಮಣಿಪಾಲ ತ್ರಿವರ್ಣ ಕಲಾ ತಂಡದ ಹಿರಿಯ ವಿದ್ಯಾರ್ಥಿಗಳು ಮರಳು ಗಣಪನನ್ನು ರಚಿಸಿ ಗಮನ ಸೆಳೆದರು. ಮರಳಿನಿಂದ ಭಕ್ತಾದಿಗಳನ್ನು ಮೋಡಿ ಮಾಡುವ ಗಣಪತಿಯನ್ನೊಮ್ಮೆ ನೋಡಿ ಬರೋಣ ಬನ್ನಿ.

ಮರಳಲ್ಲಿ ಗಣಪನನ್ನು ಬಿಡಿಸುತ್ತಿರುವ ಕಲಾವಿದರು

ಉಡುಪಿ:ಮಣ್ಣಿಗೂ ಗಣಪನಿಗೂ ಅವಿನಾಭಾವ ಸಂಬಂಧ. ಯಾಕೆಂದರೆ, ಗಣಪನನ್ನೇ ಹೆಚ್ಚಾಗಿ ಮಣ್ಣಿನಿಂದ ತಯಾರಿಸಲಾಗುತ್ತದೆ. ಅಲ್ಲದೆ, ಇದೀಗ ಮರಳಿನಿಂದ ಗಣಪತಿ ರೂಪ ರಚಿಸುವ ಟ್ರೆಂಡ್ ಶುರುವಾಗಿದ್ದು, ಮಲ್ಪೆ ಬೀಚ್​ನಲ್ಲಿ ಕಲಾವಿದನ ಕೈಯಲ್ಲಿ ಅರಳಿದ ಮರಳು ಗಣಪನಿಗೆ ಪ್ರವಾಸಿಗರು ಮಾರು ಹೋಗಿದ್ದಾರೆ.

Gowri-Ganesh Festival celebration
ಮರಳು ಗಣಪ

ಮಣ್ಣಿನಿಂದ ತಯಾರಿಸುವ ಗಣೇಶ ವಿಗ್ರಹ ಬಹಳ ಶ್ರೇಷ್ಠವಾದದ್ದು ಎಂಬ ನಂಬಿಕೆಯೂ ಇದೆ. ಅಲ್ಲದೆ, ಪರಿಸರ ಸ್ನೇಹಿ ಕೂಡ. ಮರಳಿನಲ್ಲಿ ಅಂದದ ರೂಪ ಪಡೆದು ಸಕಲರಿಂದ ಪೂಜೆ ಪಡೆವ ಲಂಬೋದರ ರೂಪಕ್ಕೆ ಕಲಾವಿದರ ಕೈಚಳಕ ಬಹು ಮುಖ್ಯವಾದರು.

Gowri-Ganesh Festival celebration
ಮರಳು ಗಣಪ

ಬೀಚ್​​ನಲ್ಲಿ‌ 'ಭಕ್ತಿ ಸಲ್ಲಿಸಿ ಆಡಂಬರ ನಿಲ್ಲಿಸಿ' ಶೀರ್ಷಿಕೆ ಯಡಿಯಲ್ಲಿ ರಚಿಸಿದ ಮರಳು ಶಿಲ್ಪ ಪ್ರವಾಸಿಗರನ್ನು ಆಕರ್ಷಿಸಿತು.

Gowri-Ganesh Festival celebration
'ಭಕ್ತಿ ಸಲ್ಲಿಸಿ ಆಡಂಬರ ನಿಲ್ಲಿಸಿ'

ಭಯ,ಭಕ್ತಿ ಆಚರಣೆಯನ್ನು ಬಿಟ್ಟು ಸಂಸ್ಕ್ರತಿಗೆ ಧಕ್ಕೆ ತರುವಂತಹ ಆಚರಣೆ ಬೇಡ ಅನ್ನೋ ನಿಲುವಿನೊಂದಿಗೆ ಮಣಿಪಾಲ ತ್ರಿವರ್ಣ ಕಲಾ ತಂಡದ ಹಿರಿಯ ವಿದ್ಯಾರ್ಥಿಗಳು ಮರಳು ಗಣಪನನ್ನು ರಚಿಸಿ ಗಮನ ಸೆಳೆದರು. ಮರಳಿನಿಂದ ಭಕ್ತಾದಿಗಳನ್ನು ಮೋಡಿ ಮಾಡುವ ಗಣಪತಿಯನ್ನೊಮ್ಮೆ ನೋಡಿ ಬರೋಣ ಬನ್ನಿ.

ಮರಳಲ್ಲಿ ಗಣಪನನ್ನು ಬಿಡಿಸುತ್ತಿರುವ ಕಲಾವಿದರು
Intro:anchor.ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಇವರ ಜಂಟಿ ಆಯೋಜನೆಯಲ್ಲಿ, ಗಣೇಶೋತ್ಸವದ ಪ್ರಯುಕ್ತ ವಿಶಿಷ್ಟ ಗಣೇಶನನ್ನು ಕೂರಿಸಲಾಗಿದೆ. ಮಂಡ್ಯದಿಂದ ತರಿಸಲಾದ ಬೆಲ್ಲದಿಂದ ನಿರ್ಮಾಣವಾದ ಪರಿಸರ ಸ್ನೇಹಿ "ಬೆಲ್ಲದ ಗಣಪತಿ"ಯ ಪ್ರದರ್ಶನವನ್ನು ಚಿತ್ತರಂಜನ್ ಸರ್ಕಲ್ ನ ಪ್ರದರ್ಶನ ಮಂಟಪದಲ್ಲಿ ಏರ್ಪಡಿಸಿದೆ. ಗಣಪತಿ ತಯಾರಿಕೆಗೆಂದು ಮಂಡ್ಯದಿಂದ 240 ಕೆಜಿ ತೂಕದ ಬೆಲ್ಲದ ಗಟ್ಟಿಯನ್ನು ತರಿಸಲಾಗಿತ್ತು. ಈ ಬೆಲ್ಲದ ಗಣಪತಿಯನ್ನು ಕಲಾವಿದರಾದ ಲೊಕೇಶ್ ಚಿಟ್ಪಾಡಿ, ರವಿ ಹಿರೆಬೆಟ್ಟು, ವಾಸುದೇವ ಚಿಟ್ಪಾಡಿ ಅವರ ತಂಡ ನಾಜೂಕಾಗಿ, ಕಲಾತ್ಮಾಕವಾಗಿ ತಯಾರಿಸಿದೆ. ಸೋಮವಾರ ಬೆಳಿಗ್ಗೆಯಿಂದ ಸಾರ್ವಜನಿಕರ ವಿಕ್ಷಣೆಗೆ ಅನುವು ಮಾಡಿ ಕೊಡಲಾಗಿದೆ.Body:anchor.ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಇವರ ಜಂಟಿ ಆಯೋಜನೆಯಲ್ಲಿ, ಗಣೇಶೋತ್ಸವದ ಪ್ರಯುಕ್ತ ವಿಶಿಷ್ಟ ಗಣೇಶನನ್ನು ಕೂರಿಸಲಾಗಿದೆ. ಮಂಡ್ಯದಿಂದ ತರಿಸಲಾದ ಬೆಲ್ಲದಿಂದ ನಿರ್ಮಾಣವಾದ ಪರಿಸರ ಸ್ನೇಹಿ "ಬೆಲ್ಲದ ಗಣಪತಿ"ಯ ಪ್ರದರ್ಶನವನ್ನು ಚಿತ್ತರಂಜನ್ ಸರ್ಕಲ್ ನ ಪ್ರದರ್ಶನ ಮಂಟಪದಲ್ಲಿ ಏರ್ಪಡಿಸಿದೆ. ಗಣಪತಿ ತಯಾರಿಕೆಗೆಂದು ಮಂಡ್ಯದಿಂದ 240 ಕೆಜಿ ತೂಕದ ಬೆಲ್ಲದ ಗಟ್ಟಿಯನ್ನು ತರಿಸಲಾಗಿತ್ತು. ಈ ಬೆಲ್ಲದ ಗಣಪತಿಯನ್ನು ಕಲಾವಿದರಾದ ಲೊಕೇಶ್ ಚಿಟ್ಪಾಡಿ, ರವಿ ಹಿರೆಬೆಟ್ಟು, ವಾಸುದೇವ ಚಿಟ್ಪಾಡಿ ಅವರ ತಂಡ ನಾಜೂಕಾಗಿ, ಕಲಾತ್ಮಾಕವಾಗಿ ತಯಾರಿಸಿದೆ. ಸೋಮವಾರ ಬೆಳಿಗ್ಗೆಯಿಂದ ಸಾರ್ವಜನಿಕರ ವಿಕ್ಷಣೆಗೆ ಅನುವು ಮಾಡಿ ಕೊಡಲಾಗಿದೆ.Conclusion:anchor.ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಇವರ ಜಂಟಿ ಆಯೋಜನೆಯಲ್ಲಿ, ಗಣೇಶೋತ್ಸವದ ಪ್ರಯುಕ್ತ ವಿಶಿಷ್ಟ ಗಣೇಶನನ್ನು ಕೂರಿಸಲಾಗಿದೆ. ಮಂಡ್ಯದಿಂದ ತರಿಸಲಾದ ಬೆಲ್ಲದಿಂದ ನಿರ್ಮಾಣವಾದ ಪರಿಸರ ಸ್ನೇಹಿ "ಬೆಲ್ಲದ ಗಣಪತಿ"ಯ ಪ್ರದರ್ಶನವನ್ನು ಚಿತ್ತರಂಜನ್ ಸರ್ಕಲ್ ನ ಪ್ರದರ್ಶನ ಮಂಟಪದಲ್ಲಿ ಏರ್ಪಡಿಸಿದೆ. ಗಣಪತಿ ತಯಾರಿಕೆಗೆಂದು ಮಂಡ್ಯದಿಂದ 240 ಕೆಜಿ ತೂಕದ ಬೆಲ್ಲದ ಗಟ್ಟಿಯನ್ನು ತರಿಸಲಾಗಿತ್ತು. ಈ ಬೆಲ್ಲದ ಗಣಪತಿಯನ್ನು ಕಲಾವಿದರಾದ ಲೊಕೇಶ್ ಚಿಟ್ಪಾಡಿ, ರವಿ ಹಿರೆಬೆಟ್ಟು, ವಾಸುದೇವ ಚಿಟ್ಪಾಡಿ ಅವರ ತಂಡ ನಾಜೂಕಾಗಿ, ಕಲಾತ್ಮಾಕವಾಗಿ ತಯಾರಿಸಿದೆ. ಸೋಮವಾರ ಬೆಳಿಗ್ಗೆಯಿಂದ ಸಾರ್ವಜನಿಕರ ವಿಕ್ಷಣೆಗೆ ಅನುವು ಮಾಡಿ ಕೊಡಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.