ETV Bharat / state

ಮೈತ್ರಿ ಅಭ್ಯರ್ಥಿ ಪ್ರಮೋದ್​ ಮಧ್ವರಾಜ್​​ ವಿರುದ್ಧ ಕ್ರಮಕ್ಕೆ ಶೋಭಾ ಆಗ್ರಹ - undefined

ಚುನಾವಣಾಧಿಕಾರಿಗಳಿಗೆ ಸತೀಶ್ ಎಂಬುವರು ಪ್ರಮೋದ್ ಮಧ್ವರಾಜ್​ ಅವರು ಪೂರ್ಣ ಆಸ್ತಿ ವಿವರ ದಾಖಲಿಸದೆ ಇರುವ ಕುರಿತು ದೂರು ನೀಡಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ
author img

By

Published : Apr 5, 2019, 8:24 AM IST

ಉಡುಪಿ: ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪೂರ್ಣ ಆಸ್ತಿ ವಿವರ ಸಲ್ಲಿಸದಿರುವ ಕಾರಣ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.

ಚುನಾವಣಾಧಿಕಾರಿಗಳಿಗೆ ಸತೀಶ್ ಎಂಬುವರು ಪ್ರಮೋದ್ ಪೂರ್ಣ ಆಸ್ತಿ ವಿವರ ದಾಖಲಿಸದೇ ಇರುವ ಕುರಿತು ದೂರು ನೀಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಚುನಾವಣಾಧಿಕಾರಿಗಳು ಈ ಕುರಿತು ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ

ಹಾಗೂ ಕಾನೂನಿನ ಮೂಲಕ ಕ್ರಮ ಜರುಗಿಸಿ ಪ್ರಮೋದ್ ನಾಮಪತ್ರ ಮರುಪರಿಶೀಲನೆ ನಡೆಸಬೇಕು. ನಾಮಪತ್ರ ಜೊತೆಗಿನ ಅಫಿಡವಿಟ್​​ ಮರು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಉಡುಪಿ: ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪೂರ್ಣ ಆಸ್ತಿ ವಿವರ ಸಲ್ಲಿಸದಿರುವ ಕಾರಣ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.

ಚುನಾವಣಾಧಿಕಾರಿಗಳಿಗೆ ಸತೀಶ್ ಎಂಬುವರು ಪ್ರಮೋದ್ ಪೂರ್ಣ ಆಸ್ತಿ ವಿವರ ದಾಖಲಿಸದೇ ಇರುವ ಕುರಿತು ದೂರು ನೀಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಚುನಾವಣಾಧಿಕಾರಿಗಳು ಈ ಕುರಿತು ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ

ಹಾಗೂ ಕಾನೂನಿನ ಮೂಲಕ ಕ್ರಮ ಜರುಗಿಸಿ ಪ್ರಮೋದ್ ನಾಮಪತ್ರ ಮರುಪರಿಶೀಲನೆ ನಡೆಸಬೇಕು. ನಾಮಪತ್ರ ಜೊತೆಗಿನ ಅಫಿಡವಿಟ್​​ ಮರು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.