ETV Bharat / state

ತಪ್ಪಿಸಿಕೊಳ್ಳಲು ಯತ್ನ: ತುಮಕೂರಲ್ಲಿ ರೌಡಿಶೀಟರ್ ಕಾಲಿಗೆ ಪೊಲೀಸರಿಂದ ಗುಂಡೇಟು - ರೌಡಿಶೀಟರ್ ಟೆಂಪಲ್​ರಾಜನ ಕಾಲಿಗೆ ಗುಂಡು

ರೌಡಿಶೀಟರ್ ಟೆಂಪಲ್ ​ರಾಜನನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ರೌಡಿಶೀಟರ್ ಮೋಹನ್ ಕೊಲೆ ಆರೋಪದ ಮೇಲೆ ಟೆಂಪಲ್​ ರಾಜನನ್ನು ಪೊಲೀಸರು ಬಂಧಿಸಲು ಹೋಗಿದ್ದರು. ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ರೌಡಿಶೀಟರ್ ಕಾಲಿಗೆ ಗುಂಡು
author img

By

Published : Nov 2, 2019, 9:55 PM IST

ತುಮಕೂರು: ರೌಡಿಶೀಟರ್ ಟೆಂಪಲ್​ ರಾಜನನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ರೌಡಿಶೀಟರ್ ಮೋಹನ್ ಕೊಲೆ ಆರೋಪದ ಮೇಲೆ ಟೆಂಪಲ್​ ರಾಜನನ್ನು ಪೊಲೀಸರು ಬಂಧಿಸಲು ಹೋಗಿದ್ದರು. ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ತುಮಕೂರಿನ ವಡ್ಡರಹಳ್ಳಿ ಸಮೀಪ ಟೆಂಪಲ್​ ರಾಜನ ಕಾಲಿಗೆ ಕ್ಯಾತಸಂದ್ರ ಇನ್ಸ್​ಪೆಕ್ಟರ್ ಶ್ರೀಧರ್ ಗುಂಡು ಹಾರಿಸಿದ್ದಾರೆ.

ಬೆಳಗುಂಬ ಬಸ್ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಮೋಹನ್ ಅಲಿಯಾಸ್ ಮನು ಎಂಬಾತನನ್ನು ಕಲ್ಲು ಎತ್ತು ಹಾಕಿ ಕೊಲೆ ಮಾಡಲಾಗಿತ್ತು. ಈ ವಿಚಾರವಾಗಿ ಟೆಂಪಲ್​ ರಾಜನನ್ನು ಬಂಧಿಸಲು ಹೋದಾಗ ಈ ಘಟನೆ ನಡೆದಿದೆ. ಇನ್ನು ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ರೌಡಿಶೀಟರ್ ಕಾಲಿಗೆ ಗುಂಡು

ತುಮಕೂರು: ರೌಡಿಶೀಟರ್ ಟೆಂಪಲ್​ ರಾಜನನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ರೌಡಿಶೀಟರ್ ಮೋಹನ್ ಕೊಲೆ ಆರೋಪದ ಮೇಲೆ ಟೆಂಪಲ್​ ರಾಜನನ್ನು ಪೊಲೀಸರು ಬಂಧಿಸಲು ಹೋಗಿದ್ದರು. ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ತುಮಕೂರಿನ ವಡ್ಡರಹಳ್ಳಿ ಸಮೀಪ ಟೆಂಪಲ್​ ರಾಜನ ಕಾಲಿಗೆ ಕ್ಯಾತಸಂದ್ರ ಇನ್ಸ್​ಪೆಕ್ಟರ್ ಶ್ರೀಧರ್ ಗುಂಡು ಹಾರಿಸಿದ್ದಾರೆ.

ಬೆಳಗುಂಬ ಬಸ್ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಮೋಹನ್ ಅಲಿಯಾಸ್ ಮನು ಎಂಬಾತನನ್ನು ಕಲ್ಲು ಎತ್ತು ಹಾಕಿ ಕೊಲೆ ಮಾಡಲಾಗಿತ್ತು. ಈ ವಿಚಾರವಾಗಿ ಟೆಂಪಲ್​ ರಾಜನನ್ನು ಬಂಧಿಸಲು ಹೋದಾಗ ಈ ಘಟನೆ ನಡೆದಿದೆ. ಇನ್ನು ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ರೌಡಿಶೀಟರ್ ಕಾಲಿಗೆ ಗುಂಡು
Intro:Body:ರೌಡಿ ಶೀಟರ್ ಟೆಂಪಲ್ ರಾಜನ ಕಾಲಿಗೆ ಗುಂಡು ಹಾರಿಸಿದ ಪೊಲೀಸರು....

ತುಮಕೂರು
ನಿನ್ನೆ ರಾತ್ರಿ ತುಮಕೂರು ತಾಲೂಕು ಬೆಳಗುಂಬದ ಬಸ್ ಸ್ಟಾಪ್ ಬಳಿ ರೌಡಿಶೀಟರ್ ಮೋಹನ್ ಎಂಬಾತನನ್ನು ಕೊಲೆ ಮಾಡಿದ್ದ ಆರೋಪಿಯಾಗಿರೋ ರೌಡಿ ಶೀಟರ್ ಟೆಂಪಲ್ ರಾಜನನ್ನು ಬಂಧಿಸಲು ಹಿಂಬಾಲಿಸುತ್ತಿದ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಗಾಯಗೊಂಡಿದ್ದ ಟೆಂಪಲ್ ರಾಜನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೋಹನ್ ಕುಮಾರ್ ಅಲಿಯಾಸ್ ಮನು ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಟೆಂಪಲ್ ರಾಜನನ್ನು ಬಂಧಿಸಲು ಪೊಲೀಸರು ತೆರಳಿದ್ದರು.
ಈ ವೇಳೆ ಪೊಲೀಸರ ಮೇಲೆಯೇ ದಾಳಿಗೆ ಮುಂದಾದ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ತುಮಕೂರಿನ ವಡ್ಡರಹಳ್ಳಿ ಸಮೀಪ ಟೆಂಪಲ್ ರಾಜನ ಕಾಲಿಗೆ ಕ್ಯಾತ್ಸಂದ್ರ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ್ ಗುಂಡು ಹಾರಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಶುಕ್ರವಾರ ರಾತ್ರಿ ಮೋಹನ್ ಅಲಿಯಾಸ್ ಮನು ಎಂಬಾತನನ್ನು ಕಲ್ಲು ಎತ್ತು ಹಾಕಿ ಬೆಳಗುಂಬ ಬಸ್ ನಿಲ್ದಾಣದ ಬಳಿ ಕೊಲೆ ಮಾಡಲಾಗಿತ್ತು. ಸದ್ಯ ಆರೋಪಿ ಟೆಂಪಲ್ ರಾಜ ಪೊಲೀಸರ ವಶದಲ್ಲಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.