ತುಮಕೂರು : ರಾಜ್ಯದಲ್ಲಿರುವ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ಕೂಡಲೇ ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡು ಕೊರೊನಾ ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕು. ಕೋವಿಡ್-19 ಪರಿಹಾರ ನಿಧಿಯಲ್ಲಿ ಹಗರಣ ನಡೆದಿದೆ ಎಂದು ರಾಜ್ಯದ ವಿರೋಧ ಪಕ್ಷ ಆರೋಪಿಸುತ್ತಿದೆ. ಈ ಬಗ್ಗೆ ಕಾನೂನಿನ ಮೂಲಕ ತನಿಖೆ ನಡೆಯಬೇಕಿದೆ ಎಂದು ಎಐವೈಎಫ್ನ ಜಿಲ್ಲಾ ಸಂಚಾಲಕ ಲವ ಒತ್ತಾಯಿಸಿದರು.
ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದು ಉಚಿತ ಚಿಕಿತ್ಸೆ ನೀಡಬೇಕು.. - Scam in Covid-19 Relief Fund
ಸಾಮಾನ್ಯ ವರ್ಗದ ಜನರು ವರ್ಷಪೂರ್ತಿ ದುಡಿದ ಹಣವನ್ನು ಚಿಕಿತ್ಸೆಗೆ ವ್ಯಯಿಸಿದ್ರೆ ಅವರ ಜೀವನ ಸಾಗಿಸಲು ಸಾಧ್ಯವಾಗುವುದಿಲ್ಲ..
![ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದು ಉಚಿತ ಚಿಕಿತ್ಸೆ ನೀಡಬೇಕು.. lava](https://etvbharatimages.akamaized.net/etvbharat/prod-images/768-512-7969347-496-7969347-1594379724953.jpg?imwidth=3840)
ಎಐವೈಎಫ್ ನ ಜಿಲ್ಲಾ ಸಂಚಾಲಕ ಲವ
ತುಮಕೂರು : ರಾಜ್ಯದಲ್ಲಿರುವ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ಕೂಡಲೇ ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡು ಕೊರೊನಾ ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕು. ಕೋವಿಡ್-19 ಪರಿಹಾರ ನಿಧಿಯಲ್ಲಿ ಹಗರಣ ನಡೆದಿದೆ ಎಂದು ರಾಜ್ಯದ ವಿರೋಧ ಪಕ್ಷ ಆರೋಪಿಸುತ್ತಿದೆ. ಈ ಬಗ್ಗೆ ಕಾನೂನಿನ ಮೂಲಕ ತನಿಖೆ ನಡೆಯಬೇಕಿದೆ ಎಂದು ಎಐವೈಎಫ್ನ ಜಿಲ್ಲಾ ಸಂಚಾಲಕ ಲವ ಒತ್ತಾಯಿಸಿದರು.
ಎಐವೈಎಫ್ನ ಜಿಲ್ಲಾ ಸಂಚಾಲಕ ಲವ ಮಾತನಾಡಿದರು
ಎಐವೈಎಫ್ನ ಜಿಲ್ಲಾ ಸಂಚಾಲಕ ಲವ ಮಾತನಾಡಿದರು