ETV Bharat / state

ಆಂಧ್ರ ಗಡಿಯ ಶಾಲೆಯಲ್ಲಿ ಶಿಕ್ಷಣ ಸಚಿವರ ಗ್ರಾಮ ವಾಸ್ತವ್ಯ: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

author img

By

Published : Sep 18, 2019, 9:58 PM IST

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗುರುವಾರ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಅಚ್ಚಮನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹಿನ್ನಲೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ತುಮಕೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗುರುವಾರ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಅಚ್ಚಮನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಲಿರುವ ಹಿನ್ನಲೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿಕ್ಷಣ ಸಚಿವರ ಗ್ರಾಮ ವಾಸ್ತವ್ಯ: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಾತ್ರಿ ವಾಸ್ತವ್ಯ ಹೂಡಲಿರುವ ಸಚಿವರು ಗ್ರಾಮದ ಸಮಸ್ಯೆ ಹಾಗೂ ಅಭಿವೃದ್ಧಿ ಕುರಿತು ಸ್ಥಳೀಯರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಅಚ್ಚಮ್ಮನ ಹಳ್ಳಿ ಗ್ರಾಮದಲ್ಲಿ ಶಿಕ್ಷಣ ಸಚಿವರ ಗ್ರಾಮ ವಾಸ್ತವ್ಯದಿಂದಾಗಿ ಆ ಭಾಗದ ಜನರಲ್ಲಿ ಸಂತಸ ಮನೆ ಮಾಡಿದಂತಾಗಿದೆ. ಕಾರಣ ತಿರುಮಣೆ ಸುತ್ತಮುತ್ತಲಿನ ಪ್ರದೇಶ ಒಂದು ಕಾಲದಲ್ಲಿ ನಕ್ಸಲ್ ಪೀಡಿತ ಪ್ರದೇಶವಾಗಿತ್ತು. 2004ರಲ್ಲಿ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಪೊಲೀಸರ ಮೇಲೆ ನಕ್ಸಲರು ದಾಳಿ ನಡೆಸಿ, 7 ಪೋಲಿಸರು 1 ಒಬ್ಬ ನಾಗರೀಕ ಸೇರಿದಂತೆ 8 ಜನ ಸಾವನ್ನಪ್ಪಿದ್ದರು. ಇಂತಹ ಗಡಿ ಪ್ರದೇಶಕ್ಕೆ ಹಲವು ಸಚಿವರು, ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೂಡ ಸೌರ ಘಟಕದ ವೀಕ್ಷಣೆಗೆ ಭೇಟಿ ನೀಡಿದ್ದರು.

ಶಿಕ್ಷಣ ಸಚಿವರ ಗ್ರಾಮವಾಸ್ತವ್ಯ ಹಿನ್ನಲೆ ಮಧುಗಿರಿ ಎಸಿ ಚಂದ್ರಶೇಖರಯ್ಯ ,ತಹಶೀಲ್ದಾರ್ ವರದರಾಜು ,ಇಒ ನರಸಿಂಹ ಮೂರ್ತಿ ,ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಮುಂತಾದರು ಶಾಲೆಗೆ ಭೇಟಿ ನೀಡಿ ಸಿದ್ದತೆಗಳ ಪರಿಶೀಲನೆ ನಡೆಸಿದ್ದಾರೆ.

ತುಮಕೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗುರುವಾರ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಅಚ್ಚಮನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಲಿರುವ ಹಿನ್ನಲೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿಕ್ಷಣ ಸಚಿವರ ಗ್ರಾಮ ವಾಸ್ತವ್ಯ: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಾತ್ರಿ ವಾಸ್ತವ್ಯ ಹೂಡಲಿರುವ ಸಚಿವರು ಗ್ರಾಮದ ಸಮಸ್ಯೆ ಹಾಗೂ ಅಭಿವೃದ್ಧಿ ಕುರಿತು ಸ್ಥಳೀಯರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಅಚ್ಚಮ್ಮನ ಹಳ್ಳಿ ಗ್ರಾಮದಲ್ಲಿ ಶಿಕ್ಷಣ ಸಚಿವರ ಗ್ರಾಮ ವಾಸ್ತವ್ಯದಿಂದಾಗಿ ಆ ಭಾಗದ ಜನರಲ್ಲಿ ಸಂತಸ ಮನೆ ಮಾಡಿದಂತಾಗಿದೆ. ಕಾರಣ ತಿರುಮಣೆ ಸುತ್ತಮುತ್ತಲಿನ ಪ್ರದೇಶ ಒಂದು ಕಾಲದಲ್ಲಿ ನಕ್ಸಲ್ ಪೀಡಿತ ಪ್ರದೇಶವಾಗಿತ್ತು. 2004ರಲ್ಲಿ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಪೊಲೀಸರ ಮೇಲೆ ನಕ್ಸಲರು ದಾಳಿ ನಡೆಸಿ, 7 ಪೋಲಿಸರು 1 ಒಬ್ಬ ನಾಗರೀಕ ಸೇರಿದಂತೆ 8 ಜನ ಸಾವನ್ನಪ್ಪಿದ್ದರು. ಇಂತಹ ಗಡಿ ಪ್ರದೇಶಕ್ಕೆ ಹಲವು ಸಚಿವರು, ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೂಡ ಸೌರ ಘಟಕದ ವೀಕ್ಷಣೆಗೆ ಭೇಟಿ ನೀಡಿದ್ದರು.

ಶಿಕ್ಷಣ ಸಚಿವರ ಗ್ರಾಮವಾಸ್ತವ್ಯ ಹಿನ್ನಲೆ ಮಧುಗಿರಿ ಎಸಿ ಚಂದ್ರಶೇಖರಯ್ಯ ,ತಹಶೀಲ್ದಾರ್ ವರದರಾಜು ,ಇಒ ನರಸಿಂಹ ಮೂರ್ತಿ ,ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಮುಂತಾದರು ಶಾಲೆಗೆ ಭೇಟಿ ನೀಡಿ ಸಿದ್ದತೆಗಳ ಪರಿಶೀಲನೆ ನಡೆಸಿದ್ದಾರೆ.

Intro:Body:vÀĪÀÄPÀÆgÀÄ / ¥ÁªÀUÀqÀ
¥ÁæxÀ«ÄPÀ ªÀÄvÀÄÛ ¥ËqsÀ ²PÀët ¸ÀaªÀgÁzÀ J¸ï.¸ÀÄgÉñï PÀĪÀiÁgïgÀªÀgÀÄ CZÀѪÀÄä£À ºÀ½î UÁæªÀÄzÀ ¸ÀPÁðj ±Á¯ÉAiÀÄ°è ªÁ¸ÀÛªÀå »£À߯ÉAiÀÄ°è f¯Áè ªÀÄlÖzÀ DPÁjUÀ¼ÀÄ ¨ÉÃn ¥Àj²Ã®£É £ÀqɹzÀgÀÄ.
¥ÁªÀUÀqÀ vÁ®ÆQ£À £ÁUÀ®ªÀÄrPÉ ºÉÆç½AiÀÄ CZÀѪÀÄä£À ºÀ½î UÁæªÀÄzÀ°è ²PÀët ¸ÀaªÀgÀ UÁæªÀÄ ªÁ¸ÀÛªÀå¢AzÀ D¨sÁUÀzÀ d£ÀgÀ°è ¸ÀAvÀ¸À ªÀÄ£É ªÀiÁrzÀAvÁVzÉ ,PÁgÀt wgÀĪÀÄuÉ ¸ÀÄvÀÛªÀÄÄvÀÛ°£À ¥ÀæzÉñÀ MAzÀÄ PÁ®zÀ°è ¸ÀPÀì¯ï ¦ÃrvÀ ¥ÀæzÉñÀªÁVvÀÄÛ ,2004 ¸ÀPÁðj ±Á¯ÉAiÀÄ°è ªÁ¸ÀÛªÀå ºÀÆrzÁÝ ¥ÉÆð¸ÀgÀ ªÉÄÃ¯É £ÀPÀì®gÀÄ zÁ½ £Àqɹ 7 ¥ÉÆð¸ÀgÀÄ 1 M§â £ÁUÀjÃPÀ ¸ÉÃjzÀAvÉ 8 d£À ¸ÁªÀ£ÀߦàzÀÝgÀÄ , EAvÀºÀ UÀr ¥ÀæzÉñÀzÀ°è ºÀ®ªÀÅ ¸ÀaªÀgÀÄ gÁdåzÀ ªÀiÁf ªÀÄÄRåªÀÄAwæ ¹zÀÝgÁªÀÄAiÀÄågÀªÀgÀÄ PÀÆqÀ ¸ËgÀ WÀlPÀzÀ «PÀëuÉUÉ ¨ÉÃn ¤ÃrzÀgÀÄ.
EAzÀÄ gÁdåzÀ ²PÀët ¸ÀaªÀgÀÄ ¸ÀgÀ¼ÀvÉUÉ ºÉ¸ÀgÁzÀ J¸ï.¸ÀÄgÉñï PÀĪÀiÁgïgÀªÀgÀÄ ¸ÁªÀðd¤PÀ ²PÀët E¯ÁSÉAiÀÄ£ÀÄß §®¥Àr¸ÀĪÀ ¤nÖ£À°è ºÁUÀÆ ¸ÀgÀPÁj ±Á¯ÉUÀ¼À£ÀÄß UÁæ«ÄÃt ¨sÁUÀzÀ°è G½¸ÀĪÀ ¸À®ÄªÁV DAzÀæUÀr ¨sÁUÀzÀ ¥ÀæzÉñÀzÀ°è ªÁ¸ÀÛªÀå ºÀÆqÀÄwÛgÀĪÀÅzÀÄ ²PÀët E¯ÁSÉUÉ ªÉÄÃgÀUÀ£ÀÄß ¤ÃrzÀAvÁVzÉ.
²PÀët ¸ÀaªÀgÀ ±Á¯Á ªÁ¸ÀÛªÀåPÉÌ PÉÊUÉÆArgÀĪÀ ¹zÀÝvÉUÀ¼À §UÉÎ ªÀÄzÀÄVj ±ÉÊPÀëuÉPÀ f¯ÉèAiÀÄ G¥À¤zÉÃð±ÀPÀgÁzÀ gÀ«±ÀAPÀgï gÉrØ ªÀiÁvÀ£Ár PÀ£ÁðlPÀ ¸ÀPÁðgÀzÀ ¥ÁæxÀ«ÄPÀ ªÀÄvÀÄÛ ¥ËæqsÀ ²PÀët ¸ÀaªÀgÀÄ ¸ÀPÁðj ±Á¯ÉAiÀÄ°ègÀĪÀ ¸Ë®¨sÀåUÀ¼À£ÀÄß ªÀiÁvÀæ ªÁ¸ÀÛªÀåPÉÌ ¹zÀÝvÉ ªÀiÁrzÀÄÝ ,AiÀiÁªÀÅzÉà ºÉÆøÀ ªÉåªÀ¸ÉÜ PÀ°à¹®è , ²PÀët ¸ÀaªÀgÀ ¸ÁéUÀvÀPÉÌ ªÀÄ»¼Á ²PÀëQAiÀÄgÀÄ ºÁUÀÆ UÁæªÀĸÀÜjAzÀ PÀÄA¨sÀªÉÄüÀ ºÁUÀÆ UÀr¨sÁUÀzÀ ±Á¯ÉUÀ¼À ¥ÀæZÀ°vÀ «zÁåªÀiÁ£ÀUÀ¼À §UÉÎ ªÀiÁ»w ¤ÃqÀ°zÁÝgÉ.
²PÀët ¸ÀaªÀgÀÄ CZÀѪÀÄä£À ºÀ½î UÁæªÀÄzÀ°è ªÁ¸ÀÛªÀå«gÀĪÀ PÁgÀt ªÀÄzÀÄVj J¹ ZÀAzÀæ±ÉÃRgÀAiÀÄå ,vÀºÀ²Ã®Ýgï ªÀgÀzÀgÁdÄ ,EM £ÀgÀ¹AºÀä ªÀÄÆwð ,PÉëÃvÀæ ²PÀëuÁPÁj ¹zÀÝUÀAUÀAiÀÄå ,CPÀëgÀ zÁ¸ÉÆúÀ ¤zÉÃð±ÀPÀgÁzÀ ºÀ£ÀĪÀÄAvÀgÁAiÀÄ¥Àà ,©Dgï¹ ¥ÀªÀ£ï PÀĪÀiÁgï gÉrØ ,©eɦ gÁdå gÉÊvÀ ªÉÆÃZÀð G¥ÁzÀåPÀëgÁzÀ ²ªÀ¥Àæ¸Ázï ,vÁ®ÆPÀÄ CzÀåPÀëgÁzÀ f.n.VjÃ±ï ªÀÄÄAvÁzÀgÀÄ ±Á¯ÉUÉ ¨ÉÃn ¤Ãr ¹zÀÝvÉUÀ¼À ¥Àj²Ã®£É £ÀqɹzÀgÀÄ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.