ETV Bharat / state

'ದೇವೇಗೌಡರ ಕುಟುಂಬ ರಾಜಕಾರಣ ಸ್ವತಃ ಜೆಡಿಎಸ್ ಮುಖಂಡರಿಗೇ ಮುಜುಗರ ತಂದಿದೆ' - undefined

ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್​ ವಾಗ್ದಾಳಿ ನಡೆಸಿದ್ದಾರೆ.

ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್
author img

By

Published : May 18, 2019, 1:19 PM IST

ತುಮಕೂರು: ಮಾಜಿ ಪ್ರಧಾನಿ ದೇವೇಗೌಡರು ಗಲಾಟೆ, ರಗಳೆ ಮಾಡಿಕೊಂಡು ತುಮಕೂರಿನಿಂದ ಸ್ಪರ್ಧೆ ಮಾಡಿದ್ರು. ಆದ್ರೆ ಎಲೆಕ್ಷನ್ ಟೇಕ್ ಆಫ್ ಆಗಲೆ ಇಲ್ಲ ಎಂದು ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಹೇಳಿದ್ದಾರೆ.

ಜ್ಯೋತಿ ಗಣೇಶ್​, ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಪ್ರಚಾರ ಕಾರ್ಯಕ್ರಮಕ್ಕೆ ಜನರೇ ಸೇರುತ್ತಿರಲಿಲ್ಲ ಬದಲಿಗೆ ಸಿದ್ದರಾಮಯ್ಯ ಬಂದಾಗ ಮಾತ್ರ ಸಾವಿರಾರು ಜನ ಸೇರಿದ್ದರು. ಅಷ್ಟೇ ಅಲ್ಲದೇ, ಮಂಡ್ಯದಲ್ಲಿ ದೇವೇಗೌಡರು ನಾಮಪತ್ರ ಸಲ್ಲಿಕೆಗೆ ಅಕ್ಕಪಕ್ಕದ ಜಿಲ್ಲೆಯಿಂದ ಜನ ಕರೆದುಕೊಂಡು ಬಂದು ಗಬ್ಬೆಬ್ಬಿಸಿದ್ರು ಎಂದು ಮೂದಲಿಸಿದರು.

ದೇವೇಗೌಡರ ಮೇಲೆ ಜನರು ಅಸಹ್ಯ ಪಡುವಂತ ವಾತಾವರಣ ಸೃಷ್ಟಿಯಾಗಿದೆ. ದೇವೇಗೌಡರ ಕುಟುಂಬ ರಾಜಕಾರಣ ಸ್ವತಃ ಜೆಡಿಎಸ್ ಮುಖಂಡರಿಗೇ ಮುಜುಗರ ತಂದಿದೆ. ಕಾಂಗ್ರೆಸ್ ಮತ್ತು ದಳದವರು ಅರ್ಥಮೆಟಿಕ್‌ ರೀತಿಯಲ್ಲಿ ಒಂದಾಗಿಲ್ಲ. ಈ ಬಾರಿ ಖಂಡಿತವಾಗಿ 40 ರಿಂದ 50 ಸಾವಿರ ಅಂತರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ಗೆಲ್ಲುತ್ತಾರೆ ಎಂದರು.

ತುಮಕೂರು: ಮಾಜಿ ಪ್ರಧಾನಿ ದೇವೇಗೌಡರು ಗಲಾಟೆ, ರಗಳೆ ಮಾಡಿಕೊಂಡು ತುಮಕೂರಿನಿಂದ ಸ್ಪರ್ಧೆ ಮಾಡಿದ್ರು. ಆದ್ರೆ ಎಲೆಕ್ಷನ್ ಟೇಕ್ ಆಫ್ ಆಗಲೆ ಇಲ್ಲ ಎಂದು ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಹೇಳಿದ್ದಾರೆ.

ಜ್ಯೋತಿ ಗಣೇಶ್​, ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಪ್ರಚಾರ ಕಾರ್ಯಕ್ರಮಕ್ಕೆ ಜನರೇ ಸೇರುತ್ತಿರಲಿಲ್ಲ ಬದಲಿಗೆ ಸಿದ್ದರಾಮಯ್ಯ ಬಂದಾಗ ಮಾತ್ರ ಸಾವಿರಾರು ಜನ ಸೇರಿದ್ದರು. ಅಷ್ಟೇ ಅಲ್ಲದೇ, ಮಂಡ್ಯದಲ್ಲಿ ದೇವೇಗೌಡರು ನಾಮಪತ್ರ ಸಲ್ಲಿಕೆಗೆ ಅಕ್ಕಪಕ್ಕದ ಜಿಲ್ಲೆಯಿಂದ ಜನ ಕರೆದುಕೊಂಡು ಬಂದು ಗಬ್ಬೆಬ್ಬಿಸಿದ್ರು ಎಂದು ಮೂದಲಿಸಿದರು.

ದೇವೇಗೌಡರ ಮೇಲೆ ಜನರು ಅಸಹ್ಯ ಪಡುವಂತ ವಾತಾವರಣ ಸೃಷ್ಟಿಯಾಗಿದೆ. ದೇವೇಗೌಡರ ಕುಟುಂಬ ರಾಜಕಾರಣ ಸ್ವತಃ ಜೆಡಿಎಸ್ ಮುಖಂಡರಿಗೇ ಮುಜುಗರ ತಂದಿದೆ. ಕಾಂಗ್ರೆಸ್ ಮತ್ತು ದಳದವರು ಅರ್ಥಮೆಟಿಕ್‌ ರೀತಿಯಲ್ಲಿ ಒಂದಾಗಿಲ್ಲ. ಈ ಬಾರಿ ಖಂಡಿತವಾಗಿ 40 ರಿಂದ 50 ಸಾವಿರ ಅಂತರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ಗೆಲ್ಲುತ್ತಾರೆ ಎಂದರು.

Intro:ತುಮಕೂರಿನಲ್ಲಿ ದೇವೇಗೌಡರ ಎಲೆಕ್ಷನ್ ಟೇಕ್ ಆಫ್ ಆಗಲೆ ಇಲ್ಲ....
ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಹೇಳಿಕೆ....

ತುಮಕೂರು
ಮಾಜಿ ಪ್ರಧಾನಿ ದೇವೇಗೌಡರು ಅಲ್ಲೇಲ್ಲೋ ಗಲಾಟೆ , ರಗಳೆ ಮಾಡಿಕೊಂಡು ತುಮಕೂರಿನಿಂದ ಸ್ಪರ್ಧೆ ಮಾಡಿದ್ರು ಅಲ್ಲದೆ ಎಲೆಕ್ಷನ್ ಟೇಕ್ ಆಫ್ ಆಗಲೆ ಇಲ್ಲ ಎಂದು ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ವ್ಯಾಖ್ಯಾನಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿ,
ಮಂಡ್ಯದಲ್ಲಿ ದೇವೇಗೌಡರು ಗಬ್ಬೇಬ್ಬರಿಸಿದ್ರು. ನಾಮಪತ್ರ ಸಲ್ಲಿಕೆಗೆ ಅಕ್ಕಪಕ್ಕದ ಜಿಲ್ಲೆಯಿಂದ ಜನ ಕರೆದುಕೊಂಡು ಬಂದು ದೂಳೇಬ್ಬಿಸಿದ್ರು ಎಂದು ಟೀಕಿಸಿದರು.
ದೇವೇಗೌಡರ ಪ್ರಚಾರ ಕಾರ್ಯಕ್ರಮಕ್ಕೆ ಜನರೇ ಸೇರುತ್ತಿರಲಿಲ್ಲ, ಕೇವಲ 800, 900 ಜನರು ಸೇರುತ್ತಿದ್ದರು. ಸಿದ್ದರಾಮಯ್ಯ ಬಂದಾಗ ಮಾತ್ರ ಸಾವಿರಾರು ಜನ ಸೇರಿದ ರು ಎಂದರು.

ಜೆಡಿಎಸ್ ನಾಯಕರು ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ, ಖಂಡಿತವಾಗಿ 40 ರಿಂದ 50 ಸಾವಿರ ಅಂತರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜ್ ಗೆಲ್ಲುತ್ತಾರೆ ಎಂದರು.

ದೇವೇಗೌಡರನ್ನು ಜನರು ಅಸಹ್ಯ ಪಡುವಂತೆ ವಾತಾವರಣ ಸೃಷ್ಟಿಯಾಗಿತ್ತು.
ದೇವೇಗೌಡರ ಕುಟುಂಬ ರಾಜಕಾರಣ ಜೆಡಿಎಸ್ ಮುಖಂಡರಿಗೆ ಮುಜುಗರ ತಂದಿದೆ. ಕಾಂಗ್ರೆಸ್ ಮತ್ತು ದಳದವ್ರು ಅರ್ಥಮೆಟಿಕ್‌ ರೀತಿಯಲ್ಲಿ ಒಂದಾಗಿಲ್ಲ ಎಂದು ಹೇಳಿದರುBody:TumakuruConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.