ETV Bharat / state

ಮೊಬೈಲ್​ ಏಕಾಗ್ರತೆ ಹಾಳುಮಾಡುವುದರ ಜೊತೆಗೆ ದಾಸರನ್ನಾಗಿ ಮಾಡುತ್ತದೆ: ಅರ್ಜುನ್ ದೇವಯ್ಯ - Olympic athlete Arjun Devayya

ರನ್ ಫಾರ್ ಜಲ್ ಶಕ್ತಿ ಮತ್ತು ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಒಲಿಂಪಿಕ್ ಕ್ರೀಡಾಪಟು ಅರ್ಜುನ್ ದೇವಯ್ಯ ಮಾತನಾಡಿ, ಕನಸು ಕಾಣುವವರು ಕೇವಲ ಹಾಸಿಗೆಯ ಮೇಲೆ ಮಲಗಿರುತ್ತಾರೆ. ಎದ್ದು ಓಡಲು ಶುರು ಮಾಡಿದಾಗ ಮಾತ್ರ ಸಾಧನೆಯ ಜೀವನ ಪ್ರಾರಂಭವಾಗುತ್ತದೆ ಎಂದು ಹೇಳಿದರು.

ಒಲಂಪಿಕ್​ ಕ್ರೀಡಾಪಟು ಅರ್ಜುನ್ ದೇವಯ್ಯ
author img

By

Published : Nov 17, 2019, 11:11 AM IST

ತುಮಕೂರು: ಇತ್ತೀಚೆಗೆ ಯುವಪೀಳಿಗೆ ಮೊಬೈಲ್​ಗೆ ಗುಲಾಮರಾಗುತ್ತಿದ್ದಾರೆ. ಅದು ಬದಲಾಗಬೇಕು ಎಂದು ಒಲಿಂಪಿಕ್​ನ ಕ್ರೀಡಾಪಟು ಅರ್ಜುನ್ ದೇವಯ್ಯ ಯುವಪೀಳಿಗೆಗೆ ಸಲಹೆ ನೀಡಿದರು.

ರನ್ ಫಾರ್ ಜಲ್ ಶಕ್ತಿ ಮತ್ತು ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಒಲಿಂಪಿಕ್ ಕ್ರೀಡಾಪಟು ಅರ್ಜುನ್ ದೇವಯ್ಯ ಚಾಲನೆ ನೀಡಿದರು. ಚಾಲನೆಗೂ ಮುನ್ನ ಮಾತನಾಡಿದ ಅವರು, ಜೀವನದಲ್ಲಿ ಸಾಧನೆ ಮಾಡಬೇಕೆಂದು ಯಾರು ಪಣ ತೊಡುತ್ತಾರೋ, ಅವರು ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ. ಕನಸು ಕಾಣುವವರು ಕೇವಲ ಹಾಸಿಗೆಯ ಮೇಲೆ ಮಲಗಿರುತ್ತಾರೆ. ಎದ್ದು ಓಡಲು ಶುರು ಮಾಡಿದಾಗ ಮಾತ್ರ ಸಾಧನೆಯ ಜೀವನ ಪ್ರಾರಂಭವಾಗುತ್ತದೆ ಎಂದರು.

ರನ್ ಫಾರ್ ಜಲ್ ಶಕ್ತಿ ಮತ್ತು ಪ್ಲಾಸ್ಟಿಕ್ ನಿಷೇಧ ಜಾಗೃತಿ ಕಾರ್ಯಕ್ರಮ

ಅನವಶ್ಯಕವಾಗಿ ಮೊಬೈಲ್ ಬಳಸುವುದರಿಂದ ಅದು ನಿಮ್ಮ ಏಕಾಗ್ರತೆಯನ್ನು ಹಾಳುಮಾಡುವುದರ ಜತೆಗೆ ನಿಮ್ಮನ್ನು ದಾಸರನ್ನಾಗಿ ಮಾಡಿಕೊಳ್ಳುತ್ತದೆ. ಅದಕ್ಕೆ ನೀವು ಅಸ್ಪದ ನೀಡಬೇಡಿ ಎಂದು ಯುವಪೀಳಿಗೆಗೆ ಅರ್ಜುನ್​ ದೇವಯ್ಯ ಸಲಹೆ ನೀಡಿದ್ರು.

ತುಮಕೂರು: ಇತ್ತೀಚೆಗೆ ಯುವಪೀಳಿಗೆ ಮೊಬೈಲ್​ಗೆ ಗುಲಾಮರಾಗುತ್ತಿದ್ದಾರೆ. ಅದು ಬದಲಾಗಬೇಕು ಎಂದು ಒಲಿಂಪಿಕ್​ನ ಕ್ರೀಡಾಪಟು ಅರ್ಜುನ್ ದೇವಯ್ಯ ಯುವಪೀಳಿಗೆಗೆ ಸಲಹೆ ನೀಡಿದರು.

ರನ್ ಫಾರ್ ಜಲ್ ಶಕ್ತಿ ಮತ್ತು ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಒಲಿಂಪಿಕ್ ಕ್ರೀಡಾಪಟು ಅರ್ಜುನ್ ದೇವಯ್ಯ ಚಾಲನೆ ನೀಡಿದರು. ಚಾಲನೆಗೂ ಮುನ್ನ ಮಾತನಾಡಿದ ಅವರು, ಜೀವನದಲ್ಲಿ ಸಾಧನೆ ಮಾಡಬೇಕೆಂದು ಯಾರು ಪಣ ತೊಡುತ್ತಾರೋ, ಅವರು ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ. ಕನಸು ಕಾಣುವವರು ಕೇವಲ ಹಾಸಿಗೆಯ ಮೇಲೆ ಮಲಗಿರುತ್ತಾರೆ. ಎದ್ದು ಓಡಲು ಶುರು ಮಾಡಿದಾಗ ಮಾತ್ರ ಸಾಧನೆಯ ಜೀವನ ಪ್ರಾರಂಭವಾಗುತ್ತದೆ ಎಂದರು.

ರನ್ ಫಾರ್ ಜಲ್ ಶಕ್ತಿ ಮತ್ತು ಪ್ಲಾಸ್ಟಿಕ್ ನಿಷೇಧ ಜಾಗೃತಿ ಕಾರ್ಯಕ್ರಮ

ಅನವಶ್ಯಕವಾಗಿ ಮೊಬೈಲ್ ಬಳಸುವುದರಿಂದ ಅದು ನಿಮ್ಮ ಏಕಾಗ್ರತೆಯನ್ನು ಹಾಳುಮಾಡುವುದರ ಜತೆಗೆ ನಿಮ್ಮನ್ನು ದಾಸರನ್ನಾಗಿ ಮಾಡಿಕೊಳ್ಳುತ್ತದೆ. ಅದಕ್ಕೆ ನೀವು ಅಸ್ಪದ ನೀಡಬೇಡಿ ಎಂದು ಯುವಪೀಳಿಗೆಗೆ ಅರ್ಜುನ್​ ದೇವಯ್ಯ ಸಲಹೆ ನೀಡಿದ್ರು.

Intro:ತುಮಕೂರು: ಇತ್ತಿಚೆಗೆ ಯುವಪೀಳಿಗೆ ಮೊಬೈಲ್ ಗೆ ಗುಲಾಮರಾಗುತಿದ್ದು. ಅದು ಬದಲಾಗಬೇಕು, ನೀವು ಮೊಬೈಲ್ ನ ಮಾಲೀಕರಾಗುವ ಮೂಲಕ ಅದರ ಸಾರಥ್ಯ ವಹಿಸಬೇಕು. ಅನವಶ್ಯಕವಾಗಿ ಮೊಬೈಲ್ ಬಳಸುವುದರಿಂದ ಅದು ನಿಮ್ಮ ಏಕಾಗ್ರತೆಯನ್ನು ಹಾಳುಮಾಡುವುದರ ಜತೆಗೆ ನಿಮ್ಮನ್ನು ದಾಸರನ್ನಾಗಿ ಮಾಡಿಕೊಳ್ಳುತ್ತದೆ ಅದಕ್ಕೆ ನೀವು ಅಸ್ಪದ ನೀಡಬೇಡಿ ಎಂದು ಒಲಂಪಿಕ್ ಕ್ರೀಡಾಪಟು ಅರ್ಜುನ್ ದೇವಯ್ಯ ಯುವಪೀಳಗೆಗೆ ಸಲಹೆ ನೀಡಿದರು.


Body:ರನ್ ಫರ್ ಜಲ್ ಶಕ್ತಿ ಮತ್ತು ಪ್ಲಾಸ್ಟಿಕ್ ನಿಶೇಧದ ಬಗ್ಗೆ ಜಾಗೃತಿ ಮೂಡಿಸಲು ಬೂಗಲ್ ಟ್ರಸ್ಟ್ ವತಿಯಿಂದ ನಗರದ ಟೌನ್ ಹಾಲ್ ವೃತ್ತದಲ್ಲಿ ರನ್ ಮ್ಯಾಥನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಒಲಂಪಿಕ್ ಕ್ರೀಡಾಪಟು ಅರ್ಜುನ್ ದೇವಯ್ಯ ಚಾಲನೆ ನೀಡಿದರು.
ಚಾಲನೆಗೂ ಮುನ್ನ ಮಾತನಾಡಿದ ಅರ್ಜುನ್ ದೇವಯ್ಯ, ಜೀವನದಲ್ಲಿ ಸಾಧನೆ ಮಾಡಬೇಕೆಂದು ಯಾರು ಪಣತೊಡುತ್ತಾರೆ, ಅವರು ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ, ಕನಸು ಕಾಣುವವರು ಕೇವಲ ಹಾಸಿಗೆಯ ಮೇಲೆ ಮಲಗಿರುತ್ತಾರೆ, ಎದ್ದು ಓಡಲು ಶುರು ಮಾಡಿದಾಗ ಮಾತ್ರ ಸಾಧನೆಯ ಜೀವನ ಪ್ರಾರಂಭವಾಗುತ್ತದೆ. ಆ ಮೂಲಕ ನಿಮ್ಮಲಿರುವ ಪ್ರತಿಭೆಗೆ ಪ್ರತಿಫಲ ಸಿಗುತ್ತದೆ. ದೇಶದಲ್ಲಿ ಅಭಿವೃದ್ಧಿ ಎಂಬುದು ಆಗಿದ್ದರೆ ಅದಕ್ಕೆ ಕೇವಲ ಅಧಿಕಾರಿಗಳು, ರಾಜಕಾರಣಿಗಳಿಂದ ಮಾತ್ರ ಸಾಧ್ಯವಲ್ಲ.ಪ್ರತಿಯೊಬ್ಬ ಪ್ರಜೆಯೂ ಕಾರಣ. ದೇಶದ ಅಭಿವೃದ್ಧಿಗೆ ಪ್ರತೊಯೊಬ್ಬರೂ ಕಂಕಣ ಬದ್ದರಾಗಿರಬೇಕು ಎಂದರು.
ಇಗಿನ ಯುವಪೀಳಿಗೆ ಮೊಬೈಲ್ ಗೆ ಗುಲಾಮರಾಗುತಿದ್ದಾರೆ. ಅದು ಬದಲಾಗಬೇಕು, ನೀವು ಮೊಬೈಲ್ ನ ಮಾಲೀಕರಾಗುವ ಮೂಲಕ ಅದರ ಸಾರತ್ಯ ವಹಿಸಬೇಕು. ಅನವಶ್ಯಕವಾಗಿ ಮೊಬೈಲ್ ಬಳಸುವುದರಿಂದ ಅದು ನಿಮ್ಮ ಏಕಾಗ್ರತೆಯನ್ನು ಹಾಳುಮಾಡುವುದರ ಜತೆಗೆ ನಿಮ್ಮನ್ನು ದಾಸರನ್ನಾಗಿ ಮಾಡಿಕೊಳ್ಳುತ್ತದೆ ಅದಕ್ಕೆ ನೀವು ಅಸ್ಪದ ನೀಡಬೇಡಿ ಎಂದು ಯುವಪೀಳಗೆಗೆ ಸಲಹೆ ನೀಡಿದರು.
ಬೈಟ್: ಅರ್ಜುನ್ ದೇವಯ್ಯ, ಒಲಂಪಿಕ್ ಕ್ರೀಡಾಪಟು.


Conclusion:ಇದೇ ವೇಳೆ ನಗರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಪರಿಶ್ರಮ ವಹಿಸುತ್ತಿರುವ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.
ಕೊರಿಯೊಗ್ರಾಪರ್ ಡ್ಯಾನಿ ಡಾನ್ಸ್ ಅವರು ಮ್ಯಾಥನ್ ನಲ್ಲಿ ಪಾಲ್ಗೊಂಡಿದ್ದವರನ್ನು ಪ್ರೋತ್ಸಾಹಿಸಲುವ ಫಿಟ್ ನೆಸ್ ಬಗ್ಗೆ ಮಾರ್ಗದರ್ಶನ ನೀಡಿದರು.

ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.