ETV Bharat / state

ಭಯೋತ್ಪಾದಕರ ನಂಟು...ಗುಂಡ್ಲುಪೇಟೆ ಮೌಲ್ವಿಗಳಿಗೆ ಪೊಲೀಸರ ಖಡಕ್ ಎಚ್ಚರಿಕೆ

author img

By

Published : Jan 13, 2020, 10:46 PM IST

ಶಂಕಿತ ಭಯೋತ್ಪಾದಕರ ಸ್ನೇಹ ಮತ್ತು ಆಶ್ರಯ ನೀಡಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ಶಂಕೆ ಮೇಲೆ ಪೊಲೀಸರು ಗುಂಡ್ಲುಪೇಟೆಯಲ್ಲಿ ಮೌಲ್ವಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

police
ಪೊಲೀಸರ ಖಡಕ್ ಎಚ್ಚರಿಕೆ

ಚಾಮರಾಜನಗರ: ಶಂಕಿತ ಭಯೋತ್ಪಾದಕರ ಸ್ನೇಹ ಮತ್ತು ಆಶ್ರಯ ನೀಡಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ಶಂಕೆ ಮೇಲೆ ಗುಂಡ್ಲುಪೇಟೆಯ ಇಬ್ಬರು ಮೌಲ್ವಿಗಳನ್ನು ವಿಚಾರಣೆಗೊಳಪಡಿಸಿದ ಬಳಿಕ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.

police
ಪೊಲೀಸರ ಖಡಕ್ ಎಚ್ಚರಿಕೆ

ಸೋಮವಾರ ಸಂಜೆ ಗುಂಡ್ಲುಪೇಟೆ ಪಿಎಸ್ಐ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆ ಕರೆದು ಅಪರಿಚಿತರು, ಅನುಮಾನಸ್ಪದ ವ್ಯಕ್ತಿಗಳು ಆಶ್ರಯ ಕೇಳಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಜೊತೆಗೆ, ಮಸೀದಿ ಮತ್ತು ಮದರಸಗಳಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ತಾಕೀತು ಮಾಡಿದ್ದಾರೆ.ಒಂದು ವೇಳೆ ಧಾರ್ಮಿಕ ಕೇಂದ್ರಗಳಲ್ಲಿ ಕಾನೂನುಬಾಹಿರ ಚಟುವಟಿಕೆ, ಭಯೋತ್ಪಾದಕ ಚಟುವಟಿಕೆಗಳು ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಶನಿವಾರ ತಡರಾತ್ರಿ ಭಯೋತ್ಪಾದನಾ ನಿಗ್ರಹ ದಳ ಮತ್ತು ಆಂತರಿಕ ಭದ್ರತಾ ಪಡೆಯು ಗುಂಡ್ಲುಪೇಟೆ ಇಬ್ಬರು ಮೌಲ್ವಿಗಳನ್ನು ವಿಚಾರಣೆಗೆ ಒಳಪಡಿಸಿ, ಓರ್ವನನ್ನು ಇನ್ನು ತಮ್ಮ ವಶದಲ್ಲೇ ಇರಿಸಿಕೊಂಡಿದ್ದಾರೆ.

ಚಾಮರಾಜನಗರ: ಶಂಕಿತ ಭಯೋತ್ಪಾದಕರ ಸ್ನೇಹ ಮತ್ತು ಆಶ್ರಯ ನೀಡಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ಶಂಕೆ ಮೇಲೆ ಗುಂಡ್ಲುಪೇಟೆಯ ಇಬ್ಬರು ಮೌಲ್ವಿಗಳನ್ನು ವಿಚಾರಣೆಗೊಳಪಡಿಸಿದ ಬಳಿಕ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.

police
ಪೊಲೀಸರ ಖಡಕ್ ಎಚ್ಚರಿಕೆ

ಸೋಮವಾರ ಸಂಜೆ ಗುಂಡ್ಲುಪೇಟೆ ಪಿಎಸ್ಐ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆ ಕರೆದು ಅಪರಿಚಿತರು, ಅನುಮಾನಸ್ಪದ ವ್ಯಕ್ತಿಗಳು ಆಶ್ರಯ ಕೇಳಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಜೊತೆಗೆ, ಮಸೀದಿ ಮತ್ತು ಮದರಸಗಳಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ತಾಕೀತು ಮಾಡಿದ್ದಾರೆ.ಒಂದು ವೇಳೆ ಧಾರ್ಮಿಕ ಕೇಂದ್ರಗಳಲ್ಲಿ ಕಾನೂನುಬಾಹಿರ ಚಟುವಟಿಕೆ, ಭಯೋತ್ಪಾದಕ ಚಟುವಟಿಕೆಗಳು ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಶನಿವಾರ ತಡರಾತ್ರಿ ಭಯೋತ್ಪಾದನಾ ನಿಗ್ರಹ ದಳ ಮತ್ತು ಆಂತರಿಕ ಭದ್ರತಾ ಪಡೆಯು ಗುಂಡ್ಲುಪೇಟೆ ಇಬ್ಬರು ಮೌಲ್ವಿಗಳನ್ನು ವಿಚಾರಣೆಗೆ ಒಳಪಡಿಸಿ, ಓರ್ವನನ್ನು ಇನ್ನು ತಮ್ಮ ವಶದಲ್ಲೇ ಇರಿಸಿಕೊಂಡಿದ್ದಾರೆ.

Intro:ಖಾನಾಪುರ ‌ಕ್ಷೇತ್ರದ ಅಭಿವೃದ್ಧಿಗೆ ಪ್ರಾರ್ಥಿಸಿ ಶಾಸಕಿ ಅಂಜಲಿ ನಿಂಬಾಳ್ಕರ್ ಪಾದಯಾತ್ರೆ ಮೂಲಕ ತಿರುಪತಿಗೆ ಪ್ರಯಾಣ

ಬೆಳಗಾವಿ:
ಖಾನಾಪುರ ‌ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಪಾದಯಾತ್ರೆ ಮೂಲಕ ಪ್ರಯಾಣ ಬೆಳೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಪತಿ ಹಾಗೂ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್, ಸಹೋದರರಾದ ಮಿಲಿಂದ್, ಸುರೇಶ್ ಸಾಥ್ ಕೊಟ್ಟಿದ್ದಾರೆ.
ಜನವರಿ 11ರಂದು ಬೆಳಗ್ಗೆ 4ಕ್ಕೆ ಬೆಂಗಳೂರಿಂದ ಅಂಜಲಿ ಕುಟುಂಬ ಪಾದಯಾತ್ರೆ ಮೂಲಕ ತಿರುಪತಿಯತ್ತ ಪ್ರಯಾಣ ಬೆಳೆಸಿದೆ. ಪಾದಯಾತ್ರೆ ಮೂಲಕ ಇಂದು ಶಾಸಕಿ ಕೋಲಾರ ತಲುಪಿದ್ದಾರೆ. ಖಾನಾಪುರ ಕ್ಷೇತ್ರ ಅಭಿವೃದ್ಧಿಗಾಗಿ ಪ್ರಾರ್ಥಿಸಿ ಅಂಜಲಿ ತಿರುಪತಿಗೆ 'ಪ್ರಾರ್ಥನೆ ನಡಿಗೆ' ಆರಂಭಿಸಿದ್ದಾರೆ. ಖಾನಾಪುರದ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸಲು ಪಾದಯಾತ್ರೆ ಕೈಗೊಂಡಿರುವೆ ಎಂದು ಶಾಸಕಿ ಅಂಜಲಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ ‌
--
KN_BGM_05_13_MLA_Anjali_Padayatre_Mulaka_Tirupatige_7201786

KN_BGM_05_13_MLA_Anjali_Padayatre_Tirupatige_Vsl_1

KN_BGM_05_13_MLA_Anjali_Padayatre_Tirupatige_Photo_1,2Body:ಖಾನಾಪುರ ‌ಕ್ಷೇತ್ರದ ಅಭಿವೃದ್ಧಿಗೆ ಪ್ರಾರ್ಥಿಸಿ ಶಾಸಕಿ ಅಂಜಲಿ ನಿಂಬಾಳ್ಕರ್ ಪಾದಯಾತ್ರೆ ಮೂಲಕ ತಿರುಪತಿಗೆ ಪ್ರಯಾಣ

ಬೆಳಗಾವಿ:
ಖಾನಾಪುರ ‌ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಪಾದಯಾತ್ರೆ ಮೂಲಕ ಪ್ರಯಾಣ ಬೆಳೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಪತಿ ಹಾಗೂ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್, ಸಹೋದರರಾದ ಮಿಲಿಂದ್, ಸುರೇಶ್ ಸಾಥ್ ಕೊಟ್ಟಿದ್ದಾರೆ.
ಜನವರಿ 11ರಂದು ಬೆಳಗ್ಗೆ 4ಕ್ಕೆ ಬೆಂಗಳೂರಿಂದ ಅಂಜಲಿ ಕುಟುಂಬ ಪಾದಯಾತ್ರೆ ಮೂಲಕ ತಿರುಪತಿಯತ್ತ ಪ್ರಯಾಣ ಬೆಳೆಸಿದೆ. ಪಾದಯಾತ್ರೆ ಮೂಲಕ ಇಂದು ಶಾಸಕಿ ಕೋಲಾರ ತಲುಪಿದ್ದಾರೆ. ಖಾನಾಪುರ ಕ್ಷೇತ್ರ ಅಭಿವೃದ್ಧಿಗಾಗಿ ಪ್ರಾರ್ಥಿಸಿ ಅಂಜಲಿ ತಿರುಪತಿಗೆ 'ಪ್ರಾರ್ಥನೆ ನಡಿಗೆ' ಆರಂಭಿಸಿದ್ದಾರೆ. ಖಾನಾಪುರದ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸಲು ಪಾದಯಾತ್ರೆ ಕೈಗೊಂಡಿರುವೆ ಎಂದು ಶಾಸಕಿ ಅಂಜಲಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ ‌
--
KN_BGM_05_13_MLA_Anjali_Padayatre_Mulaka_Tirupatige_7201786

KN_BGM_05_13_MLA_Anjali_Padayatre_Tirupatige_Vsl_1

KN_BGM_05_13_MLA_Anjali_Padayatre_Tirupatige_Photo_1,2Conclusion:ಖಾನಾಪುರ ‌ಕ್ಷೇತ್ರದ ಅಭಿವೃದ್ಧಿಗೆ ಪ್ರಾರ್ಥಿಸಿ ಶಾಸಕಿ ಅಂಜಲಿ ನಿಂಬಾಳ್ಕರ್ ಪಾದಯಾತ್ರೆ ಮೂಲಕ ತಿರುಪತಿಗೆ ಪ್ರಯಾಣ

ಬೆಳಗಾವಿ:
ಖಾನಾಪುರ ‌ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಪಾದಯಾತ್ರೆ ಮೂಲಕ ಪ್ರಯಾಣ ಬೆಳೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಪತಿ ಹಾಗೂ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್, ಸಹೋದರರಾದ ಮಿಲಿಂದ್, ಸುರೇಶ್ ಸಾಥ್ ಕೊಟ್ಟಿದ್ದಾರೆ.
ಜನವರಿ 11ರಂದು ಬೆಳಗ್ಗೆ 4ಕ್ಕೆ ಬೆಂಗಳೂರಿಂದ ಅಂಜಲಿ ಕುಟುಂಬ ಪಾದಯಾತ್ರೆ ಮೂಲಕ ತಿರುಪತಿಯತ್ತ ಪ್ರಯಾಣ ಬೆಳೆಸಿದೆ. ಪಾದಯಾತ್ರೆ ಮೂಲಕ ಇಂದು ಶಾಸಕಿ ಕೋಲಾರ ತಲುಪಿದ್ದಾರೆ. ಖಾನಾಪುರ ಕ್ಷೇತ್ರ ಅಭಿವೃದ್ಧಿಗಾಗಿ ಪ್ರಾರ್ಥಿಸಿ ಅಂಜಲಿ ತಿರುಪತಿಗೆ 'ಪ್ರಾರ್ಥನೆ ನಡಿಗೆ' ಆರಂಭಿಸಿದ್ದಾರೆ. ಖಾನಾಪುರದ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸಲು ಪಾದಯಾತ್ರೆ ಕೈಗೊಂಡಿರುವೆ ಎಂದು ಶಾಸಕಿ ಅಂಜಲಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ ‌
--
KN_BGM_05_13_MLA_Anjali_Padayatre_Mulaka_Tirupatige_7201786

KN_BGM_05_13_MLA_Anjali_Padayatre_Tirupatige_Vsl_1

KN_BGM_05_13_MLA_Anjali_Padayatre_Tirupatige_Photo_1,2

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.