ETV Bharat / state

ಶಿವಮೊಗ್ಗದಲ್ಲಿ ವರುಣ ಸಿಂಚನ: ರೈತರ ಮೊಗದಲ್ಲಿ ಮಂದಹಾಸ..!

ಕಳೆದ ಮೂರು ದಿನಗಳಿಂದ ಮರೆಯಾಗಿದ್ದ ಮಳೆಯಿಂದಾಗಿ ರೈತರು ಆತಂಕದಲ್ಲಿದ್ದರು. ಆದರೆ ಇಂದು ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

author img

By

Published : Jul 13, 2020, 7:50 PM IST

Rain in Shimoga
ಶಿವಮೊಗ್ಗದಲ್ಲಿ ವರುಣ ಸಿಂಚನ

ಶಿವಮೊಗ್ಗ: ಕಳೆದ ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ, ಮತ್ತೆ ಇಂದು ತಂಪೆರೆದಿದ್ದಾನೆ. ಇದರಿಂದಾಗಿ ರೈತರ ಮನದಲ್ಲಿ ಮೂಡಿದ್ದ ಆತಂಕ ದೂರವಾಗಿದೆ.

ಶಿವಮೊಗ್ಗದಲ್ಲಿ ವರುಣ ಸಿಂಚನ

ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಬಿತ್ತನೆ ಕಾರ್ಯ ಮುಗಿಸಿ ಭತ್ತ ನಾಟಿ ಕಾರ್ಯದಲ್ಲಿದ್ದರು. ಆದರೆ ಕಳೆದ ಮೂರು ದಿನಗಳಿಂದ ಮರೆಯಾಗಿದ್ದ ಮಳೆಯಿಂದಾಗಿ ರೈತರು ಆತಂಕದಲ್ಲಿದ್ದರು. ಆದರೆ ಇಂದು ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಶಿವಮೊಗ್ಗ: ಕಳೆದ ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ, ಮತ್ತೆ ಇಂದು ತಂಪೆರೆದಿದ್ದಾನೆ. ಇದರಿಂದಾಗಿ ರೈತರ ಮನದಲ್ಲಿ ಮೂಡಿದ್ದ ಆತಂಕ ದೂರವಾಗಿದೆ.

ಶಿವಮೊಗ್ಗದಲ್ಲಿ ವರುಣ ಸಿಂಚನ

ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಬಿತ್ತನೆ ಕಾರ್ಯ ಮುಗಿಸಿ ಭತ್ತ ನಾಟಿ ಕಾರ್ಯದಲ್ಲಿದ್ದರು. ಆದರೆ ಕಳೆದ ಮೂರು ದಿನಗಳಿಂದ ಮರೆಯಾಗಿದ್ದ ಮಳೆಯಿಂದಾಗಿ ರೈತರು ಆತಂಕದಲ್ಲಿದ್ದರು. ಆದರೆ ಇಂದು ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.