ETV Bharat / state

ಸ್ಮಶಾನ ಜಾಗ ಅತಿಕ್ರಮಣ ತೆರವುಗೊಳಿಸಬೇಕೆಂದು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ - rudrabhumi-bhima

ಸ್ಮಶಾನ ಜಾಗದ ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಸ್ಮಶಾನ ರಕ್ಷಣಾ ಸಮಿತಿ ಮಹಾನಗರ ಪಾಲಿಕೆಗೆ ಎದುರು ಪ್ರತಿಭಟಿಸುವ ಮೂಲಕ ಮನವಿ ಸಲ್ಲಿಸಿದೆ.

ಸ್ಮಶಾನ ರಕ್ಷಣಾ ಸಮಿತಿವತಿಯಿಂದ ಮಹಾನಗರ ಪಾಲಿಕೆಗೆ ಎದುರು ಪ್ರತಿಭಟನೆ
author img

By

Published : Mar 19, 2019, 11:38 AM IST

ಶಿವಮೊಗ್ಗ: ನಗರದ ಗುಡ್ಡೇಕಲ್​​​ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ ಮತ್ತು ಗುಡ್ಡೇಕಲ್ ಸ್ಮಶಾನ ಹಿತರಕ್ಷಣಾ ಸಮಿತಿ ನಡುವಿನ ವಿವಾದ ತಾರಕಕ್ಕೇರಿದ್ದು, ಸ್ಮಶಾನ ಜಾಗವನ್ನು ಅತಿಕ್ರಮಣ ಮಾಡಿ ದೇವಸ್ಥಾನ ಸಮಿತಿಯವರು ಅನಧಿಕೃತವಾಗಿ ಸಮುದಾಯ ಭವನವನ್ನು ನಿರ್ಮಿಸುತ್ತಿದ್ದಾರೆ. ಕೂಡಲೇ ಸ್ಮಶಾನ ಜಾಗದ ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಸ್ಮಶಾನ ರಕ್ಷಣಾ ಸಮಿತಿ ಮಹಾನಗರ ಪಾಲಿಕೆಗೆ ಎದುರು ಪ್ರತಿಭಟಿಸುವ ಮೂಲಕ ಮನವಿ ಸಲ್ಲಿಸಿದೆ.

ಸ್ಮಶಾನ ರಕ್ಷಣಾ ಸಮಿತಿವತಿಯಿಂದ ಮಹಾನಗರ ಪಾಲಿಕೆಗೆ ಎದುರು ಪ್ರತಿಭಟನೆ

2017 ಜೂನ್ 10, 13ರಂದು ಗುರುಪುರ ನಿವಾಸಿಗಳು ಮತ್ತು ಗುಡ್ಡೇಕಲ್ ಸ್ಮಶಾನ ಹಿತರಕ್ಷಣಾ ಸಮಿತಿಯವರು ಸ್ಮಶಾನ ಜಾಗದ ಅತಿಕ್ರಮಣವನ್ನು ತೆರವುಗೊಳಿಸಿ ಗುಡ್ಡೇಕಲ್ ದೇವಸ್ಥಾನ ಟ್ರಸ್ಟ್​​​ಗೆ ಸೇರಿದ ಜಾಗವನ್ನು ಸರ್ವೆ ಮಾಡಿಸಿ ಪೋಡಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ನ್ಯಾಯಾಲಯದಿಂದಲೇ ಅಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಲಾಗಿತ್ತು.

ಆದರೂ ಕೂಡ ದೇವಸ್ಥಾನ ಸಮಿತಿಯವರು ಈಗಾಗಲೇ ಎರಡು ಕಲ್ಯಾಣ ಮಂದಿರ ಇದ್ದರೂ ಸ್ಮಶಾನಕ್ಕೆ ಸೇರಿದ ಜಾಗದಲ್ಲಿ ಅತ್ಯಂತ ಹಳೆಯ ಸ್ಮಶಾನ ಕಟ್ಟೆಯನ್ನು ಕೆಡವಿದ್ದಾರೆ. ಈಗಾಗಲೇ ಸಮುದಾಯ ಭವನಕ್ಕೆ ಕಾಂಕ್ರೀಟ್ ಕಲರ್​​​​ಗಳನ್ನು ಹಾಕಿ ನಿರ್ಮಾಣ ಕೆಲಸ ಆರಂಭಿಸಿದೆ. ಈ ಬಗ್ಗೆ ಸ್ಮಶಾನ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ತಾವೇ ಜೆಸಿಬಿ ಸಹಾಯದಿಂದ ಪಿಲ್ಲರ್​ಗಳನ್ನು ಕೆಡವಿ ಸ್ಮಶಾನ ಸಮಿತಿ ಮೇಲೆ ಪಿಲ್ಲರ್ ಕೆಡವಿದ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಲಾಗಿದೆ ಎನ್ನಲಾಗಿದೆ.

ಶಿವಮೊಗ್ಗ: ನಗರದ ಗುಡ್ಡೇಕಲ್​​​ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ ಮತ್ತು ಗುಡ್ಡೇಕಲ್ ಸ್ಮಶಾನ ಹಿತರಕ್ಷಣಾ ಸಮಿತಿ ನಡುವಿನ ವಿವಾದ ತಾರಕಕ್ಕೇರಿದ್ದು, ಸ್ಮಶಾನ ಜಾಗವನ್ನು ಅತಿಕ್ರಮಣ ಮಾಡಿ ದೇವಸ್ಥಾನ ಸಮಿತಿಯವರು ಅನಧಿಕೃತವಾಗಿ ಸಮುದಾಯ ಭವನವನ್ನು ನಿರ್ಮಿಸುತ್ತಿದ್ದಾರೆ. ಕೂಡಲೇ ಸ್ಮಶಾನ ಜಾಗದ ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಸ್ಮಶಾನ ರಕ್ಷಣಾ ಸಮಿತಿ ಮಹಾನಗರ ಪಾಲಿಕೆಗೆ ಎದುರು ಪ್ರತಿಭಟಿಸುವ ಮೂಲಕ ಮನವಿ ಸಲ್ಲಿಸಿದೆ.

ಸ್ಮಶಾನ ರಕ್ಷಣಾ ಸಮಿತಿವತಿಯಿಂದ ಮಹಾನಗರ ಪಾಲಿಕೆಗೆ ಎದುರು ಪ್ರತಿಭಟನೆ

2017 ಜೂನ್ 10, 13ರಂದು ಗುರುಪುರ ನಿವಾಸಿಗಳು ಮತ್ತು ಗುಡ್ಡೇಕಲ್ ಸ್ಮಶಾನ ಹಿತರಕ್ಷಣಾ ಸಮಿತಿಯವರು ಸ್ಮಶಾನ ಜಾಗದ ಅತಿಕ್ರಮಣವನ್ನು ತೆರವುಗೊಳಿಸಿ ಗುಡ್ಡೇಕಲ್ ದೇವಸ್ಥಾನ ಟ್ರಸ್ಟ್​​​ಗೆ ಸೇರಿದ ಜಾಗವನ್ನು ಸರ್ವೆ ಮಾಡಿಸಿ ಪೋಡಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ನ್ಯಾಯಾಲಯದಿಂದಲೇ ಅಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಲಾಗಿತ್ತು.

ಆದರೂ ಕೂಡ ದೇವಸ್ಥಾನ ಸಮಿತಿಯವರು ಈಗಾಗಲೇ ಎರಡು ಕಲ್ಯಾಣ ಮಂದಿರ ಇದ್ದರೂ ಸ್ಮಶಾನಕ್ಕೆ ಸೇರಿದ ಜಾಗದಲ್ಲಿ ಅತ್ಯಂತ ಹಳೆಯ ಸ್ಮಶಾನ ಕಟ್ಟೆಯನ್ನು ಕೆಡವಿದ್ದಾರೆ. ಈಗಾಗಲೇ ಸಮುದಾಯ ಭವನಕ್ಕೆ ಕಾಂಕ್ರೀಟ್ ಕಲರ್​​​​ಗಳನ್ನು ಹಾಕಿ ನಿರ್ಮಾಣ ಕೆಲಸ ಆರಂಭಿಸಿದೆ. ಈ ಬಗ್ಗೆ ಸ್ಮಶಾನ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ತಾವೇ ಜೆಸಿಬಿ ಸಹಾಯದಿಂದ ಪಿಲ್ಲರ್​ಗಳನ್ನು ಕೆಡವಿ ಸ್ಮಶಾನ ಸಮಿತಿ ಮೇಲೆ ಪಿಲ್ಲರ್ ಕೆಡವಿದ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಲಾಗಿದೆ ಎನ್ನಲಾಗಿದೆ.

Intro:Body:

Intro:ಶಿವಮೊಗ್ಗ,

ಪ್ಯಾಕೇಜ್

ಸ್ಮಶಾನ - ಸಮುದಾಯ ಭವನ ನಿರ್ಮಾಣದ ನಡುವೆ ಗಲಾಟೆ,

ನಗರದ ಗುಡ್ಡೆ ಕಲ್ಲ್ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ ಮತ್ತು ಗುಡ್ಡೇಕಲ್ ಸ್ಮಶಾನ ಹಿತರಕ್ಷಣಾ ಸಮಿತಿ ನಡುವಿನ ವಿವಾದ ತಾರಕಕ್ಕೇರಿದ್ದು ಸ್ಮಶಾನ ಜಾಗವನ್ನು ಅಧಿಕ್ರಮಣ ಮಾಡಿ ಸ್ಥಾನ ಸಮಿತಿಯವರು ಅನಧಿಕೃತವಾಗಿ ಸಮುದಾಯ ಭವನವನ್ನು ನಿರ್ಮಿಸುತ್ತಿದ್ದು ಕೂಡಲೇ ಸ್ಮಶಾನ ಜಾಗದ ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಸ್ಮಶಾನ ರಕ್ಷಣಾ ಸಮಿತಿ ಮಹಾನಗರ ಪಾಲಿಕೆಗೆ ಎದುರು ಪ್ರತಿಭಟಿಸುವ ಮೂಲಕ ಮನವಿ ಸಲ್ಲಿಸಿದರು.





Body:2017 ಜೂನ್ 10 13ರಂದು ಗುರುಪುರ ನಿವಾಸಿಗಳು ಮತ್ತು ಗುಡ್ಡೇಕಲ್ ಸ್ಮಶಾನ ಹಿತರಕ್ಷಣಾ ಸಮಿತಿ ಅವರು ಸ್ಮಶಾನ ಜಾಗದ ಅತಿಕ್ರಮಣವನ್ನು ತೆರವುಗೊಳಿಸಿ ಗುಡ್ಡೇಕಲ್ ದೇವಸ್ಥಾನ ಟ್ರಸ್ಟ್ ಗೆ ಸೇರಿದ ಜಾಗವನ್ನು ಸರ್ವೆ ಮಾಡಿಸಿ ಪೋಡಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು ನ್ಯಾಯಾಲಯದಿಂದಲೇ ಅಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಲಾಗಿತ್ತು. ಆದರೂ ಕೂಡ ದೇವಸ್ಥಾನ ಸಮಿತಿಯವರು ಈಗಾಗಲೇ ಎರಡು ಕಲ್ಯಾಣ ಮಂದಿರ ಇದ್ದರೂ ಸ್ಮಶಾನಕ್ಕೆ ಸೇರಿದ ಜಾಗದಲ್ಲಿ ಅತ್ಯಂತ ಹಳೆಯ ಸ್ಮಶಾನ ಕಟ್ಟೆಯನ್ನು ಕೆಡವಿ ಈಗಾಗಲೇ ಸಮುದಾಯ ಭವನಕ್ಕೆ ಕಾಂಕ್ರೀಟ್ ಕಲರ್ ಗಳನ್ನು ಹಾಕಿ ನಿರ್ಮಾಣ ಕೆಲಸ ಆರಂಭಿಸಿದೆ ಈ ಬಗ್ಗೆ ಸ್ಮಶಾನ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ತಾವೇ ಜೆಸಿಬಿ ಸಹಾಯದಿಂದ ಫಿಲ್ಲರ್ಗಳನ್ನು  ಕೆಡವಿ ಸ್ಮಶಾನ ಸಮಿತಿ ಮೇಲೆ ಪಿಲ್ಲರ್ ಕೆಡವಿದ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದೆ ಇದೀಗ ಅವರು ತಿ ಕ್ರಮವನ್ನು ಸಮರ್ಥಿಸಿಕೊಂಡಿರುವ ಕೊಳ್ಳು ತ್ತಿದ್ದು ಸ್ಮಶಾನ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯರ ಆಕ್ಷೇಪವಿದ್ದು. ಕೂಡಲೇ ಮಾಹನಗರಪಾಲಿಕೆ ಹಾಗೂ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಅತಿಕ್ರಮಣ ಜಾಗವನ್ನು ತೆರವು ಗೊಳಿಸಿ ಬೇಕೆಂದು ಸ್ಥಳಿಯರು ಒತ್ತಾಯಿಸಿದರು.

 ಬೈಟ್ .ಮೊಹನ್ ರೆಡ್ಡಿ  ಸಮಿತಿ ಉಪಾಧ್ಯಕ್ಷ

ಬೈಟ್. ಬೆಳೂರ ರವಿ ಸಮಿತಿ ಅದ್ಯಕ್ಷ





Conclusion:ಭೀಮಾನಾಯ್ಕ ಎಸ್ ಶಿವಮೊಗ್ಗ


Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.