ETV Bharat / state

ಯುಎಪಿಎ ಪ್ರಕರಣ.. ಶಿವಮೊಗ್ಗ ಜಿಲ್ಲೆಗೆ ಮತ್ತೆ ಎನ್ಐಎ ತಂಡ ಭೇಟಿ

author img

By

Published : Dec 3, 2022, 2:29 PM IST

Updated : Dec 3, 2022, 9:05 PM IST

ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಶೋಧನೆಗೆ ಹಾಗೂ ಪ್ರಕರಣದ ಫೈಲ್ ಪಡೆಯಲು ಎನ್ಐಎ ತಂಡ ಶಿವಮೊಗ್ಗಕ್ಕೆ ಆಗಮನ.

Shimoga Rural Police Station
ಶಿವಮೊಗ್ಗ ಗ್ರಾಮೀಣ ಪೊಲೀಸ್ ಠಾಣೆ

ಶಿವಮೊಗ್ಗ: ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಗೆ ಶನಿವಾರ ಬೆಳಗ್ಗೆ ಎನ್ಐಎ ತಂಡ ಆಗಮಿಸಿದ್ದು, ಜನರಲ್ಲಿ ಸಂಚಲನ ಸೃಷ್ಟಿಸಿದೆ. ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿದ್ದ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಲು ಎನ್ಐಎ ತಂಡ ಆಗಮಿಸಿದ್ದರು ಎನ್ನಲಾಲಗ್ತಿದೆ.

ಪ್ರಕರಣ ಏನು?: ಶಿವಮೊಗ್ಗದ ಆರೋಪಿ ಸೈಯದ್ ಯಾಸೀನ್ ಹಾಗೂ ಮಾಜ್ ಮುನೀರ್ ವಿರುದ್ಧ ಯುಎಪಿಎ ಪ್ರಕರಣ ದಾಖಲಾಗಿತ್ತು. ಸೈಯದ್ ಯಾಸೀನ್ ತುಂಗಾ ನದಿ ದಡದಲ್ಲಿ ಕಚ್ಚಾ ಬಾಂಬ್ ತಯಾರಿಸಿ, ಬ್ಲಾಸ್ಟ್ ಮಾಡಿದ್ದರು.

ಶಿವಮೊಗ್ಗ ಜಿಲ್ಲೆಗೆ ಮತ್ತೆ ಎನ್ಐಎ ತಂಡ ಭೇಟಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತಂಡದ ಇಬ್ಬರು ಅಧಿಕಾರಿಗಳು ಹಾಗೂ ಶಿವಮೊಗ್ಗದ ಒಬ್ಬರು ಸಹಾಯಕ ಅಧಿಕಾರಿಗಳು ಹೆಚ್ಚಿನ ಮಾಹಿತಿ ಅರಿಯಲು ಹಾಗೂ ಪ್ರಕರಣದ ಫೈಲ್ ಪಡೆಯಲು ಬಂದಿದ್ದರು ಎಂದು ವಿವಿಧ ಮೂಲಗಳಿಂದ ಗೊತ್ತಾಗಿದೆ.

ಇದನ್ನೂಓದಿ:ಬೆಂಗಳೂರು ಡ್ರಗ್ಸ್​​ ಬಲೆಯಲ್ಲಿ ಸಿಕ್ಕಿ ಟೆಕ್ಕಿಗಳು, ವಿದ್ಯಾರ್ಥಿಗಳು ವಿಲವಿಲ.. ಎರಡು ತಿಂಗಳಲ್ಲಿ 27 ಆರೋಪಿಗಳ ಬಂಧನ

ಶಿವಮೊಗ್ಗ: ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಗೆ ಶನಿವಾರ ಬೆಳಗ್ಗೆ ಎನ್ಐಎ ತಂಡ ಆಗಮಿಸಿದ್ದು, ಜನರಲ್ಲಿ ಸಂಚಲನ ಸೃಷ್ಟಿಸಿದೆ. ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿದ್ದ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಲು ಎನ್ಐಎ ತಂಡ ಆಗಮಿಸಿದ್ದರು ಎನ್ನಲಾಲಗ್ತಿದೆ.

ಪ್ರಕರಣ ಏನು?: ಶಿವಮೊಗ್ಗದ ಆರೋಪಿ ಸೈಯದ್ ಯಾಸೀನ್ ಹಾಗೂ ಮಾಜ್ ಮುನೀರ್ ವಿರುದ್ಧ ಯುಎಪಿಎ ಪ್ರಕರಣ ದಾಖಲಾಗಿತ್ತು. ಸೈಯದ್ ಯಾಸೀನ್ ತುಂಗಾ ನದಿ ದಡದಲ್ಲಿ ಕಚ್ಚಾ ಬಾಂಬ್ ತಯಾರಿಸಿ, ಬ್ಲಾಸ್ಟ್ ಮಾಡಿದ್ದರು.

ಶಿವಮೊಗ್ಗ ಜಿಲ್ಲೆಗೆ ಮತ್ತೆ ಎನ್ಐಎ ತಂಡ ಭೇಟಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತಂಡದ ಇಬ್ಬರು ಅಧಿಕಾರಿಗಳು ಹಾಗೂ ಶಿವಮೊಗ್ಗದ ಒಬ್ಬರು ಸಹಾಯಕ ಅಧಿಕಾರಿಗಳು ಹೆಚ್ಚಿನ ಮಾಹಿತಿ ಅರಿಯಲು ಹಾಗೂ ಪ್ರಕರಣದ ಫೈಲ್ ಪಡೆಯಲು ಬಂದಿದ್ದರು ಎಂದು ವಿವಿಧ ಮೂಲಗಳಿಂದ ಗೊತ್ತಾಗಿದೆ.

ಇದನ್ನೂಓದಿ:ಬೆಂಗಳೂರು ಡ್ರಗ್ಸ್​​ ಬಲೆಯಲ್ಲಿ ಸಿಕ್ಕಿ ಟೆಕ್ಕಿಗಳು, ವಿದ್ಯಾರ್ಥಿಗಳು ವಿಲವಿಲ.. ಎರಡು ತಿಂಗಳಲ್ಲಿ 27 ಆರೋಪಿಗಳ ಬಂಧನ

Last Updated : Dec 3, 2022, 9:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.