ETV Bharat / state

ಕುಮದ್ವತಿ ನದಿಯಲ್ಲಿ ಕಾಣೆಯಾದವರ ಕುಟುಂಬಕ್ಕೆ ಸಂಸದ ಸಾಂತ್ವನ - MP BY Raghavendra visit to family of missing in Kumadwati River

ಕಳೆದ ಒಂದು ವಾರದ ಹಿಂದೆ ಶಿವಮೊಗ್ಗ-ಸಾಗರ ರಸ್ತೆಯ ಚೋರಡಿ ಬಳಿಯ ಕುಮದ್ವತಿ ನದಿಯಲ್ಲಿ ತೇಲಿ ಹೋದವರ ಕುಟುಂಬಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದರು.

ಕುಮದ್ವತಿ ನದಿಯಲ್ಲಿ ಕಾಣೆಯಾದವರ ಕುಟುಂಬಕ್ಕೆ ಸಾಂತ್ವಾನ ಹೇಳಿದ ಸಂಸದ ಬಿ.ವೈ.ರಾಘವೇಂದ್ರ
author img

By

Published : Aug 15, 2019, 5:43 AM IST

Updated : Aug 15, 2019, 10:17 AM IST

ಶಿವಮೊಗ್ಗ: ಕಳೆದ ಒಂದು ವಾರದ ಹಿಂದೆ ಶಿವಮೊಗ್ಗ-ಸಾಗರ ರಸ್ತೆಯ ಚೋರಡಿ ಬಳಿಯ ಕುಮದ್ವತಿ ನದಿಯಲ್ಲಿ ತೇಲಿ ಹೋದವರ ಕುಟುಂಬಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದರು.

ಕಳೆದ ವಾರ ಸುರಿದ ವಿಪರೀತ ಮಳೆಯಿಂದ ಚೋರಡಿ ಗ್ರಾಮದ ಬಳಿಯ ಕುಮದ್ವತಿ ನದಿ ಸೇತುವೆಯ ಮೇಲೆ ನಿಂತು ಕುಂಸಿ ಗ್ರಾಮದ ಅಮರನಾಥ್ ಹಾಗೂ ನಾಗರಾಜ್ ನದಿಯನ್ನು ಬೈಕ್​ನಲ್ಲಿ‌ ನಿಂತು ವೀಕ್ಷಿಸುವಾಗ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ, ಅಮರನಾಥ್​, ನಾಗಾರಾಜ್, ಸನ್ನಿವಾಸದ ಹರೀಶ್ ಹಾಗೂ ರಾಮಣ್ಣ ನದಿಗೆ ಬಿದ್ದಿದ್ದರು. ಈ ವೇಳೆ ನದಿಗೆ ಬಿದ್ದಿದ್ದ ನಾಗರಾಜ್​​ನ್ನು ಪೊಲೀಸರು ರಕ್ಷಣೆ ಮಾಡಿದ್ದರು. ಉಳಿದವರು ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಇವರಿಗಾಗಿ ಹುಡುಕಾಟ ನಡೆಸಿದಾಗ ರಾಮಣ್ಣ ಅವರ ಮೃತ ದೇಹ ಪತ್ತೆಯಾಗಿತ್ತು. ಉಳಿದ ಅಮರನಾಥ್ ಹಾಗೂ ಹರೀಶ್ ಅವರ ಮೃತ ದೇಹಗಳು ಪತ್ತೆಯಾಗದ ಕಾರಣ, ಅವರ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಶಿವಮೊಗ್ಗ: ಕಳೆದ ಒಂದು ವಾರದ ಹಿಂದೆ ಶಿವಮೊಗ್ಗ-ಸಾಗರ ರಸ್ತೆಯ ಚೋರಡಿ ಬಳಿಯ ಕುಮದ್ವತಿ ನದಿಯಲ್ಲಿ ತೇಲಿ ಹೋದವರ ಕುಟುಂಬಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದರು.

ಕಳೆದ ವಾರ ಸುರಿದ ವಿಪರೀತ ಮಳೆಯಿಂದ ಚೋರಡಿ ಗ್ರಾಮದ ಬಳಿಯ ಕುಮದ್ವತಿ ನದಿ ಸೇತುವೆಯ ಮೇಲೆ ನಿಂತು ಕುಂಸಿ ಗ್ರಾಮದ ಅಮರನಾಥ್ ಹಾಗೂ ನಾಗರಾಜ್ ನದಿಯನ್ನು ಬೈಕ್​ನಲ್ಲಿ‌ ನಿಂತು ವೀಕ್ಷಿಸುವಾಗ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ, ಅಮರನಾಥ್​, ನಾಗಾರಾಜ್, ಸನ್ನಿವಾಸದ ಹರೀಶ್ ಹಾಗೂ ರಾಮಣ್ಣ ನದಿಗೆ ಬಿದ್ದಿದ್ದರು. ಈ ವೇಳೆ ನದಿಗೆ ಬಿದ್ದಿದ್ದ ನಾಗರಾಜ್​​ನ್ನು ಪೊಲೀಸರು ರಕ್ಷಣೆ ಮಾಡಿದ್ದರು. ಉಳಿದವರು ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಇವರಿಗಾಗಿ ಹುಡುಕಾಟ ನಡೆಸಿದಾಗ ರಾಮಣ್ಣ ಅವರ ಮೃತ ದೇಹ ಪತ್ತೆಯಾಗಿತ್ತು. ಉಳಿದ ಅಮರನಾಥ್ ಹಾಗೂ ಹರೀಶ್ ಅವರ ಮೃತ ದೇಹಗಳು ಪತ್ತೆಯಾಗದ ಕಾರಣ, ಅವರ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

Intro:ಕುಮದ್ವತಿ ನದಿಯಲ್ಲಿ ಕಾಣೆಯಾದ ಕುಟುಂಬಕ್ಕೆ ಸಂಸದರಿಂದ ಸಂತ್ವಾನ.

ಶಿವಮೊಗ್ಗ: ಕಳೆದ ಒಂದು ವಾರದ ಹಿಂದೆ ಶಿವಮೊಗ್ಗ- ಸಾಗರ ರಸ್ತೆಯ ಚೋರಡಿ ಬಳಿಯ ಕುಮದ್ವತಿ ನದಿಯಲ್ಲಿ ತೇಲಿ ಹೋದ ಕುಟುಂಬಗಳನ್ನು ಸಂಸದ ಬಿ.ವೈ.ರಾಘವೇಂದ್ರ ರವರು ಭೇಟಿ ನೀಡಿ ಸಂತ್ವಾನ ಹೇಳಿದರು. ಕಳೆದ ವಾರ ಸುರಿದ ವಿಪರೀತ ಮಳೆಯಿಂದ ಚೋರಡಿ ಗ್ರಾಮದ ಬಳಿಯ ಕುಮದ್ವತಿ ನದಿ ಸೇತುವೆಯ ಮೇಲೆ ನಿಂತು ಕುಂಸಿ ಗ್ರಾಮದ ಅಮರನಾಥ್ ಹಾಗೂ ನಾಗರಾಜ್ ರವರು ನದಿಯನ್ನು ಬೈಕ್ ನಲ್ಲಿ‌ನಿಂತು ವೀಕ್ಷಿಸುವಾಗ ಬೊಲೋರೂ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಮರನಾಥ್ , ನಾಗಾರಾಜ್, ಸನ್ನಿವಾಸದ ಹರೀಶ್ ಹಾಗೂ ರಾಮಣ್ಣ ನದಿಗೆ ಬಿದ್ದಿದ್ದರು. Body: ಈ ವೇಳೆ ನದಿಗೆ ಬಿದ್ದಿದ್ದ
ನಾಗರಾಜ್ ರವರನ್ನು ಪೊಲೀಸರು ಬಚಾವ್ ಮಾಡಿದ್ದರು. ಉಳಿದವರು ನದಿಯಲ್ಲಿ ಕೊಚ್ಚಿ ಕೊಂಡು ಹೋಗಿದ್ದರು. ಇವರ ಹುಡುಕಾಟ ನಡೆಸಿದಾಗ ರಾಮಣ್ಣ ನವರ ಮೃತ ದೇಹ ಪತ್ತೆಯಾಗಿತ್ತು. ಉಳಿದ ಅಮರನಾಥ್ ಹಾಗೂ ಹರೀಶ್ ರವರ ಮೃತ ದೇಹಗಳ ಹುಟುಕಾಟ ನಡೆಸಲಾಗುತ್ತಿದೆ.Conclusion:ಇವರ ಹುಡುಕಾಟ ನಡೆಸಿದಾಗ ರಾಮಣ್ಣ ನವರ ಮೃತ ದೇಹ ಪತ್ತೆಯಾಗಿತ್ತು. ಉಳಿದ ಅಮರನಾಥ್ ಹಾಗೂ ಹರೀಶ್ ರವರ ಮೃತ ದೇಹಗಳ ಹುಟುಕಾಟ ನಡೆಸಲಾಗುತ್ತಿದೆ. ಇನ್ನೂ ಇಬ್ಬರ ಮೃತ ದೇಹಗಳು ಪತ್ತೆಯಾಗದ ಕಾರಣ ಅವರ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ಮಾಡಿ ಕುಟುಂಬದವರಿಗೆ ಸಂತ್ವಾನ ಹೇಳಿದ್ದಾರೆ. ಈ ವೇಳೆ ಎಂಎಲ್ಸಿ ಆಯನೂರು ಮಂಜುನಾಥ್, ಶ್ರೀ ಕುಮಾರ್ ಸ್ವಾಮಿ, ದತ್ತಾತ್ರಿ, ನಾಗರಾಜ್ ಇನ್ನು ಅನೇಕ ಮುಖಂಡರು ಉಪಸ್ಥಿತಿಯಿದ್ದರು.
Last Updated : Aug 15, 2019, 10:17 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.