ETV Bharat / state

ರಾಜ್ಯ ರೈತ ಸಂಘದ ಬೆಂಬಲಯಾಚಿಸಿದ ಮಧುಬಂಗಾರಪ್ಪ

author img

By

Published : Apr 13, 2019, 2:16 PM IST

ಶಿವಮೊಗ್ಗ ಲೋಕಸಭಾ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಇಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾದ ಎಚ್.ಎಸ್ ಬಸವರಾಜಪ್ಪನವರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಕೋರಿ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯ ರೈತ ಸಂಘದ ಎಚ್.ಎಸ್ ಬಸವರಾಜಪ್ಪರನ್ನು ಭೇಟಿ ಮಾಡಿದ ಮಧು

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿ ಮಧು ಬಂಗಾರಪ್ಪ ರಾಜ್ಯ ರೈತ ಸಂಘದ ಕಾರ್ಯಧ್ಯಕ್ಷರಾದ ಎಚ್.ಎಸ್ ಬಸವರಾಜಪ್ಪನವರನ್ನು ಭೇಟಿ ಮಾಡಿದ್ದಾರೆ.

ರಾಜ್ಯ ರೈತ ಸಂಘದ ಎಚ್.ಎಸ್ ಬಸವರಾಜಪ್ಪರನ್ನು ಭೇಟಿ ಮಾಡಿದ ಮಧು

ಇಂದು ಲೋಕಸಭಾ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ರೈತ ಮುಂಖಂಡರಾದ ಎಚ್.ಎಸ್ ಬಸವರಾಜಪ್ಪ ಅವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಕೋರಿದರು. ಭೇಟಿ ಬಳಿಕ ಮಾತನಾಡಿದ ಅವರು, ನಮ್ಮ ತಂದೆಯವರು ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ನೀಡಿದ್ದರು. ಕುಮಾರಸ್ವಾಮಿ ಅವರು ರಾಜ್ಯ ರೈತರ ಸಾಲಮನ್ನಾ ಮಾಡಿದ್ದಾರೆ. ನಾನು ಸಹ ಪಾದಯಾತ್ರೆ ಮಾಡುವ ಮೂಲಕ ನೀರಾವರಿ ಯೋಜನೆಗಳಿಗೆ ಹೋರಾಟ ಮಾಡಿದ್ದೇನೆ. ಹಾಗಾಗಿ ರೈತರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಹಾಗಾಗಿ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವ ಮೂಲಕ ಆಶೀರ್ವಾದ ನೀಡಿದರೆ ರೈತರ ಧ್ವನಿಯಾಗಿ ಜಿಲ್ಲೆಯ ಕೆಲಸ ಮಾಡುತ್ತೇನೆ ಎಂದರು.

ಬಿಜೆಪಿ ವ್ಯಾಪಾರಿ ಪಕ್ಷವೇ ಹೊರತು, ಭಾರತೀಯ ಜನತಾ ಪಕ್ಷವಲ್ಲ .ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡುವುದು ಪಾಪದ ಕೆಲಸ ಎಂದು ಹೇಳುವ ಮೂಲಕ ರೈತರಿಗೆ ಅಪಮಾನ ಮಾಡಿದೆ. ದೇಶದಲ್ಲಿ ರೈತರು ಮತ್ತು ಸೈನಿಕರ ಮೇಲೆ ರಾಜಕೀಯ ಮಾಡುವುದನ್ನ ಬಿಡಬೇಕು. ಹಾಗಾಗಿ ನಾನು ಅನ್ನ ಹಾಕುವ ರೈತರನ್ನ ಹಾಗೂ ದೇಶ ಕಾಯುವ ಸೈನಿಕರನ್ನ ರಾಜಕೀಯದಲ್ಲಿ ತರಲು ಬಯಸುವುದಿಲ್ಲ. ಇದು ದೇಶದ್ರೋಹದ ಕೆಲಸ ಎಂದರು.

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿ ಮಧು ಬಂಗಾರಪ್ಪ ರಾಜ್ಯ ರೈತ ಸಂಘದ ಕಾರ್ಯಧ್ಯಕ್ಷರಾದ ಎಚ್.ಎಸ್ ಬಸವರಾಜಪ್ಪನವರನ್ನು ಭೇಟಿ ಮಾಡಿದ್ದಾರೆ.

ರಾಜ್ಯ ರೈತ ಸಂಘದ ಎಚ್.ಎಸ್ ಬಸವರಾಜಪ್ಪರನ್ನು ಭೇಟಿ ಮಾಡಿದ ಮಧು

ಇಂದು ಲೋಕಸಭಾ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ರೈತ ಮುಂಖಂಡರಾದ ಎಚ್.ಎಸ್ ಬಸವರಾಜಪ್ಪ ಅವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಕೋರಿದರು. ಭೇಟಿ ಬಳಿಕ ಮಾತನಾಡಿದ ಅವರು, ನಮ್ಮ ತಂದೆಯವರು ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ನೀಡಿದ್ದರು. ಕುಮಾರಸ್ವಾಮಿ ಅವರು ರಾಜ್ಯ ರೈತರ ಸಾಲಮನ್ನಾ ಮಾಡಿದ್ದಾರೆ. ನಾನು ಸಹ ಪಾದಯಾತ್ರೆ ಮಾಡುವ ಮೂಲಕ ನೀರಾವರಿ ಯೋಜನೆಗಳಿಗೆ ಹೋರಾಟ ಮಾಡಿದ್ದೇನೆ. ಹಾಗಾಗಿ ರೈತರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಹಾಗಾಗಿ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವ ಮೂಲಕ ಆಶೀರ್ವಾದ ನೀಡಿದರೆ ರೈತರ ಧ್ವನಿಯಾಗಿ ಜಿಲ್ಲೆಯ ಕೆಲಸ ಮಾಡುತ್ತೇನೆ ಎಂದರು.

ಬಿಜೆಪಿ ವ್ಯಾಪಾರಿ ಪಕ್ಷವೇ ಹೊರತು, ಭಾರತೀಯ ಜನತಾ ಪಕ್ಷವಲ್ಲ .ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡುವುದು ಪಾಪದ ಕೆಲಸ ಎಂದು ಹೇಳುವ ಮೂಲಕ ರೈತರಿಗೆ ಅಪಮಾನ ಮಾಡಿದೆ. ದೇಶದಲ್ಲಿ ರೈತರು ಮತ್ತು ಸೈನಿಕರ ಮೇಲೆ ರಾಜಕೀಯ ಮಾಡುವುದನ್ನ ಬಿಡಬೇಕು. ಹಾಗಾಗಿ ನಾನು ಅನ್ನ ಹಾಕುವ ರೈತರನ್ನ ಹಾಗೂ ದೇಶ ಕಾಯುವ ಸೈನಿಕರನ್ನ ರಾಜಕೀಯದಲ್ಲಿ ತರಲು ಬಯಸುವುದಿಲ್ಲ. ಇದು ದೇಶದ್ರೋಹದ ಕೆಲಸ ಎಂದರು.

Intro:ಶಿವಮೊಗ್ಗ,
ಕುತೂಹಲ ಕೆರಳಿಸಿದ. ಮಧುಬಂಗಾರಪ್ಪ ರೈತಮುಂಖಂಡರ ಭೇಟಿ...

ಲೋಕಸಭಾ ಮೈತ್ರಿ ಕೂಟದ ಅಭ್ಯರ್ಥಿ ಮಧುಬಂಗಾರಪ್ಪ ಹಾಗೂ ರೈತಮುಂಡರ ಬೇಟಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮಟ್ಟಿಗೆ ಭಾರಿ ಕೂತುಹಲ ಕೇರಲಿಸಿದೆ .
ಈ ಭಾರಿಯ ಲೋಕಸಭಾ ಚುನಾವಣೆ ಯಲ್ಲಿ ಬೆಂಬಳಿಸುವಂತೆ ಕೋರಿ ಮಧುಬಂಗಾರಪ್ಪ ರಾಜ್ಯ ರೈತ ಸಂಘದ ಕಾರ್ಯಧ್ಯಕ್ಷರಾದ ಎಚ್ .ಎಸ್ ಬಸವರಾಜಪ್ಪ ನವರ ಮೆನೆಗೆ ತೇರಳಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು.



Body: ಈ ಸಂದರ್ಭದಲ್ಲಿ ಮಾತನಾಡಿದ ಅವರು
ನಮ್ಮ ತಂದೆಯವರು ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಿದ್ದರು.
ಹಾಗೂ ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದಾರೆ . ನಾನು ಸಹ ಪಾದಯಾತ್ರೆ ಮಾಡುವ ಮೂಲಕ ನೀರಾವರಿ ಯೋಜನೆ ಗಳಿಗೆ ಹೋರಾಟ ಮಾಡಿದ್ದೆನೆ ಹಾಗಾಗಿ ರೈತರ ಸಮಸ್ಯೆ ಗಳ ಬಗ್ಗೆ ನನಗೆ ಅರಿವಿದೆ ಹಾಗಾಗಿ ಈ ಭಾರಿಯ ಲೋಕಸಭಾ ಚುನಾವಣೆ ಯಲ್ಲಿ ನನನ್ನು ಬೆಂಬಳಿಸುವ ಮೂಲಕ ಆಶಿರ್ವಾದ ನೀಡಿದರೆ ರೈತರ ದ್ವನಿಯಾಗಿ ಜಿಲ್ಲೆಯ ಕೆಲಸ ಮಾಡುತ್ತೆನೆ ಎಂದರು.
ಬಿಜೆಪಿ ಪಕ್ಷ ಬಿಜಿನೆಸ್ ಪಕ್ಷ ಹೋರತು ಭಾರತೀಯ ಜನತಾ ಪಕ್ಷವಲ್ಲ .

ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವುದು ಪಾಪದ ಕೇಲಸ ಎಂದು ಹೇಳುವ ಮೂಲಕ ರೈತರಿಗೆ ಅಪಮಾನ ಮಾಡಿದೆ ಎಂದರು.
ದೇಶದಲ್ಲಿ ರೈತರು ಮತ್ತು ಸೈನಿಕರ ಮೇಲೆ ರಾಜಕೀಯ ಮಾಡುವುದನ್ನ ಬಿಡಬೇಕು ಎಂದರು.
ಹಾಗಾಗಿ ನಾನು ಅನ್ನಾ ಹಾಕುವ ರೈತರನ್ನ ಹಾಗೂ ದೇಶ ಕಾಯುವ ಸೈನಿಕರ ನ್ನ ರಾಜಕೀಯ ದಲ್ಲಿ ತರಳು ಬಯಸುವುದಿಲ್ಲ ಎಂದರು.
ಸೈನಿಕರನ್ನ ಮತ್ತು ರೈತರನ್ನ ರಾಜಕೀಯದಲ್ಲಿ ತರುವುದು ದೇಶ ದ್ರೋಹ ದ ಕೆಲಸ ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.