ETV Bharat / state

ರೈತರ ಬೆಳೆಗೆ ಸಿಗ್ತಿಲ್ಲ ಬೆಲೆ... ಕಲ್ಲಂಗಡಿ ಬೆಳೆ ನಾಶ ಮಾಡಿದ ರೈತರು - ಕಲ್ಲಂಗಡಿ ಬೆಳೆ ನಾಡ ಮಾಡಿದ ರೈತರು

ಲಾಕ್​ಡೌನ್​ ಹೇರಿಕೆ ಮಾಡಿರುವ ಕಾರಣ ಅನ್ನದಾತರು ಬೆಳೆದಿರುವ ಬೆಲೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಹೀಗಾಗಿ ಅದನ್ನ ನಾಶ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.

Shimoga
Shimoga
author img

By

Published : May 27, 2021, 1:57 AM IST

Updated : May 27, 2021, 5:37 AM IST

ಶಿವಮೊಗ್ಗ: ಡೆಡ್ಲಿ ವೈರಸ್​​ನಿಂದ ಹೊರಬರಲು ರಾಜಾದ್ಯಂತ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಕೆಲವರ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ರೈತರು ಕೂಡ ಇದರಲ್ಲಿ ಸೇರಿಕೊಂಡಿದ್ದಾರೆ.

ಕಲ್ಲಂಗಡಿ ಬೆಳೆ ನಾಶ ಮಾಡಿದ ರೈತರು

ಹೌದು,​ ನಾಡಿನ ಜನತೆಗೆ ಬೆಳಕು ನೀಡಿದ ಶರಾವತಿ ಹಿನ್ನೀರಿನ ರೈತರ ಗೋಳು ಹೇಳ ತೀರದಾಗಿದೆ. ಶರಾವತಿ ಹಿನ್ನೀರಿನ ಪ್ರದೇಶಗಳಾದ ಕರೂರು, ಬ್ಯಾಕೋಡು‌ ಭಾಗದ ರೈತರು ಕಲ್ಲಂಗಡಿಗೆ ಸೂಕ್ತ ಮಾರುಕಟ್ಟೆ ಸಿಗದ ಕಾರಣ ತಾವು ಬೆಳೆದಿರುವ ಬೆಳೆ ಖುದ್ದಾಗಿ ನಾಶ ಮಾಡುತ್ತಿದ್ದಾರೆ.

ಈ ಭಾಗದಲಿ ಹತ್ತಾರು ರೈತರು‌ ತಮ್ಮ ಜಮೀನುಗಳಲ್ಲಿ ಕಲ್ಲಂಗಡಿ ಬೆಳೆದಿದ್ದರು.‌ ಆದರೆ ಲಾಕ್​ಡೌನ್​ ಕಾರಣ ಸೂಕ್ತ ಬೆಲೆ ಸಿಗದೇ ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ ತಮಗೆ ಸೂಕ್ತ ಪರಿಹಾರ ಬೇಕು ಎಂದು ಆಗ್ರಹಿಸಿದ್ದಾರೆ.

ಶಿವಮೊಗ್ಗ: ಡೆಡ್ಲಿ ವೈರಸ್​​ನಿಂದ ಹೊರಬರಲು ರಾಜಾದ್ಯಂತ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಕೆಲವರ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ರೈತರು ಕೂಡ ಇದರಲ್ಲಿ ಸೇರಿಕೊಂಡಿದ್ದಾರೆ.

ಕಲ್ಲಂಗಡಿ ಬೆಳೆ ನಾಶ ಮಾಡಿದ ರೈತರು

ಹೌದು,​ ನಾಡಿನ ಜನತೆಗೆ ಬೆಳಕು ನೀಡಿದ ಶರಾವತಿ ಹಿನ್ನೀರಿನ ರೈತರ ಗೋಳು ಹೇಳ ತೀರದಾಗಿದೆ. ಶರಾವತಿ ಹಿನ್ನೀರಿನ ಪ್ರದೇಶಗಳಾದ ಕರೂರು, ಬ್ಯಾಕೋಡು‌ ಭಾಗದ ರೈತರು ಕಲ್ಲಂಗಡಿಗೆ ಸೂಕ್ತ ಮಾರುಕಟ್ಟೆ ಸಿಗದ ಕಾರಣ ತಾವು ಬೆಳೆದಿರುವ ಬೆಳೆ ಖುದ್ದಾಗಿ ನಾಶ ಮಾಡುತ್ತಿದ್ದಾರೆ.

ಈ ಭಾಗದಲಿ ಹತ್ತಾರು ರೈತರು‌ ತಮ್ಮ ಜಮೀನುಗಳಲ್ಲಿ ಕಲ್ಲಂಗಡಿ ಬೆಳೆದಿದ್ದರು.‌ ಆದರೆ ಲಾಕ್​ಡೌನ್​ ಕಾರಣ ಸೂಕ್ತ ಬೆಲೆ ಸಿಗದೇ ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ ತಮಗೆ ಸೂಕ್ತ ಪರಿಹಾರ ಬೇಕು ಎಂದು ಆಗ್ರಹಿಸಿದ್ದಾರೆ.

Last Updated : May 27, 2021, 5:37 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.