ETV Bharat / state

ಸೊರಬ: ಅನಗತ್ಯವಾಗಿ ರಸ್ತೆಗೆ ಇಳಿದ ಬೈಕ್​​ ಸವಾರರಿಗೆ ಬಸ್ಕಿ ಶಿಕ್ಷೆ!

ಲಾಕ್​ಡೌನ್ ಆದೇಶ ಉಲ್ಲಂಘಿಸಿ ಸಂಚರಿಸಿ ಬೈಕ್ ಸವಾರರಿಗೆ ಸೊರಬ ಪೊಲೀಸರು ಬಸ್ಕಿ ಶಿಕ್ಷೆ ನೀಡಿದ್ದಾರೆ. ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

author img

By

Published : Apr 16, 2020, 6:36 PM IST

Lockdown order violation in shivamogg
ಅನಗತ್ಯವಾಗಿ ರಸ್ತೆಗೆ ಇಳಿದ ಬೈಕ್​ ಸವಾರರಿಗೆ ಬಸ್ಕಿ ಶಿಕ್ಷೆ

ಶಿವಮೊಗ್ಗ: ಲಾಕ್​ಡೌನ್ ಆದೇಶದಿಂದ ಅನಗತ್ಯ ಸಂಚಾರಕ್ಕೆ ಬ್ರೇಕ್​ ಬಿದ್ದಿದೆ. ಆದರೂ ಕೆಲ ಬೈಕ್​ ಸವಾರರು ರಸ್ತೆಗೆ ಇಳಿದಿದ್ದಾರೆ. ಅಂತವರಿಗೆ ರಸ್ತೆಯಲ್ಲಿಯೇ ಪೊಲೀಸರು ಬಸ್ಕಿ ಹೊಡೆಸಿದ್ದಾರೆ.

ಅನಗತ್ಯವಾಗಿ ರಸ್ತೆಗೆ ಇಳಿದ ಬೈಕ್​ ಸವಾರರಿಗೆ ಬಸ್ಕಿ ಶಿಕ್ಷೆ

ಜಿಲ್ಲೆಯ ಸೊರಬ ಪಟ್ಟಣದ ರಂಗನಾಥ‌ ದೇವಾಲಯದ ರಸ್ತೆಯಲ್ಲಿ ತಹಶೀಲ್ದಾರ್ ಪುಟ್ಟರಾಜ ಗೌಡ ಹಾಗೂ ಸಿಪಿಐ ಲಾಠಿ ಹಿಡಿದು ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ಮುಂದಾದರು. ಕಾರು, ಬೈಕ್​ನಲ್ಲಿ ಅನಗತ್ಯ ಸುತ್ತುವವರನ್ನು ಹಿಡಿದು ಸರ್ಕಾರದ ಲಾಕ್​ಡೌನ್ ಪಾಲಿಸಬೇಕು ಎಂದು ಬುದ್ಧಿ ಹೇಳಿದರು.

ಸದ್ಯ ಈ ದೃಶ್ಯ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಶಿವಮೊಗ್ಗ: ಲಾಕ್​ಡೌನ್ ಆದೇಶದಿಂದ ಅನಗತ್ಯ ಸಂಚಾರಕ್ಕೆ ಬ್ರೇಕ್​ ಬಿದ್ದಿದೆ. ಆದರೂ ಕೆಲ ಬೈಕ್​ ಸವಾರರು ರಸ್ತೆಗೆ ಇಳಿದಿದ್ದಾರೆ. ಅಂತವರಿಗೆ ರಸ್ತೆಯಲ್ಲಿಯೇ ಪೊಲೀಸರು ಬಸ್ಕಿ ಹೊಡೆಸಿದ್ದಾರೆ.

ಅನಗತ್ಯವಾಗಿ ರಸ್ತೆಗೆ ಇಳಿದ ಬೈಕ್​ ಸವಾರರಿಗೆ ಬಸ್ಕಿ ಶಿಕ್ಷೆ

ಜಿಲ್ಲೆಯ ಸೊರಬ ಪಟ್ಟಣದ ರಂಗನಾಥ‌ ದೇವಾಲಯದ ರಸ್ತೆಯಲ್ಲಿ ತಹಶೀಲ್ದಾರ್ ಪುಟ್ಟರಾಜ ಗೌಡ ಹಾಗೂ ಸಿಪಿಐ ಲಾಠಿ ಹಿಡಿದು ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ಮುಂದಾದರು. ಕಾರು, ಬೈಕ್​ನಲ್ಲಿ ಅನಗತ್ಯ ಸುತ್ತುವವರನ್ನು ಹಿಡಿದು ಸರ್ಕಾರದ ಲಾಕ್​ಡೌನ್ ಪಾಲಿಸಬೇಕು ಎಂದು ಬುದ್ಧಿ ಹೇಳಿದರು.

ಸದ್ಯ ಈ ದೃಶ್ಯ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.