ETV Bharat / state

ಲೈಂಗಿಕ ದೌರ್ಜನ್ಯಕ್ಕೊಳಗಾದವರ ಮಕ್ಕಳಿಗೆ ವಿವಿಯಲ್ಲಿ ಒಂದು ಸೀಟು ಮೀಸಲು..  ಬಿ ವಿ ವೀರಭದ್ರಪ್ಪ

author img

By

Published : Sep 20, 2019, 9:52 AM IST

Updated : Sep 20, 2019, 2:43 PM IST

ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಕುಟುಂಬದವರ ಪರವಾಗಿ ಕುವೆಂಪು ವಿಶ್ವವಿದ್ಯಾನಿಲಯ ನಿಲ್ಲುವ ನಿರ್ಧಾರ ಮಾಡಿದೆ. ಇನ್ಮುಂದೆ ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದವರ ಮಕ್ಕಳಿಗೆ ವಿವಿಯ ಎಲ್ಲಾ ವಿಭಾಗದಲ್ಲೂ ಸಹ ಒಂದು ಸೀಟು ನೀಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ ಎಂದು ಕುವೆಂಪು ವಿವಿಯ ಕುಲಪತಿ ಪ್ರೋ. ಬಿ ವಿ ವೀರಭದ್ರಪ್ಪ ತಿಳಿಸಿದರು.

ಬಿ.ವಿ.ವೀರಭದ್ರಪ್ಪ

ಶಿವಮೊಗ್ಗ: ಲೈಂಗಿಕವಾಗಿ ದೌರ್ಜನ್ಯಕ್ಕೆ ಒಳಗಾದವರ ಮಕ್ಕಳಿಗೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎಲ್ಲ ವಿಭಾಗದಲ್ಲೂ ಸಹ ಒಂದು ಸೀಟನ್ನು ನೀಡುವ ಮಹತ್ವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ. ಬಿ ವಿ ವೀರಭದ್ರಪ್ಪ ತಿಳಿಸಿದರು.

ಕುವೆಂಪು ವಿವಿಯಲ್ಲಿ ನಡೆದ ಕೌನ್ಸಿಲ್​ ಸಭೆ..

ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯಕ್ಕೊಳಗಾದವರ ಕುಟುಂಬದವರ ಪರ ನಿಲ್ಲುವ ನಿರ್ಧಾರ ಮಾಡಲಾಗಿದೆ. ಅದರ ಜೊತೆಗೆ ವಿಶ್ವವಿದ್ಯಾನಿಲಯದ ಎಲ್ಲ ಆರ್ಟ್ಸ್ ವಿಭಾಗಗಳಲ್ಲಿ ಪ್ರತಿ ವರ್ಷ ಪ್ರವೇಶ ಕಡಿಮೆ ಆಗುತ್ತಿದ್ದು, ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಶೇಕಡಾವಾರು ಕಡಿಮೆ ಮಾಡಲು ನಿರ್ಧಾರ ಮಾಡಲಾಗಿದೆ.

ಇನ್ನು, ಹಾಲಿ ವಿವಿಯಲ್ಲಿ ಸಾಮಾನ್ಯರಿಗೆ ಶೇ.50ರಷ್ಟು ಹಾಗೂ ಎಸ್ಸಿ/ಎಸ್ಟಿಯವರಿಗೆ ಶೇ.45ರಷ್ಟು ಪ್ರವೇಶ ನೀಡಲಾಗುತ್ತಿತ್ತು. ನಿರ್ದಿಷ್ಟ ಪ್ರವೇಶಾತಿಗಳು ನಡೆಯದ ಕಾರಣ ಸಾಮಾನ್ಯ ಪ್ರವೇಶ ಶೇ.45ಕ್ಕೆ ಹಾಗೂ ಎಸ್ಸಿ/ ಎಸ್ಟಿರವರಿಗೆ ಶೇ.40 ಪ್ರವೇಶಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ: ಲೈಂಗಿಕವಾಗಿ ದೌರ್ಜನ್ಯಕ್ಕೆ ಒಳಗಾದವರ ಮಕ್ಕಳಿಗೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎಲ್ಲ ವಿಭಾಗದಲ್ಲೂ ಸಹ ಒಂದು ಸೀಟನ್ನು ನೀಡುವ ಮಹತ್ವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ. ಬಿ ವಿ ವೀರಭದ್ರಪ್ಪ ತಿಳಿಸಿದರು.

ಕುವೆಂಪು ವಿವಿಯಲ್ಲಿ ನಡೆದ ಕೌನ್ಸಿಲ್​ ಸಭೆ..

ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯಕ್ಕೊಳಗಾದವರ ಕುಟುಂಬದವರ ಪರ ನಿಲ್ಲುವ ನಿರ್ಧಾರ ಮಾಡಲಾಗಿದೆ. ಅದರ ಜೊತೆಗೆ ವಿಶ್ವವಿದ್ಯಾನಿಲಯದ ಎಲ್ಲ ಆರ್ಟ್ಸ್ ವಿಭಾಗಗಳಲ್ಲಿ ಪ್ರತಿ ವರ್ಷ ಪ್ರವೇಶ ಕಡಿಮೆ ಆಗುತ್ತಿದ್ದು, ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಶೇಕಡಾವಾರು ಕಡಿಮೆ ಮಾಡಲು ನಿರ್ಧಾರ ಮಾಡಲಾಗಿದೆ.

ಇನ್ನು, ಹಾಲಿ ವಿವಿಯಲ್ಲಿ ಸಾಮಾನ್ಯರಿಗೆ ಶೇ.50ರಷ್ಟು ಹಾಗೂ ಎಸ್ಸಿ/ಎಸ್ಟಿಯವರಿಗೆ ಶೇ.45ರಷ್ಟು ಪ್ರವೇಶ ನೀಡಲಾಗುತ್ತಿತ್ತು. ನಿರ್ದಿಷ್ಟ ಪ್ರವೇಶಾತಿಗಳು ನಡೆಯದ ಕಾರಣ ಸಾಮಾನ್ಯ ಪ್ರವೇಶ ಶೇ.45ಕ್ಕೆ ಹಾಗೂ ಎಸ್ಸಿ/ ಎಸ್ಟಿರವರಿಗೆ ಶೇ.40 ಪ್ರವೇಶಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ ಎಂದು ತಿಳಿಸಿದರು.

Intro:ಕುವೆಂಪು ವಿ.ವಿಯ ಅಕಾಡೆಮಿಕ್ ಕೌನ್ಸಿಲ್ ಸಭೆ ಯಲ್ಲಿ ಪ್ರೋ.ಬಿ.ಪಿ.ವೀರಭದ್ರಪ್ಪ ಹೇಳಿಕೆ-

ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಇನ್ನೂಂದೆ ಲೈಗಿಂಕವಾಗಿ ದೌರ್ಜನ್ಯಕ್ಕೆ ಒಳಗಾದವರ ಮಕ್ಕಳಿಗೆ ವಿ.ವಿ ಯ ಎಲ್ಲಾ ವಿಭಾಗದಲ್ಲೂ ಸಹ ಒಂದು ಸೀಟು ನೀಡುವ ಮಹತ್ವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕುವೆಂಪು ವಿ.ವಿಯ ಕುಲಪತಿ ಪ್ರೋ. ಬಿ.ವಿ.ವೀರಭದ್ರಪ್ಪ‌ ತಿಳಿಸಿದ್ದಾರೆ.Body:ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಇಂದು ನಡೆದ ಕೌನ್ಸಿಲ್ ಸಭೆಯಲ್ಲಿ ಲೈಗಿಂಕ ದೌರ್ಜನ್ಯಕ್ಕೆ ಒಳಗಾವರ ಕುಟುಂಬದವರ ಪರವಾಗಿ ನಿಲ್ಲುವ ನಿರ್ಧಾರ ಮಾಡಲಾಗಿದೆ. ಅದರ ಜೊತೆಗೆ ವಿಶ್ವವಿದ್ಯಾನಿಲಯದ ಎಲ್ಲಾ ಆರ್ಟ್ಸ್ ವಿಭಾಗಗಳಲ್ಲಿ ಪ್ರತಿ ವರ್ಷ ಪ್ರವೇಶ ಕಡಿಮೆ ಆಗುತ್ತಿವೆ. ಇದರಿಂದ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಶೇಕಡವಾರು ಕಡಿಮೆ ಮಾಡಲು ನಿರ್ಧಾರ ಮಾಡಲಾಗಿದೆ. ಹಾಲಿ ವಿ.ವಿಯಲ್ಲಿ ಸಾಮಾನ್ಯರಿಗೆ ಶೇ 50 ರಷ್ಟು ಹಾಗೂ ಎಸ್ಸಿ/ಎಸ್ಟಿರವರಿಗೆ ಶೇ 45 ರಷ್ಟು ಪ್ರವೇಶ ನೀಡಲಾಗುತ್ತಿತ್ತು.Conclusion: ಹಾಲಿ ವಿ.ವಿಯಲ್ಲಿ ಸಾಮಾನ್ಯರಿಗೆ ಶೇ 50 ರಷ್ಟು ಹಾಗೂ ಎಸ್ಸಿ/ಎಸ್ಟಿರವರಿಗೆ ಶೇ 45 ರಷ್ಟು ಪ್ರವೇಶ ನೀಡಲಾಗುತ್ತಿತ್ತು. ನಿರ್ದಿಷ್ಟ ಪ್ರವೇಶಾತಿಗಳು ನಡೆಯದ ಕಾರಣ ಸಾಮಾನ್ಯ ಪ್ರವೇಶ ಶೇ 45 ಕ್ಕೆ ಹಾಗೂ ಎಸ್ಸಿ/ ಎಸ್ಟಿ ರವರಿಗೆ ಶೇ 40 ಪ್ರವೇಶಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ ಎಂದು ತಿಳಿಸಿದರು. ಈ ವೇಳೆ ವಿ.ವಿಯ ಹೀರಾಮಣಿ ಸೇರಿ ಇತರರು ಹಾಜರಿದ್ದರು.

ಬೈಟ್: ಪ್ರೊ. ಬಿ.ವಿ.ವೀರಭದ್ರಪ್ಪ.‌ಕುಲಪತಿ.
Last Updated : Sep 20, 2019, 2:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.