ETV Bharat / state

ಹುಟ್ಟೂರಲ್ಲಿ ಗೃಹ ಸಚಿವರ ದೀಪಾವಳಿ ಸಂಭ್ರಮ.. ಮನೆ ಮನೆಗೆ ತೆರಳಿ ಸಿಹಿ ಹಂಚಿದ ಆರಗ ಜ್ಞಾನೇಂದ್ರ

ಗೃಹ ಸಚಿವ ಆರಗ ಜ್ಞಾನೇಂದ್ರ ದೀಪಾವಳಿ ಹಬ್ಬದಂದು ಸ್ಥಳೀಯರ ಮನೆಗೆ ತೆರಳಿದ್ದು, ಅವರ ಕುಶಲೋಪರಿ ವಿಚಾರಿಸಿ ಸಿಹಿ ಹಂಚಿದ್ದಾರೆ.

author img

By

Published : Nov 6, 2021, 7:05 AM IST

Updated : Nov 6, 2021, 7:21 AM IST

hm-araga-jnanedra-celebrate-deepawali-in-his-hometown
ಹುಟ್ಟೂರಲ್ಲಿ ಮನೆ ಮನೆಗೆ ತೆರಳಿ ಸಿಹಿ ಹಂಚಿ ದೀಪಾವಳಿ ಆಚರಿಸಿದ ಗೃಹ ಸಚಿವ ಜ್ಞಾನೇಂದ್ರ

ಶಿವಮೊಗ್ಗ: ದೀಪಾವಳಿ ಹಬ್ಬ ಮಲೆನಾಡಿನಲ್ಲಿ ಪ್ರಾಮುಖ್ಯತೆ ಹೊಂದಿದೆ. ರೈತರಿಗೆ ದೀಪಾವಳಿ ಹಬ್ಬ ಪ್ರಮುಖ ಹಬ್ಬವಾಗಿದೆ. ಈ ಹಿನ್ನೆಲೆ ಹಬ್ಬ ಆಚರಣೆಗಾಗಿ ತಮ್ಮ ಹುಟ್ಟೂರಿಗೆ ಆಗಮಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆ ಮನೆಗೆ ತೆರಳಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಹಿಸಣ ಹೊಸ್ಕೇರಿ ಗ್ರಾಮಕ್ಕೆ ತೆರಳಿ ಪ್ರತಿ ವರ್ಷ ಪೂಜೆ ಹಬ್ಬ ಆಚರಿಸುತ್ತಾರೆ. ಈ ವರ್ಷವೂ ಸಹ ಮನೆ ಮನೆಗೆ ತೆರಳಿ ಸಿಹಿ ಹಂಚಿದ್ದಾರೆ.

ಹುಟ್ಟೂರಲ್ಲಿ ಮನೆ ಮನೆಗೆ ತೆರಳಿ ಸಿಹಿ ಹಂಚಿ ದೀಪಾವಳಿ ಆಚರಿಸಿದ ಗೃಹ ಸಚಿವ ಜ್ಞಾನೇಂದ್ರ

ದೀಪಾವಳಿಯ ಗೋಪೂಜೆ ದಿನದಂದು ಗ್ರಾಮಸ್ಥರ ಜೊತೆ ಹಬ್ಬ ಆಚರಿಸುತ್ತಾರೆ. ಈ ವೇಳೆ ಸ್ಥಳೀಯರ ನಿವಾಸಕ್ಕೆ ಭೇಟಿ ನೀಡಿ, ಅವರ ಕುಶಲೋಪರಿ ವಿಚಾರಿಸಿದರು.

ಇದನ್ನೂ ಓದಿ: ಪರಿಸರಸ್ನೇಹಿ ದೀಪಗಳನ್ನು ಬಿಡುಗಡೆ ಮಾಡಿದ ಸಿಎಂ

ಶಿವಮೊಗ್ಗ: ದೀಪಾವಳಿ ಹಬ್ಬ ಮಲೆನಾಡಿನಲ್ಲಿ ಪ್ರಾಮುಖ್ಯತೆ ಹೊಂದಿದೆ. ರೈತರಿಗೆ ದೀಪಾವಳಿ ಹಬ್ಬ ಪ್ರಮುಖ ಹಬ್ಬವಾಗಿದೆ. ಈ ಹಿನ್ನೆಲೆ ಹಬ್ಬ ಆಚರಣೆಗಾಗಿ ತಮ್ಮ ಹುಟ್ಟೂರಿಗೆ ಆಗಮಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆ ಮನೆಗೆ ತೆರಳಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಹಿಸಣ ಹೊಸ್ಕೇರಿ ಗ್ರಾಮಕ್ಕೆ ತೆರಳಿ ಪ್ರತಿ ವರ್ಷ ಪೂಜೆ ಹಬ್ಬ ಆಚರಿಸುತ್ತಾರೆ. ಈ ವರ್ಷವೂ ಸಹ ಮನೆ ಮನೆಗೆ ತೆರಳಿ ಸಿಹಿ ಹಂಚಿದ್ದಾರೆ.

ಹುಟ್ಟೂರಲ್ಲಿ ಮನೆ ಮನೆಗೆ ತೆರಳಿ ಸಿಹಿ ಹಂಚಿ ದೀಪಾವಳಿ ಆಚರಿಸಿದ ಗೃಹ ಸಚಿವ ಜ್ಞಾನೇಂದ್ರ

ದೀಪಾವಳಿಯ ಗೋಪೂಜೆ ದಿನದಂದು ಗ್ರಾಮಸ್ಥರ ಜೊತೆ ಹಬ್ಬ ಆಚರಿಸುತ್ತಾರೆ. ಈ ವೇಳೆ ಸ್ಥಳೀಯರ ನಿವಾಸಕ್ಕೆ ಭೇಟಿ ನೀಡಿ, ಅವರ ಕುಶಲೋಪರಿ ವಿಚಾರಿಸಿದರು.

ಇದನ್ನೂ ಓದಿ: ಪರಿಸರಸ್ನೇಹಿ ದೀಪಗಳನ್ನು ಬಿಡುಗಡೆ ಮಾಡಿದ ಸಿಎಂ

Last Updated : Nov 6, 2021, 7:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.