ETV Bharat / state

ಕೊರೊನಾ ವಾರಿಯರ್ಸ್​​ಗೆ ತಿಸಿಸು ಅಂಗಡಿ ಮಾಲೀಕರಿಂದ ಸನ್ಮಾನ

ಶಿವಮೊಗ್ಗದಲ್ಲಿ ತಿನಿಸು ಅಂಗಡಿ ಮಾಲೀಕರಿಂದ ಕೊರೊನಾ ವಾರಿಯರ್ಸ್​​ಗೆ ಸನ್ಮಾನ ಮಾಡಲಾಯಿತು.

author img

By

Published : Jun 10, 2020, 4:04 PM IST

Felicity to the Corona Warriors at Shimoga
ಕೊರೊನಾ ವಾರಿಯರ್ಸ್​​ಗೆ ತಿಸಿಸು ಅಂಗಡಿ ಮಾಲೀಕರಿಂದ ಸನ್ಮಾನ

ಶಿವಮೊಗ್ಗ: ಅಪಾಯವನ್ನೂ ಲೆಕ್ಕಿಸದೆ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರು, ಸ್ವಚ್ಛತೆಗಾಗಿ ಶ್ರಮಿಸಿದ ಪೌರಕಾರ್ಮಿಕರಿಗೆ ನಗರದ ತಿನಿಸು ಅಂಗಳ ಮಾಲೀಕರಿಂದ ಸನ್ಮಾನ ಮಾಡಲಾಯಿತು.

ಕೊರೊನಾ ವಾರಿಯರ್ಸ್​​ಗೆ ತಿಸಿಸು ಅಂಗಡಿ ಮಾಲೀಕರಿಂದ ಸನ್ಮಾನ

ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರ ಶ್ರಮ ಅಮೂಲ್ಯವಾದದ್ದು, ಅವರ ಸೇವೆಗೆ ನಮ್ಮ ಕೃತಜ್ಞತೆಗಳು, ಹಾಗಾಗಿ ಅವರನ್ನು ಗುರುತಿಸಿ ಸನ್ಮಾನ ಮಾಡುತ್ತಿದ್ದೆವೆ ಎಂದು ತಿನಿಸು ಅಂಗಡಿ ಮಾಲಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿವಮೊಗ್ಗ: ಅಪಾಯವನ್ನೂ ಲೆಕ್ಕಿಸದೆ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರು, ಸ್ವಚ್ಛತೆಗಾಗಿ ಶ್ರಮಿಸಿದ ಪೌರಕಾರ್ಮಿಕರಿಗೆ ನಗರದ ತಿನಿಸು ಅಂಗಳ ಮಾಲೀಕರಿಂದ ಸನ್ಮಾನ ಮಾಡಲಾಯಿತು.

ಕೊರೊನಾ ವಾರಿಯರ್ಸ್​​ಗೆ ತಿಸಿಸು ಅಂಗಡಿ ಮಾಲೀಕರಿಂದ ಸನ್ಮಾನ

ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರ ಶ್ರಮ ಅಮೂಲ್ಯವಾದದ್ದು, ಅವರ ಸೇವೆಗೆ ನಮ್ಮ ಕೃತಜ್ಞತೆಗಳು, ಹಾಗಾಗಿ ಅವರನ್ನು ಗುರುತಿಸಿ ಸನ್ಮಾನ ಮಾಡುತ್ತಿದ್ದೆವೆ ಎಂದು ತಿನಿಸು ಅಂಗಡಿ ಮಾಲಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.