ETV Bharat / state

ಇವಿಎಂ ಮತಯಂತ್ರ ದುರ್ಬಳಕೆ ವಿರುದ್ಧ ಪರಿವರ್ತನಾ ಯಾತ್ರೆ

author img

By

Published : Sep 13, 2019, 9:54 AM IST

ಇವಿಎಂ ಮತಯಂತ್ರ ದುರ್ಬಳಕೆ ವಿರುದ್ಧ ಬಹುಜನ ಕ್ರಾಂತಿ ಮೋರ್ಚಾ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಷ್ಟ್ರ ಮಟ್ಟದ ಪರಿವರ್ತನಾ ಯಾತ್ರೆ ಆಯೋಜಿಸಿದೆ.

ಪರಿವರ್ತನಾ ಯಾತ್ರೆ

ಶಿವಮೊಗ್ಗ: ಚುನಾವಣೆ ಸಂದರ್ಭಗಳಲ್ಲಿ ಇವಿಎಂ ಮತ ಯಂತ್ರ ದುರ್ಬಳಕೆಯಾಗುತ್ತಿದೆ ಇದನ್ನು ರದ್ದುಮಾಡುವಂತೆ ಆಗ್ರಹಿಸಿ, ರಾಷ್ಟ್ರ ಮಟ್ಟದ ಪರಿವರ್ತನಾ ಯಾತ್ರೆ ಆಯೋಜಿಸಿದ್ದು, ಈ ಕುರಿತಂತೆ ಜಾಗೃತಿ ಸಭೆ ಆಯೋಜಿಸಲಾಗಿದೆ ಎಂದು ಬಹುಜನ ಕ್ರಾಂತಿ ಮೋರ್ಚಾದ ಮುಖ್ಯಸ್ಥ ಮಹಮ್ಮದ್ ಹುಸೇನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲೂ ಈ ರ್‍ಯಾಲಿ ನಡೆಯಲಿದ್ದು, ಶಿವಮೊಗ್ಗದಲ್ಲಿ ಸೆ.14ರಂದು ಸಂಜೆ 6:30ಕ್ಕೆ ರ್‍ಯಾಲಿ ನಡೆಯಲಿದೆ. ಜೊತೆಗೆ ಇಲಿಯಾಸ್ ನಗರ ಫರೋಕಿಯ ಶಾದಿಮಹಲ್​ನಲ್ಲಿ ಜಾಗೃತಿ ಸಭೆ ನಡೆಯಲಿದೆ ಎಂದು ತಿಳಿಸಿದರು.

ಇವಿಎಂ ಮತಯಂತ್ರ ದುರ್ಬಳಕೆ ವಿರುದ್ಧ ಪರಿವರ್ತನಾ ಯಾತ್ರೆ

ಬಹುಜನ ಕ್ರಾಂತಿ ಮೋರ್ಚಾದೊಂದಿಗೆ ಜೈಭೀಮ ಕನ್ನಡ ಸೇನೆ ಮತ್ತು ಇತರ ಪ್ರಗತಿಪರ ಸಂಘಟನೆಗಳು ಇದಕ್ಕೆ ಕೈ ಜೋಡಿಸಿವೆ ಎಂದು, ಬಹುಜನ ಕ್ರಾಂತಿ ಮೋರ್ಚಾದ ಮುಖ್ಯಸ್ಥ ಮಹಮ್ಮದ್ ಹುಸೇನ್ ತಿಳಿಸಿದರು.

ಶಿವಮೊಗ್ಗ: ಚುನಾವಣೆ ಸಂದರ್ಭಗಳಲ್ಲಿ ಇವಿಎಂ ಮತ ಯಂತ್ರ ದುರ್ಬಳಕೆಯಾಗುತ್ತಿದೆ ಇದನ್ನು ರದ್ದುಮಾಡುವಂತೆ ಆಗ್ರಹಿಸಿ, ರಾಷ್ಟ್ರ ಮಟ್ಟದ ಪರಿವರ್ತನಾ ಯಾತ್ರೆ ಆಯೋಜಿಸಿದ್ದು, ಈ ಕುರಿತಂತೆ ಜಾಗೃತಿ ಸಭೆ ಆಯೋಜಿಸಲಾಗಿದೆ ಎಂದು ಬಹುಜನ ಕ್ರಾಂತಿ ಮೋರ್ಚಾದ ಮುಖ್ಯಸ್ಥ ಮಹಮ್ಮದ್ ಹುಸೇನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲೂ ಈ ರ್‍ಯಾಲಿ ನಡೆಯಲಿದ್ದು, ಶಿವಮೊಗ್ಗದಲ್ಲಿ ಸೆ.14ರಂದು ಸಂಜೆ 6:30ಕ್ಕೆ ರ್‍ಯಾಲಿ ನಡೆಯಲಿದೆ. ಜೊತೆಗೆ ಇಲಿಯಾಸ್ ನಗರ ಫರೋಕಿಯ ಶಾದಿಮಹಲ್​ನಲ್ಲಿ ಜಾಗೃತಿ ಸಭೆ ನಡೆಯಲಿದೆ ಎಂದು ತಿಳಿಸಿದರು.

ಇವಿಎಂ ಮತಯಂತ್ರ ದುರ್ಬಳಕೆ ವಿರುದ್ಧ ಪರಿವರ್ತನಾ ಯಾತ್ರೆ

ಬಹುಜನ ಕ್ರಾಂತಿ ಮೋರ್ಚಾದೊಂದಿಗೆ ಜೈಭೀಮ ಕನ್ನಡ ಸೇನೆ ಮತ್ತು ಇತರ ಪ್ರಗತಿಪರ ಸಂಘಟನೆಗಳು ಇದಕ್ಕೆ ಕೈ ಜೋಡಿಸಿವೆ ಎಂದು, ಬಹುಜನ ಕ್ರಾಂತಿ ಮೋರ್ಚಾದ ಮುಖ್ಯಸ್ಥ ಮಹಮ್ಮದ್ ಹುಸೇನ್ ತಿಳಿಸಿದರು.

Intro:ಶಿವಮೊಗ್ಗ,

ಇವಿಎಂ ಮತಯಂತ್ರ ದುರ್ಬಳಕೆ ವಿರುದ್ಧ ಪರಿವರ್ತನಾ ಯಾತ್ರೆ

ಇವಿಎಂ ಮತಯಂತ್ರ ದುರ್ಬಳಕೆ ವಿರುದ್ಧ ಬಹುಜನ ಕ್ರಾಂತಿ ಮೋರ್ಚಾ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಷ್ಟ್ರ ಮಟ್ಟದ ಪರಿವರ್ತನಾ ಯಾತ್ರೆ ಆಯೋಜಿದೆ.
ಕರ್ನಾಟಕದಲ್ಲೂ ಈ ರ್‍ಯಾಲಿ ನಡೆಯಲಿದ್ದು, ಶಿವಮೊಗ್ಗದಲ್ಲಿ ಸೆ.೧೪ರಂದು ಸಂಜೆ ೬.೩೦ಕ್ಕೆ ನಗರದಲ್ಲಿ ರ್‍ಯಾಲಿ ನಡೆಯಲಿದೆ. ಜತೆಗೆ ಇಲಿಯಾಸ್ ನಗರ ಫರೋಕಿಯ ಶಾದಿಮಹಲ್ ನಲ್ಲಿ ಜಾಗೃತಿ ಸಭೆ ನಡೆಯಲಿದೆ. ಬಹುಜನ ಕ್ರಾಂತಿ ಮೋರ್ಚಾದೊಂದಿಗೆ ಜೈಭೀಮ ಕನ್ನಡ ಸೇನೆ ಮತ್ತು ಇತರೆ ಪ್ರಗತಿಪರ ಸಂಘಟನೆಗಳು ಇದಕ್ಕೆ ಕೈ ಜೋಡಿಸಿವೆ ಎಂದು ಬಹುಜನ ಕ್ರಾಂತಿ ಮೋರ್ಚಾದ ಮುಖ್ಯಸ್ಥ ಮಹಮ್ಮದ್ ಹುಸೇನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚುನಾವಣೆ ಸಂದರ್ಭಗಳಲ್ಲಿ ಇವಿಎಂ ಮತ ಯಂತ್ರ ದುರ್ಬಳಕೆಯಾಗುತ್ತಿದೆ ಇದನ್ನು ರದ್ದುಮಾಡುವಂತೆ ಆಗ್ರಹಿಸಿ ರಾಷ್ಟ್ರ ಮಟ್ಟದ ಪರಿವರ್ತನಾ ಯಾತ್ರೆ ಆಯೋಜಿಸಿದ್ದು, ಇವಿಎಂ ಮತ ಯಂತ್ರವನ್ನು ರದ್ದುಪಡಿಸಲು ಕುರಿತಂತೆ ಜಾಗೃತಿ ಸಭೆ ಆಯೋಜಿಸಲಾಗಿದೆ ಎಂದರು.
ಶಿವಮೊಗ್ಗದಲ್ಲಿ ನಡೆಯಲಿರುವ ಸಭೆಯ ಉದ್ಘಾಟನೆಯನ್ನು ಲಿಂಗಾಯತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಕೋರ್ಣೇಶ್ವರ ಸ್ವಾಮೀಜಿ ನೆರವೇರಿಸುವರು. ಬಹುಜನ ಕ್ರಾಂತಿ ಮೋರ್ಚಾದ ರಾಷ್ಟ್ರೀಯ ಸಂಯೋಜಕ ಪ್ರೊ.ವಿಲಾಸ್ ಕಾರತ್, ರಾಜ್ಯಾಧ್ಯಕ್ಷ ಡಾ.ಭಾನುಪ್ರಕಾಶ್, ಪ್ರಮುಖರಾದ ಸುಭಾಷ್ ನಾಟಿಕರ್, ಕೋಮು ಸೌಹಾರ್ಧ ವೇದಿಕೆಯ ಕೆ.ಪಿ.ಶ್ರೀಪಾಲ್, ಮೌಲಾನ್ ಇಮ್ರಾನ್, ರಫೀವುಲ್ಲಾ, ದಲಿತ ಸಂಘರ್ಷ ಸಮಿತಿಯ ಗುರುಮೂರ್ತಿ, ಅಂಬೇಡ್ಕರ್ ಸಂಘದ ನಾಗರಾಜ್, ಟ್ರೇಡ್ ಯೂನಿಯನ್‌ನ ಉಬೇದುಲ್ಲಾ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಜೈ ಭೀಮ್ ಕನ್ನಡ ಸೇನೆಯ ಎಸ್.ಎಸ್.ಮಂಜುನಾಥ್, ಜಯಕುಮಾರ್, ವಾಸಿಂ ಅಕ್ರಮ್ ಮತ್ತಿತರರು ಇದ್ದರು.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.