ETV Bharat / state

ಶಿವಮೊಗ್ಗದಲ್ಲಿ ವರುಣನ ಅವಾಂತರ; ಬನ್ನಿಮಂಟಪ ಕುಸಿತ

author img

By

Published : Oct 26, 2020, 5:37 PM IST

Updated : Oct 26, 2020, 6:40 PM IST

ಶಿವಮೊಗ್ಗದಲ್ಲಿ ಬನ್ನಿ ಮುಡಿಯುವ ಮಂಟಪ ಭಾರಿ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಶಿವಮೊಗ್ಗದಲ್ಲಿ ಮಳೆಗೆ ಬನ್ನಿ ಮಂಟಪ ಕುಸಿತ
ಶಿವಮೊಗ್ಗದಲ್ಲಿ ಮಳೆಗೆ ಬನ್ನಿ ಮಂಟಪ ಕುಸಿತ

ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್​ನಲ್ಲಿ ನಿರ್ಮಿಸಲಾಗಿದ್ದ ದಸರಾ ಹಬ್ಬದ ಬನ್ನಿ ಮುಡಿಯುವ ಮಂಟಪ ಭಾರಿ ಮಳೆಗೆ ಕುಸಿದು ಬಿದ್ದಿದೆ. ಸಂಜೆ ವೇಳೆಗೆ ಸುರಿದ ಧಾರಾಕಾರ ಮಳೆಗೆ ಬನ್ನಿ ಮಂಟಪ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬನ್ನಿ ಮಂಟಪ ಕುಸಿತ

ದೇವತೆಗಳನ್ನು ಈ ಬನ್ನಿ ಮಂಟಪಕ್ಕೆ ತಂದು ಬನ್ನಿ ಮುಡಿಯಲಾಗುತ್ತದೆ. ಆದರೆ ದೇವತೆಗಳು ಬನ್ನಿ ಮಂಟಪದ ಹತ್ತಿರ ಬರುವ ಮುನ್ನವೇ ಮಳೆಗೆ ಮಂಟಪ ಕುಸಿದು ಬಿದ್ದಿದ್ದು, ಮಹಾನಗರ ಪಾಲಿಕೆ ಸಿಬ್ಬಂದಿ ತಕ್ಷಣ ಬಿದ್ದಿರುವ ಮಂಟಪ ತೆರವುಗೊಳಿಸುತ್ತಿದ್ದಾರೆ.

ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್​ನಲ್ಲಿ ನಿರ್ಮಿಸಲಾಗಿದ್ದ ದಸರಾ ಹಬ್ಬದ ಬನ್ನಿ ಮುಡಿಯುವ ಮಂಟಪ ಭಾರಿ ಮಳೆಗೆ ಕುಸಿದು ಬಿದ್ದಿದೆ. ಸಂಜೆ ವೇಳೆಗೆ ಸುರಿದ ಧಾರಾಕಾರ ಮಳೆಗೆ ಬನ್ನಿ ಮಂಟಪ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬನ್ನಿ ಮಂಟಪ ಕುಸಿತ

ದೇವತೆಗಳನ್ನು ಈ ಬನ್ನಿ ಮಂಟಪಕ್ಕೆ ತಂದು ಬನ್ನಿ ಮುಡಿಯಲಾಗುತ್ತದೆ. ಆದರೆ ದೇವತೆಗಳು ಬನ್ನಿ ಮಂಟಪದ ಹತ್ತಿರ ಬರುವ ಮುನ್ನವೇ ಮಳೆಗೆ ಮಂಟಪ ಕುಸಿದು ಬಿದ್ದಿದ್ದು, ಮಹಾನಗರ ಪಾಲಿಕೆ ಸಿಬ್ಬಂದಿ ತಕ್ಷಣ ಬಿದ್ದಿರುವ ಮಂಟಪ ತೆರವುಗೊಳಿಸುತ್ತಿದ್ದಾರೆ.

Last Updated : Oct 26, 2020, 6:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.