ETV Bharat / state

ಡಾ. ಜಿ ಪರಮೇಶ್ವರ್ ಪಿಎಂ ರಮೇಶ್ ಆತ್ಮಹತ್ಯೆ ಪ್ರಕರಣ.. ತನಿಖೆ ಚುರುಕುಗೊಳಿಸಿದ ಪೊಲೀಸರು..

author img

By

Published : Oct 14, 2019, 10:33 PM IST

ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಆಪ್ತ‌ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಜ್ಞಾನಭಾರತಿ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ.

ಪರಮೇಶ್ವರ್ ಆಪ್ತ‌ ಸಹಾಯಕ ರಮೇಶ್ ಆತ್ಮಹತ್ಯೆ

ರಾಮನಗರ: ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಆಪ್ತ‌ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಜ್ಞಾನಭಾರತಿ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ.

ತಾಲೂಕಿನ‌ ಮೆಳೆಹಳ್ಳಿ ಗ್ರಾಮದ ಅವರ ಮನೆಗೆ ಜ್ಞಾನ ಭಾರತಿ ಠಾಣೆಯ ಪೊಲೀಸ್ ಪೇದೆ ಭೇಟಿ ನೀಡಿ ನೋಟಿಸ್ ಜಾರಿಗೊಳಿಸಿದ್ದಾರೆ. ನೋಟೀಸ್‌ನಲ್ಲಿ ರಮೇಶ್ ಸಹೋದರ ಸತೀಶ್ ನೀಡಿದ ದೂರಿನಂತೆ ಕ್ರಮಕ್ಕೆ ಮುಂದಾಗಿರುವ ಪೊಲೀಸರು ತನಿಖೆ ಸಂಬಂಧ ಮೃತ ರಮೇಶ್ ಕೈ ಬರವಣಿಗೆಯ ಬಗ್ಗೆ ಖಚಿತತೆಗಾಗಿ‌ ದಾಖಲೆಯನ್ನು ಅಂದರೆ‌ ರಮೇಶ್ ಬರೆದಿರುವ ಪತ್ರ ಅಥವಾ ಯಾವುದಾದರೂ ಬರವಣಿಗೆಯ ದಾಖಲೆ‌ ನೀಡುವಂತೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.

ಮಾಜಿ ಡಿಸಿಎಂ ಪರಮೇಶ್ವರ್ ಪಿಎಂ ರಮೇಶ್ ಆತ್ಮಹತ್ಯೆ ಕೇಸ್.. ಪೊಲೀಸರಿಂದ ತನಿಖೆ ಚುರುಕು

ರಾಮನಗರ: ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಆಪ್ತ‌ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಜ್ಞಾನಭಾರತಿ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ.

ತಾಲೂಕಿನ‌ ಮೆಳೆಹಳ್ಳಿ ಗ್ರಾಮದ ಅವರ ಮನೆಗೆ ಜ್ಞಾನ ಭಾರತಿ ಠಾಣೆಯ ಪೊಲೀಸ್ ಪೇದೆ ಭೇಟಿ ನೀಡಿ ನೋಟಿಸ್ ಜಾರಿಗೊಳಿಸಿದ್ದಾರೆ. ನೋಟೀಸ್‌ನಲ್ಲಿ ರಮೇಶ್ ಸಹೋದರ ಸತೀಶ್ ನೀಡಿದ ದೂರಿನಂತೆ ಕ್ರಮಕ್ಕೆ ಮುಂದಾಗಿರುವ ಪೊಲೀಸರು ತನಿಖೆ ಸಂಬಂಧ ಮೃತ ರಮೇಶ್ ಕೈ ಬರವಣಿಗೆಯ ಬಗ್ಗೆ ಖಚಿತತೆಗಾಗಿ‌ ದಾಖಲೆಯನ್ನು ಅಂದರೆ‌ ರಮೇಶ್ ಬರೆದಿರುವ ಪತ್ರ ಅಥವಾ ಯಾವುದಾದರೂ ಬರವಣಿಗೆಯ ದಾಖಲೆ‌ ನೀಡುವಂತೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.

ಮಾಜಿ ಡಿಸಿಎಂ ಪರಮೇಶ್ವರ್ ಪಿಎಂ ರಮೇಶ್ ಆತ್ಮಹತ್ಯೆ ಕೇಸ್.. ಪೊಲೀಸರಿಂದ ತನಿಖೆ ಚುರುಕು
Intro:Body:ರಾಮನಗರ : ಪರಮೇಶ್ವರ್ ಆಪ್ತ‌ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಜ್ಞಾನಭಾರತಿ ಪೋಲೀಸರು ಚುರುಕುಗೊಳಿಸಿದ್ದಾರೆ.
ತಾಲ್ಲೂಕಿನ‌ ಮೆಳೆಹಳ್ಳಿ ಗ್ರಾಮದ ಅವರ ಮನೆಗೆ ಜ್ಞಾನ ಭಾರತಿ ಪೋಲೀಸ್ ಠಾಣೆಯ ಪೋಲೀಸ್ ಪೇದೆ ಬೇಟಿ ನೀಡಿ ನೋಟೀಸ್ ಜಾರಿಗೊಳಿಸಿದ್ದಾರೆ. ನೋಟೀಸ್ ನಲ್ಲಿ ರಮೇಶ್ ಸಹೋದರ ಸತೀಶ್ ನೀಡಿದ ದೂರಿನಂತೆ ಕ್ರಮಕ್ಕೆ ಮುಂದಾಗಿರುವ ಪೋಲೀಸರು ತನಿಖೆ ಸಂಬಂಧ ಮೃತ ರಮೇಶ್ ಕೈಬರವಣಿಗೆಯ ಬಗ್ಗೆ ಖಚಿತತೆಗಾಗಿ‌ ದಾಖಲೆಯನ್ನು ಅಂದರೆ‌ ರಮೇಶ್ ಬರೆದಿರುವ ಪತ್ರ ಅಥವಾ ಯಾವುದಾದರೂ ಬರವಣಿಗೆಯ ದಾಖಲೆ‌ನೀಡುವಂತೆ ನೋಟೀಸ್ ನೀಡಿದ್ದಾರೆ ಎನ್ನಲಾಗಿದೆ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.