ETV Bharat / state

ಹಸು ತೊಳೆಯಲು ಹೋದ ತಾಯಿ - ಮಗ ನೀರುಪಾಲು

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಸಬಾ ಹೊಬಳಿಯ ಹಣಸೆಮರದದೊಡ್ಡಿ ಗ್ರಾಮದವರಾದ ಈ ತಾಯಿ - ಮಗ ಕೆರೆಯಲ್ಲಿ ‌ಹಸು ತೊಳೆಯಲು ‌ಹೋಗಿ ನೀರು ಪಾಲಾಗಿದ್ದಾರೆ.

author img

By

Published : Feb 1, 2021, 8:09 PM IST

Mother and son died after drowned lake while washing cattle
ಹಸು ತೊಳೆಯಲೋದ ತಾಯಿ-ಮಗ ನೀರುಪಾಲು

ರಾಮನಗರ : ಹಸು ತೊಳೆಯಲು ಹೋಗಿ ತಾಯಿ - ಮಗ ನೀರು ಪಾಲಾಗಿರುವ ಘಟನೆ ಕನಕಪುರದಲ್ಲಿ ನಡೆದಿದೆ‌.

ದೀಪು (11) ಮತ್ತು ಭಾರತಿ (30) ಮೃತರು. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಸಬಾ ಹೊಬಳಿಯ ಹಣಸೆಮರ ದೊಡ್ಡಿ ಗ್ರಾಮದವರಾದ ಈ ತಾಯಿ - ಮಗ ಕೆರೆಯಲ್ಲಿ ‌ಹಸು ತೊಳೆಯಲು ‌ಹೋಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನ ರಕ್ಷಿಸಲು ಹೋದ ತಾಯಿ ಭಾರತಿ ಕೂಡ ನೀರು ಪಾಲಾಗಿದ್ದಾರೆ‌

ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ರಾಮನಗರ : ಹಸು ತೊಳೆಯಲು ಹೋಗಿ ತಾಯಿ - ಮಗ ನೀರು ಪಾಲಾಗಿರುವ ಘಟನೆ ಕನಕಪುರದಲ್ಲಿ ನಡೆದಿದೆ‌.

ದೀಪು (11) ಮತ್ತು ಭಾರತಿ (30) ಮೃತರು. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಸಬಾ ಹೊಬಳಿಯ ಹಣಸೆಮರ ದೊಡ್ಡಿ ಗ್ರಾಮದವರಾದ ಈ ತಾಯಿ - ಮಗ ಕೆರೆಯಲ್ಲಿ ‌ಹಸು ತೊಳೆಯಲು ‌ಹೋಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನ ರಕ್ಷಿಸಲು ಹೋದ ತಾಯಿ ಭಾರತಿ ಕೂಡ ನೀರು ಪಾಲಾಗಿದ್ದಾರೆ‌

ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.