ETV Bharat / state

ರಾಮನಗರಕ್ಕೂ ತಟ್ಟಿದ ಮಂಗಳೂರು ಬಾಂಬ್​ ಬಿಸಿ: ಜಿಲ್ಲೆಯಲ್ಲಿ ಪೊಲೀಸ್​ ಹೈ ಅಲರ್ಟ್​

ಈ ಹಿಂದೆ ಜಿಲ್ಲೆಯಲ್ಲಿ ಮೂವರು ಉಗ್ರರು ಪತ್ತೆಯಾದ ಹಿನ್ನೆಲೆ ನಗರದ ಬಸ್ ನಿಲ್ದಾಣ ಸೇರಿದಂತೆ ಆಯಕಟ್ಟಿನ‌ ಜಾಗದಲ್ಲಿ ಬಾಂಬ್​ ಪತ್ತೆ ದಳದಿಂದ ಶೋಧ ಕಾರ್ಯ ನಡೆದಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಿಗೂ ಭೇಟಿ ನೀಡಿರುವ ಬಾಂಬ್​ ಪತ್ತೆದಳದ ಸಿಬ್ಬಂದಿ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರದಲ್ಲೂ ಶೋಧ ಕಾರ್ಯ ನಡೆಸಿದ್ದಾರೆ.

author img

By

Published : Jan 21, 2020, 4:30 PM IST

bomb-squad-visited-to-ramanagar-district
ರಾಮನಗರ ಜಿಲ್ಲೆ

ರಾಮನಗರ : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲೂ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.

ನಗರದ ಬಸ್ ನಿಲ್ದಾಣ ಸೇರಿದಂತೆ ಆಯಕಟ್ಟಿನ‌ ಜಾಗದಲ್ಲಿ ಬಾಂಬ್​ ಪತ್ತೆ ದಳದಿಂದ ಶೋಧ ಕಾರ್ಯ ನಡೆದಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಿಗೂ ಭೇಟಿ ನೀಡಿರುವ ಬಾಂಬ್​ ಪತ್ತೆದಳದ ಸಿಬ್ಬಂದಿ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರದಲ್ಲೂ ಶೋಧ ಕಾರ್ಯ ನಡೆಸಿದ್ದಾರೆ.

ರಾಮನಗರಕ್ಕೂ ತಟ್ಟಿದ ಮಂಗಳೂರು ಬಾಂಬ್​ ಬಿಸಿ

ನಗರದ ಪ್ರಮುಖ ಜಾಗಗಳಾದ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣ ಸೇರಿದಂತೆ ವಿವಿಧ ಆಯಕಟ್ಟಿನ‌ ಜಾಗಗಳಲ್ಲಿ ಪರಿಶೀಲನೆ‌ ನಡೆಸುತ್ತಿರುವ ಸಿಬ್ಬಂದಿ ಬಾಂಬ್ ಪತ್ತೆಗಾಗಿ ಶೋಧಕಾರ್ಯ‌ ನಡೆಸಿದರು. ಈ ಹಿಂದೆ ರಾಮನಗರದಲ್ಲಿ ಮೂವರು ಉಗ್ರರನ್ನ ಬಂಧಿಸಿದ್ದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು ಪೊಲೀಸ್ ಇಲಾಖೆ ತೀರ್ವ ಕಟ್ಟೆಚ್ಚರ ವಹಿಸಿದೆ.

ರಾಮನಗರ : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲೂ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.

ನಗರದ ಬಸ್ ನಿಲ್ದಾಣ ಸೇರಿದಂತೆ ಆಯಕಟ್ಟಿನ‌ ಜಾಗದಲ್ಲಿ ಬಾಂಬ್​ ಪತ್ತೆ ದಳದಿಂದ ಶೋಧ ಕಾರ್ಯ ನಡೆದಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಿಗೂ ಭೇಟಿ ನೀಡಿರುವ ಬಾಂಬ್​ ಪತ್ತೆದಳದ ಸಿಬ್ಬಂದಿ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರದಲ್ಲೂ ಶೋಧ ಕಾರ್ಯ ನಡೆಸಿದ್ದಾರೆ.

ರಾಮನಗರಕ್ಕೂ ತಟ್ಟಿದ ಮಂಗಳೂರು ಬಾಂಬ್​ ಬಿಸಿ

ನಗರದ ಪ್ರಮುಖ ಜಾಗಗಳಾದ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣ ಸೇರಿದಂತೆ ವಿವಿಧ ಆಯಕಟ್ಟಿನ‌ ಜಾಗಗಳಲ್ಲಿ ಪರಿಶೀಲನೆ‌ ನಡೆಸುತ್ತಿರುವ ಸಿಬ್ಬಂದಿ ಬಾಂಬ್ ಪತ್ತೆಗಾಗಿ ಶೋಧಕಾರ್ಯ‌ ನಡೆಸಿದರು. ಈ ಹಿಂದೆ ರಾಮನಗರದಲ್ಲಿ ಮೂವರು ಉಗ್ರರನ್ನ ಬಂಧಿಸಿದ್ದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು ಪೊಲೀಸ್ ಇಲಾಖೆ ತೀರ್ವ ಕಟ್ಟೆಚ್ಚರ ವಹಿಸಿದೆ.

Intro:Body:ರಾಮನಗರ : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲೂ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ರಾಮನಗರ ಬಸ್ ನಿಲ್ದಾಣ ಸೇರಿದಂತೆ ಆಯಕಟ್ಟಿನ‌ ಜಾಗದಲ್ಲಿ ಬಂಬ್ ಪತ್ತೆ ದಳದಿಂದ ಶೋಧ ಕಾರ್ಯ ನಡೆದಿದೆ.
ರಾಮನಗರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲೂ ಬಾಂಬ್ ಪತ್ತೆ ದಳ ಬೇಟಿ‌ ನೀಡಿದ್ದು ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರದಲ್ಲೂ ಶೋಧ ಕಾರ್ಯ ನಡೆಸಿದ್ದಾರೆ.
ನಗರದ ಪ್ರಮುಖ ಜಾಗಗಳಾದ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣ ಸೇರಿದಂತೆ ವಿವಿಧ ಆಯಕಟ್ಟಿನ‌ ಜಾಗಗಳಲ್ಲಿ ಪರಿಶೀಲನೆ‌ ನಡೆಸುತ್ತಿರುವ ಸಿಬ್ಬಂದಿಗಳು ಬಾಂಬ್ ಪತ್ತೆಗಾಗಿ ಶೋಧಕಾರ್ಯ‌ ನಡೆಸಿದರು.
ಈ ಹಿಂದೆ ರಾಮನಗರದಲ್ಲಿ ಮೂವರು ಉಗ್ರರನ್ನ ಬಂಧಿಸಿದ್ದ ಹಿನ್ನೆಲೆಯಲ್ಲಿ ಕೂಡ ಹೈ ಅಲರ್ಟ್ ಆಗಿ ಘೋಷಣೆಯಾಗಿದ್ದು ಪೊಲೀಸ್ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ. ಬಿಗಿ ಬಂದೂಬಸ್ತ ಮಾಡಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.