ETV Bharat / state

ರಾಯಚೂರಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ: ಜಿ.ಪಂ. ಸಿಇಒ ನಳಿನ್ ಅತುಲ್ ಚಾಲನೆ - ಜಿ.ಪಂ. ಸಿಇಒ ನಳಿನ್ ಅತುಲ್ ಚಾಲನೆ

ರಾಯಚೂರಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ. ಜಾಗೃತಿ ಕಾಲ್ನಡಿಗೆ ಜಾಥಾ. ಜಿ.ಪಂ. ಸಿಇಒ ನಳಿನ್ ಅತುಲ್ ಚಾಲನೆ.

ರಾಯಚೂರಿನಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ
author img

By

Published : Mar 24, 2019, 2:37 PM IST

ರಾಯಚೂರು: ನಗರದಲ್ಲಿ ಕಾಲ್ನಡಿಗೆ ಜಾಥಾದ ಮೂಲಕ ವಿಶ್ವ ಕ್ಷಯ ರೋಗ ದಿನಾಚರಣೆ ಆಚರಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ವಿಭಾಗದಿಂದ ಆಯೋಜಿಸಲಾಗಿದ್ದ ಕಾಲ್ನಡಿಗೆ ಜಾಥಕ್ಕೆ ಜಿ.ಪಂ. ಸಿಇಒ ನಳಿನ್ ಅತುಲ್ ಚಾಲನೆ ನೀಡಿದ್ರು. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್​ ಸರ್ಕಲ್​ನಿಂದ ಐಎಎಂ ಹಾಲ್‌ವರೆಗೂ ಜಾಥ ನಡೆಸಲಾಯಿತು.

ಈ ಜಾಥದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಲಾಖೆ ಅಧಿಕಾರಿಗಳು, ಕ್ಷಯ ರೋಗ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಮತ್ತು ಐಎಎಂ ಸದಸ್ಯರು, ವೈದ್ಯರು ಭಾಗವಹಿಸಿದ್ರು.

ರಾಯಚೂರು: ನಗರದಲ್ಲಿ ಕಾಲ್ನಡಿಗೆ ಜಾಥಾದ ಮೂಲಕ ವಿಶ್ವ ಕ್ಷಯ ರೋಗ ದಿನಾಚರಣೆ ಆಚರಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ವಿಭಾಗದಿಂದ ಆಯೋಜಿಸಲಾಗಿದ್ದ ಕಾಲ್ನಡಿಗೆ ಜಾಥಕ್ಕೆ ಜಿ.ಪಂ. ಸಿಇಒ ನಳಿನ್ ಅತುಲ್ ಚಾಲನೆ ನೀಡಿದ್ರು. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್​ ಸರ್ಕಲ್​ನಿಂದ ಐಎಎಂ ಹಾಲ್‌ವರೆಗೂ ಜಾಥ ನಡೆಸಲಾಯಿತು.

ಈ ಜಾಥದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಲಾಖೆ ಅಧಿಕಾರಿಗಳು, ಕ್ಷಯ ರೋಗ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಮತ್ತು ಐಎಎಂ ಸದಸ್ಯರು, ವೈದ್ಯರು ಭಾಗವಹಿಸಿದ್ರು.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.