ETV Bharat / state

ಮನೆಗಳಿಗೆ ಕನ್ನ ಹಾಕಿದ ಖದೀಮರು: ಹಣ, ಆಭರಣ ಕದ್ದು ಪರಾರಿ - vis, photos and script

ಗ್ರಾಮದ ನಿವಾಸಿಗಳಾದ ತಿಮ್ಮಣ್ಣ ದೇವರಗುಡಿ ಮನೆಯಲ್ಲಿ 22 ತೊಲ ಚಿನ್ನಾಭರಣ, 40 ಸಾವಿರ ರೂಪಾಯಿ, ಹನುಮಂತ ಮತ್ತು ಮಹಾದೇವ ಎನ್ನುವರ ಮನೆಯಲ್ಲಿ 19 ಸಾವಿರ ರೂಪಾಯಿ ನಗದು ಮತ್ತು 2 ತೊಲ ಚಿನ್ನಾಭರಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ಮೂರು ಮನೆಗಳಿಗೆ ಕನ್ನ ಹಾಕಿದ ಖದೀಮರು
author img

By

Published : May 3, 2019, 11:31 PM IST

ರಾಯಚೂರು: ಬೇಸಿಗೆ ಕಾಲ ಸಿಕ್ಕಪಟ್ಟೆ ಸೆಕೆ ಅಂತ ಮನೆಯವರೆಲ್ಲಾ ಮನೆ ಮಹಡಿ ಮೇಲೆ ಮಲಗಿರುವ ವಿಚಾರವನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿ ನಗ ನಾಣ್ಯ ದೋಚಿದ್ದಾರೆ.

ಲಿಂಗಸೂಗೂರು ತಾಲೂಕಿನ ಸರ್ಜಾಪೂರು ಗ್ರಾಮದ ಮೂರು ಮನೆಗಳಲ್ಲಿ ಕಳೆದ ತಡರಾತ್ರಿ ಈ ಕಳ್ಳತನ ಪ್ರಕರಣ ನಡೆದಿದೆ.

ಗ್ರಾಮದ ನಿವಾಸಿಗಳಾದ ತಿಮ್ಮಣ್ಣ ದೇವರಗುಡಿ ಮನೆಯಲ್ಲಿ 22 ತೊಲ ಚಿನ್ನಾಭರಣ, 40 ಸಾವಿರ ರೂಪಾಯಿ, ಹನುಮಂತ ಮತ್ತು ಮಹಾದೇವ ಎನ್ನುವರ ಮನೆಯಲ್ಲಿ 19 ಸಾವಿರ ರೂಪಾಯಿ ನಗದು ಮತ್ತು 2 ತೊಲ ಚಿನ್ನಾಭರಣ ಕಳವು ಮಾಡಿರುವ ಖದೀಮರು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಲಿಂಗಸೂಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು: ಬೇಸಿಗೆ ಕಾಲ ಸಿಕ್ಕಪಟ್ಟೆ ಸೆಕೆ ಅಂತ ಮನೆಯವರೆಲ್ಲಾ ಮನೆ ಮಹಡಿ ಮೇಲೆ ಮಲಗಿರುವ ವಿಚಾರವನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿ ನಗ ನಾಣ್ಯ ದೋಚಿದ್ದಾರೆ.

ಲಿಂಗಸೂಗೂರು ತಾಲೂಕಿನ ಸರ್ಜಾಪೂರು ಗ್ರಾಮದ ಮೂರು ಮನೆಗಳಲ್ಲಿ ಕಳೆದ ತಡರಾತ್ರಿ ಈ ಕಳ್ಳತನ ಪ್ರಕರಣ ನಡೆದಿದೆ.

ಗ್ರಾಮದ ನಿವಾಸಿಗಳಾದ ತಿಮ್ಮಣ್ಣ ದೇವರಗುಡಿ ಮನೆಯಲ್ಲಿ 22 ತೊಲ ಚಿನ್ನಾಭರಣ, 40 ಸಾವಿರ ರೂಪಾಯಿ, ಹನುಮಂತ ಮತ್ತು ಮಹಾದೇವ ಎನ್ನುವರ ಮನೆಯಲ್ಲಿ 19 ಸಾವಿರ ರೂಪಾಯಿ ನಗದು ಮತ್ತು 2 ತೊಲ ಚಿನ್ನಾಭರಣ ಕಳವು ಮಾಡಿರುವ ಖದೀಮರು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಲಿಂಗಸೂಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಹಿನ್ನಲೆಯಲ್ಲಿ ಮನೆ ಮಹಡಿ ಮೇಲೆ ಮಲಿಗಿದ್ದಾಗ ಕಳ್ಳರು ಮೂರು ಮನೆಗೆ ಖನ್ನ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಹಣವನ್ನ ಕಾದ್ದು ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.Body:ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಸರ್ಜಾಪೂರು ಗ್ರಾಮದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ಜರುಗಿದೆ. ಗ್ರಾಮದ ನಿವಾಸಿಗಳಾದ ತಿಮ್ಮಣ್ಣ ದೇವರಗುಡಿ ಮನೆಯಲ್ಲಿ 22 ತೊಲೆ ಚಿನ್ನಾಭರಣ, 40 ಸಾವಿರ ರೂಪಾಯಿ, ಹನುಮಂತ ಮತ್ತು ಮಹಾದೇವ ಎನ್ನುವರ ಮನೆಯಲ್ಲಿ 19 ಸಾವಿರ ರೂಪಾಯಿ ನಗದು ಮತ್ತು 2 ತೊಲೆ ಚಿನ್ನಾಭರಣವನ್ನ ಕಾದ್ದು ಖದೀಮರು ಎಸ್ಕೇಫ್ ಆಗಿದ್ದಾರೆ. ಬೇಸಿಗೆ ಇರುವ ಕಾರಣ ಮನೆಯೊಳಗೆ ಶಕೆ ಹೆಚ್ಚಾಗುತ್ತದೆ ಎಂದು ಮೂರು ಮನೆಯವರ ಅವರ ಅವರ ಮಹಡಿ ಮನೆಯಲ್ಲಿ ಮಲಗಿದ್ದಾರೆ. ಇದನ್ನ ಗಮನಿಸಿದ ಖದೀಮರು ನಿನ್ನೆ ರಾತ್ರಿ ಮನೆ ಬಾಗಿಲು ಮುರಿದು, ಮನೆಯೊಳಗಿನ ಚಿನ್ನಾಭರಣ ಮತ್ತು ನಗದು ದೋಚಿ ಖದೀಮರು ಪರಾರಿಯಾಗಿದ್ದಾರೆ.Conclusion:ಘಟನಾ ಸ್ಥಳಕ್ಕೆ ಬೆರಳುಚ್ಚುಗಾರರು, ಶ್ವಾನದಳ ಮತ್ತು ಹೆಚ್ಚುವರಿ ಎಸ್ಪಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಲಿಂಗಸೂಗೂರು ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.