ETV Bharat / state

ಶಾಲಾ ಆವರಣದಲ್ಲಿ ನಿಂತ ನೀರು ಹೊರಹಾಕಲು ವಿದ್ಯಾರ್ಥಿಗಳ ಪರದಾಟ - Photos and script

ರಾಯಚೂರು ಜಿಲ್ಲೆಯಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ಜಿಲ್ಲೆಯ ಮಾನ್ವಿ ತಾಲೂಕಿನ ತೋಪ್ಪಲದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಶಾಲಾ ಆವರಣದಲ್ಲಿ ನಿಂತ ನೀರನ್ನ ಹೊರಹಾಕಲು ವಿದ್ಯಾರ್ಥಿಗಳ ಪರದಾಟ
author img

By

Published : Jun 22, 2019, 3:42 PM IST


ರಾಯಚೂರು: ಜಿಲ್ಲೆಯಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ಕೆಲಕಡೆ ಜನಜೀವನ ಅಸ್ತವ್ಯಸ್ತವಾಗಿದ್ರೆ, ಮತ್ತೊಂದು ಕಡೆ ಸರ್ಕಾರಿ ಶಾಲೆಯೊಂದರ ಆವರಣದಲ್ಲಿ ನೀರು ಸಂಗ್ರಹವಾಗಿ ವಿದ್ಯಾರ್ಥಿಗಳು ಪರದಾಡುವಂತೆ ಮಾಡಿದೆ.

ಜಿಲ್ಲೆಯ ಮಾನ್ವಿ ತಾಲೂಕಿನ ತೋಪ್ಪಲದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ನಿಂತ ನೀರಿನ್ನ ವಿದ್ಯಾರ್ಥಿಗಳೇ ಪ್ಲಾಸ್ಟಿಕ್ ಬುಟ್ಟಿಗಳಿಂದ ತೆಗೆದು ಹಾಕಯತ್ತಿರುವ ದೃಶ್ಯ ಕಂಡು ಬಂತು.

ಇನ್ನು ಶಾಲೆಗಳು ಪ್ರಾರಂಭವಾಗುವ ಮುನ್ನವೇ ಸಂಬಂಧಿಸಿದ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ.


ರಾಯಚೂರು: ಜಿಲ್ಲೆಯಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ಕೆಲಕಡೆ ಜನಜೀವನ ಅಸ್ತವ್ಯಸ್ತವಾಗಿದ್ರೆ, ಮತ್ತೊಂದು ಕಡೆ ಸರ್ಕಾರಿ ಶಾಲೆಯೊಂದರ ಆವರಣದಲ್ಲಿ ನೀರು ಸಂಗ್ರಹವಾಗಿ ವಿದ್ಯಾರ್ಥಿಗಳು ಪರದಾಡುವಂತೆ ಮಾಡಿದೆ.

ಜಿಲ್ಲೆಯ ಮಾನ್ವಿ ತಾಲೂಕಿನ ತೋಪ್ಪಲದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ನಿಂತ ನೀರಿನ್ನ ವಿದ್ಯಾರ್ಥಿಗಳೇ ಪ್ಲಾಸ್ಟಿಕ್ ಬುಟ್ಟಿಗಳಿಂದ ತೆಗೆದು ಹಾಕಯತ್ತಿರುವ ದೃಶ್ಯ ಕಂಡು ಬಂತು.

ಇನ್ನು ಶಾಲೆಗಳು ಪ್ರಾರಂಭವಾಗುವ ಮುನ್ನವೇ ಸಂಬಂಧಿಸಿದ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ.

Intro:ಸ್ಲಗ್: ಶಾಲೆಯಲ್ಲಿ ಆವರಣದಲ್ಲಿ ಮಳೆ ಸಂಗ್ರಹ: ವಿದ್ಯಾರ್ಥಿಗಳ ಪರದಾಟ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೨-೦೬-೨೦೧೯
ಸ್ಥಳ: ರಾಯಚೂರು

ಆಂಕರ್: ರಾಯಚೂರು ಜಿಲ್ಲೆಯ ನಿನ್ನೆ ಸುರಿದ ಮಳೆಯಿಂದಾಗಿ ಕೆಲಕಡೆ ಜನ-ಜೀವನ ಅಸ್ತವ್ಯಸ್ತತಗೊಳಿಸಿದ್ರೆ ಮತ್ತೊಂದು ಕಡೆ ಸರಕಾರಿ ಶಾಲೆವೊಂದರ ಆವರಣದಲ್ಲಿ ನೀರು ಸಂಗ್ರಹ ವಿದ್ಯಾರ್ಥಿಗಳ ಪರದಾಡುವಂತೆ ಮಾಡಿದೆ.Body:ಜಿಲ್ಲೆಯ ಮಾನವಿ ತಾಲೂಕಿನ ತೋಪ್ಪಲದೊಡ್ಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿ ಪರದಾಡಿದ್ದಾರೆ. ಆವರಣದಲ್ಲಿ ಸಂಗ್ರಹವಾಗಿ ನೀರಿಗೆ ಹೊರಗಡೆ ಹೋಗಲು ಮಾರ್ಗವಿಲ್ಲದೆ ಆವರಣದ ತುಂಬೆಲ್ಲಾ ನೀರು ನಿಲ್ಲಲು ಕಾರಣ ಎಂದು ಹೇಳಲಾಗುತ್ತಿದೆ. ನಿಂತ ನೀರಿನ್ನ ವಿದ್ಯಾರ್ಥಿಗಳೇ ಪ್ಲಾಸ್ಟಿಕ್ ಬೂಟಿಗಳಿಂದ ತೆಗೆದು ಹಾಕುವ ದೃಶ್ಯ ಕಂಡು ಬಂತು. ಇನ್ನು ಶಾಲೆಗಳು ಪ್ರಾರಂಭವಾಗುವ ಮುನ್ನವೇ ಸಂಬಂಧಿಸಿದ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಆದ್ರೆ ನಿರ್ಲಕ್ಷ್ಯ ಪರಿಣಾಮ ಸರಕಾರ ಶಾಲೆಗೆ ಬರುವಂತಹ ವಿದ್ಯಾರ್ಥಿಗಳು ಮಳೆ‌ ನೀರಿನಿಂದ ಪರದಾಡುವಂತೆ ಆಗಿದೆ.Conclusion:ಇನ್ನು ಜೂ.೨೬ರಂದು ಹೆಚ್.ಡಿ.ಕುಮಾರಸ್ವಾಮಿ ಮಾನವಿ ತಾಲೂಕಿನ ಗ್ರಾಮ ವಾಸ್ತವ್ಯ ಮಾಡಲಿದ್ದು, ಇದೇ ತಾಲೂಕಿನ ಸರಕಾರಿ ಶಾಲೆಯ ಮಕ್ಕಳು ಪರದಾಡುವಂತಹ ವಾತಾವರಣ ಕಂಡು ಬಂದಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.