ETV Bharat / state

ಬಡ ಜನರೊಂದಿಗೆ ದೀಪಾವಳಿ: ರಾಯಚೂರು ಪೊಲೀಸ್ ಇಲಾಖೆಯ ಮಾನವೀಯ ನಡೆ

author img

By

Published : Oct 30, 2019, 1:25 AM IST

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿಯವರು ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿ ಆಚರಣೆಗೆ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಯೊಂದಿಗೆ ಕುಶಲೋಪರಿ ನಡೆಸಿ, ಕುಂದು ಕೊರತೆಯ ಬಗ್ಗೆ ಜನಸಂಪರ್ಕ ಸಭೆ ನಡೆಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ

ರಾಯಚೂರು: ದೇಶಾದ್ಯಂತ ಸಂಭ್ರಮ ಸಡಗರದಿಂದ ದೀಪಾವಳಿಯನ್ನು ‌ಆಚರಿಸಲಾಗುತ್ತಿದ್ದು, ರಾಯಚೂರು ಜಿಲ್ಲಾ ಪೊಲೀಸರು ವಿಶೇಷವಾಗಿ ಹಬ್ಬವನ್ನು ಆಚರಿಸಿದ್ದಾರೆ. ನಗರದ ಆಶ್ರಯ ಕಾಲೋನಿಯಲ್ಲಿನ ಬಡ ಜನರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಪೊಲೀಸರು ಮಾನವೀಯತೆ ಪ್ರದರ್ಶಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿ ಆಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಯೊಂದಿಗೆ ಕುಶಲೋಪರಿ ನಡೆಸಿ ಕುಂದು ಕೊರತೆಯ ಬಗ್ಗೆ ಜನಸಂಪರ್ಕ ಸಭೆ ನಡೆಸಿದರು.

ಅಕ್ರಮ ಸಿಎಚ್ ಪೌಡರ್, ಮದ್ಯ ಮಾರಾಟದ ಬಗ್ಗೆ ಕೆಲ ದೂರುಗಳಿದ್ದು, ನಿಮ್ಮ ಬಡಾವಣೆಯಲ್ಲಿ ಇಂತಹ ಅಕ್ರಮ ಚಟುವಟಿಕೆ ಕಂಡು ಬಂದಲ್ಲಿ ದೂರು ನೀಡಿ ಎಂದು ಸಲಹೆ ನೀಡಿದರು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು.

ರಾಯಚೂರು: ದೇಶಾದ್ಯಂತ ಸಂಭ್ರಮ ಸಡಗರದಿಂದ ದೀಪಾವಳಿಯನ್ನು ‌ಆಚರಿಸಲಾಗುತ್ತಿದ್ದು, ರಾಯಚೂರು ಜಿಲ್ಲಾ ಪೊಲೀಸರು ವಿಶೇಷವಾಗಿ ಹಬ್ಬವನ್ನು ಆಚರಿಸಿದ್ದಾರೆ. ನಗರದ ಆಶ್ರಯ ಕಾಲೋನಿಯಲ್ಲಿನ ಬಡ ಜನರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಪೊಲೀಸರು ಮಾನವೀಯತೆ ಪ್ರದರ್ಶಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿ ಆಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಯೊಂದಿಗೆ ಕುಶಲೋಪರಿ ನಡೆಸಿ ಕುಂದು ಕೊರತೆಯ ಬಗ್ಗೆ ಜನಸಂಪರ್ಕ ಸಭೆ ನಡೆಸಿದರು.

ಅಕ್ರಮ ಸಿಎಚ್ ಪೌಡರ್, ಮದ್ಯ ಮಾರಾಟದ ಬಗ್ಗೆ ಕೆಲ ದೂರುಗಳಿದ್ದು, ನಿಮ್ಮ ಬಡಾವಣೆಯಲ್ಲಿ ಇಂತಹ ಅಕ್ರಮ ಚಟುವಟಿಕೆ ಕಂಡು ಬಂದಲ್ಲಿ ದೂರು ನೀಡಿ ಎಂದು ಸಲಹೆ ನೀಡಿದರು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು.

Intro:ದೇಶಾದ್ಯಂತ ಸಂಬ್ರಮ ಸಡಗರ ದಿಂದ ದೀಪಾವಳಿ‌ಆಚರಿಸುತಿದ್ದು ಇತ್ತ ರಾಯಚೂರಿನಲ್ಲಿ‌ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಆಶ್ರಯ ಕಾಲೋನಿಯಲ್ಲಿ ಬಡ ಜನರೊಂದಿಗೆ ದೀಪಾವಳಿ
ಆಚರಿಸಿ ವಿಭನ್ನತೆ ತೋರಿಸಲಾಯಿತು.

Body:ಹಬ್ಬದ ನಿಮಿತ್ಯ ಎಸ್.ಪಿ ವೇದಮೂರ್ತಿ ಅವರು ದೀಪಗಳನ್ನು ಹಚ್ಚುವ ಮೂಲಕ ಬಡಾವಣೆಯ ಸಾರ್ವಜನಿಕರೊಂದಿಗೆ ದೀಪಾವಳಿ ಆಚರಣೆಗೆ ಚಾಲನೆ ನೀಡಿ ಬಡಾವಣೆಯ ಜನರಿಗೆ ಸಿಹಿ ಹಂಚಿ ಸರಳತೆಯಿಂದ ಆಚರಿಸಿದರು.
ಎಸ್ಪಿ ಕೊಳಚೆ ಬಡಾವಣೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಜನರು ಒಂದೆಡೆ ಶಾಕ್ ಆದ್ರೂ ನಂತರ ಹಬ್ಬದ ಅಂಗವಾಗಿ ಆಗಮಿಸಿ ಸಿಹಿ ಹಂಚಿ ಶುಭ ಕೋರಿರುದರಿಂದ ಸಂತಸ ವ್ಯಕ್ತಪಡಿಸಿದರು.
ಎಸ್ಪಿ ಅವರಿಗೆ ಜೆಡಿಎಸ್ ವಾರ್ಡಿನ ಮುಖಂಡ ತಿಮ್ಮಾರೆಡ್ಡಿ ಸ್ವಾಗತಿಸಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಎಸ್ಪಿ ವೇದಮೂರ್ತಿ ಅವರು ಬಡಾವಣೆಯ ನಿವಾಸಿಯೊಂದಿಗೆ ಕುಶಲೋಪರಿ ವಿಚಾರಿಸಿ ಕುಂದು ಕೊರತೆಯ ಬಗ್ಜಗೆ ಜನಸಂಪರ್ಕ ಸಭೆ ನಡೆಸಿದರು.
ಅಲ್ಲದೇ ಅಕ್ರಮ ಸಿಎಚ್ ಪೌಡರ್, ಮಧ್ಯ ಮಾರಾಟದ ಬಗ್ಗೆ ಕೆಲ ದೂರುಗಳಿದ್ದು ನಿಮ್ಮ ಬಡಾವಣೆಯಲ್ಲಿ ಇಂತಹ ಅಕ್ರಮ ಚಟುವಟಿಕೆ ಕಂಡು ಬಂದಲ್ಲಿ ದೂರು ನೀಡಿ ಎಂದು ಸಲಹೆ ನೀಡಿದರು.
ಮೂಲಕ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದ್ದು ಸಹಕಾರ ನೀಡೇಕು ಇದ್ರಿಂದ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾದ್ಯ ಎಂದು ಸಾರಿದರು.
ಅಲ್ಲದೇ ಇದಕ್ಕೂ ಮುನ್ನ ಅಂದ್ರೆ ರವಿವಾರ ಪೊಲೀಸ್ ಇಲಾಖೆಯ ಕ್ವಾಟರ್ಸ್ ಗೆ ಹೋಗಿ ಸಿಬ್ಬಂದಿಗಳ ಕುಟುಂಬಕ್ಕೆ ಸಿಹಿ ಹಂಚಿ ಹಬ್ಬದ ಶುಭ ಕೋರುವ ಮೂಲಕ ಸರಳತೆ ಮೆರೆದಿದ್ದರು ಎಸ್ಪಿ ಡಾ.ವೇದಮೂರ್ತಿ ಇದು ಸಿಬ್ಬಂದಿಗಳಲ್ಲಿ ಒಂದು ರೀತಿಯಲ್ಲಿ ಪಾಸಿಟಿವ್ ಎನರ್ಜಿಯ ದೊರೆತಿದೆ ಎನ್ನಬಹುದು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.