ETV Bharat / state

ಕೃಷ್ಣ ನದಿ ಪ್ರವಾಹಕ್ಕೆ ಕೊಚ್ಚಿ ಹೋದ ಬೆಳೆ...ಸರ್ಕಾರದ ವಿರುದ್ಧ ರೈತರ ಆಕ್ರೋಶ - ಬೆಳೆ ಹಾನಿ

ಕೃಷ್ಣ ನದಿಯ ಪ್ರವಾಹದಿಂದ ಜಿಲ್ಲೆಯ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದಂತಹ ಬೆಳೆ ಹಾಳಾಗಿದ್ದು,ಅನ್ನದಾತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇತ್ತ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ಯಾವುದೆ ಬೆಳೆ ನಷ್ಟ ಪರಿಹಾರ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Raichur district
author img

By

Published : Sep 11, 2019, 10:31 PM IST

ರಾಯಚೂರು: ಕೃಷ್ಣ ನದಿಯ ಪ್ರವಾಹದಿಂದ ಜಿಲ್ಲೆಯ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದಂತಹ ಬೆಳೆ ಹಾಳಾಗಿದ್ದು,ಅನ್ನದಾತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇತ್ತ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ಯಾವುದೆ ಬೆಳೆ ನಷ್ಟ ಪರಿಹಾರ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರದ ವಿರುದ್ಧ ಜಿಲ್ಲೆಯ ರೈತರ ಆಕ್ರೋಶ

ಆಗಸ್ಟ್​ ತಿಂಗಳಲ್ಲಿ ಕೃಷ್ಣ ಹಾಗೂ ತುಂಗಭದ್ರಾ ನೆರೆಯಿಂದ ಜಿಲ್ಲೆಯ ಲಿಂಗಸೂಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನಲ್ಲಿ ಬಿತ್ತನೆಯದಂತಹ ತೋಟಗಾರಿಕೆ, ರೇಷ್ಮೆ ಹಾಗೂ ಭತ್ತ, ಹತ್ತಿ, ಮೆಣಿಸಿಕಾಯಿ ಬೆಳೆಗಳು ಸೇರಿದಂತೆ ಒಟ್ಟು 7000 ರೈತರ 13,924.7 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ ಕೃಷ್ಣ ನದಿಯಿಂದ ಲಿಂಗಸೂಗೂರು-453.4 ಹೆಕ್ಟರ್, ರಾಯಚೂರು-2091.65 ಹೆಕ್ಟರ್ ಹಾಗೂ ತುಂಗಭದ್ರಾ ನದಿಯ ಪ್ರವಾಹದಿಂದ ಸಿಂಧನೂರು-110.33 ಹೆಕ್ಟರ್, ಮಾನವಿ-296 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ.

ಆಗಸ್ಟ್​ ತಿಂಗಳ ಪ್ರವಾಹಕ್ಕೆ ಪ್ರಾಥಮಿಕ ಹಂತದಲ್ಲಿ 16 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಆದಾಂಜಿಸಲಾಗಿತ್ತು. ಆದ್ರೆ ಇದೀಗ 2019 ಸೆ.7ರ ದಾಖಲೆಗಳ ಪ್ರಕಾರ 13,924.7 ಹೆಕ್ಟರ್ ಪ್ರದೇಶದಲ್ಲಿ ಹಾನಿಯಾಗಿದೆ ಎಂದು ವರದಿ ಮಾಡಲಾಗಿದೆ. ನೆರೆಯಿಂದ ಸಾವಿರಾರು ಹೆಕ್ಷೆರ್ ಪ್ರದೇಶದಲ್ಲಿ ಹಾನಿಯಾದ ರೈತರಿಗೆ ನಷ್ಟ ಪರಿಹಾರವನ್ನು ನೀಡಬೇಕು. ಆದ್ರೆ ಇದುವರೆಗೂ ಸರ್ಕಾರ ಬೆಳೆ ಹಾನಿ ಪರಿಹಾರ ಹಣವನ್ನು ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರಾಯಚೂರು: ಕೃಷ್ಣ ನದಿಯ ಪ್ರವಾಹದಿಂದ ಜಿಲ್ಲೆಯ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದಂತಹ ಬೆಳೆ ಹಾಳಾಗಿದ್ದು,ಅನ್ನದಾತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇತ್ತ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ಯಾವುದೆ ಬೆಳೆ ನಷ್ಟ ಪರಿಹಾರ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರದ ವಿರುದ್ಧ ಜಿಲ್ಲೆಯ ರೈತರ ಆಕ್ರೋಶ

ಆಗಸ್ಟ್​ ತಿಂಗಳಲ್ಲಿ ಕೃಷ್ಣ ಹಾಗೂ ತುಂಗಭದ್ರಾ ನೆರೆಯಿಂದ ಜಿಲ್ಲೆಯ ಲಿಂಗಸೂಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನಲ್ಲಿ ಬಿತ್ತನೆಯದಂತಹ ತೋಟಗಾರಿಕೆ, ರೇಷ್ಮೆ ಹಾಗೂ ಭತ್ತ, ಹತ್ತಿ, ಮೆಣಿಸಿಕಾಯಿ ಬೆಳೆಗಳು ಸೇರಿದಂತೆ ಒಟ್ಟು 7000 ರೈತರ 13,924.7 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ ಕೃಷ್ಣ ನದಿಯಿಂದ ಲಿಂಗಸೂಗೂರು-453.4 ಹೆಕ್ಟರ್, ರಾಯಚೂರು-2091.65 ಹೆಕ್ಟರ್ ಹಾಗೂ ತುಂಗಭದ್ರಾ ನದಿಯ ಪ್ರವಾಹದಿಂದ ಸಿಂಧನೂರು-110.33 ಹೆಕ್ಟರ್, ಮಾನವಿ-296 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ.

ಆಗಸ್ಟ್​ ತಿಂಗಳ ಪ್ರವಾಹಕ್ಕೆ ಪ್ರಾಥಮಿಕ ಹಂತದಲ್ಲಿ 16 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಆದಾಂಜಿಸಲಾಗಿತ್ತು. ಆದ್ರೆ ಇದೀಗ 2019 ಸೆ.7ರ ದಾಖಲೆಗಳ ಪ್ರಕಾರ 13,924.7 ಹೆಕ್ಟರ್ ಪ್ರದೇಶದಲ್ಲಿ ಹಾನಿಯಾಗಿದೆ ಎಂದು ವರದಿ ಮಾಡಲಾಗಿದೆ. ನೆರೆಯಿಂದ ಸಾವಿರಾರು ಹೆಕ್ಷೆರ್ ಪ್ರದೇಶದಲ್ಲಿ ಹಾನಿಯಾದ ರೈತರಿಗೆ ನಷ್ಟ ಪರಿಹಾರವನ್ನು ನೀಡಬೇಕು. ಆದ್ರೆ ಇದುವರೆಗೂ ಸರ್ಕಾರ ಬೆಳೆ ಹಾನಿ ಪರಿಹಾರ ಹಣವನ್ನು ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Intro:ಸ್ಲಗ್: ರೈತರ ನೆರೆ ಪರಿಹಾರ ನೀಡಿದ ಸರಕಾರ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 11-೦9-2019
ಸ್ಥಳ: ರಾಯಚೂರು
ಆಂಕರ್: ಪ್ರಜಾಪ್ರಭುತ್ವ ವ್ಯವಸ್ಥೆ ಆಡಳಿತಕ್ಕೆ ಬರುವ ಸರಕಾರಗಳು ರೈತರ ಪರ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತೇವೆ. ಆದ್ರೆ ರೈತರ ಸಂಕಷ್ಟಕ್ಕೆ ಸಿಲುಕಿದ ಪರಿಹಾರ ನೀಡಬೇಕಾದ್ರೆ, ನೊರೆಂಟು ರೂಲ್ಸ್ ಹೇಳಿ, ರೈತನ ಕಷ್ಟದ ಸಮಯದಲ್ಲಿ ಬೆಳೆ ನಷ್ಟ ಪರಿಹಾರ ಸಂದಾಯ ಮಾಡುವುದಿಲ್ಲ. ಇದೀಗ ಕೃಷ್ಣ ನದಿಯ ಪ್ರವಾಹದಿಂದ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ರೈತರು ಬೆಳೆದ ನಷ್ಟವಾಗಿದ್ರೂ, ಇದುವರೆಗೆ ಬೆಳೆ ನಷ್ಟ ಪರಿಹಾರ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.1: ಅನ್ನದಾತರು ದೇಶದ ಬೆನ್ನಲ್ಲುಬು ಎಂದು ಕರೆಯಲಾಗುತ್ತದೆ. ಅಂತಹ ಅನ್ನದಾತನಿಗೆ ಸಂಕಷ್ಟ ಎದುರಾದಗ ತತ್ ಕ್ಷಣವಾಗಿ ಸ್ಪಂದಿಸಬೇಕಾಗಿರುವುದು ಆಳುವ ಸರಕಾರಗಳು. ಆದ್ರೆ ಕೃಷ್ಣ ನದಿಯ ಪ್ರವಾಹದಿಂದ ರಾಯಚೂರು ಜಿಲ್ಲೆಯ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದಂತಹ ಬೆಳೆ ಪ್ರವಾಹದಿಂದ ನೀರು ಪಾಲಾಗಿದೆ. ಇದರಿಂದ ಅನ್ನದಾತರಿಗೆ ನುಂಗಲಾರದ ತುತ್ತಾಗಿ ಆರ್ಥಿಕವಾಗಿ ಸಂಕಷ್ಟ ಗುರಿಯಾಗಿದ್ದಾರೆ.
ವಾಯ್ಸ್ ಓವರ್.2: ಪ್ರವಾಹದಿಂದ ರೈತರ ಬೆಳೆ ನಷ್ಟವಾದಗ ಸರಕಾರ ನೆರವಿಗೆ ಧವಿಸಬೇಕು. ಅ ನಿಟ್ಟಿನಲ್ಲಿ ಸದ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ನೆರವಿಗೆ ಧವಿಸುತ್ತದೆ ಎಂದು ಭರವಸೆ ನೀಡುತ್ತಿದೆ. ಆದ್ರೆ ರೈತರಿಗೆ ಇದುವರೆಗೆ ಬೆಳೆ ನಷ್ಟ ಪರಿಹಾರ ನೀಡಿಲ್ಲ ಎನ್ನುವುದು ಸರಕಾರ ಪರ ಸರಕಾರದ ನಿಲುವಿನ ರೈತರು ಪ್ರಶ್ನೆಸುವಂತೆಯಾಗಿದೆ. ಯಾಕೆಂದ್ರೆ, ಆಗಷ್ಟ್ ತಿಂಗಳಲ್ಲಿ ಕೃಷ್ಣ ಹಾಗೂ ತುಂಗಭದ್ರಾ ನೆರೆಯಿಂದ ಜಿಲ್ಲೆಯ ಲಿಂಗಸೂಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ಬಿತ್ತನೆಯದಂತಹ ತೋಟಗಾರಿಕೆ, ರೇಷ್ಮೆ ಹಾಗೂ ಭತ್ತ, ಹತ್ತಿ, ಮೆಣಿಸಿಕಾಯಿ ಬೆಳೆಗಳು ಸೇರಿದಂತೆ ಒಟ್ಟು ಸುಮಾರು 7000 ರೈತರ 13,924.7 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ ಕೃಷ್ಣ ನದಿಯಿಂದ ಲಿಂಗಸೂಗೂರು-296 ಹೆಕ್ಟರ್, ಲಿಂಗಸೂಗೂರು-453.4 ಹೆಕ್ಟರ್, ರಾಯಚೂರು-2091.65 ಹೆಕ್ಟರ್ ಹಾಗೂ ತುಂಗಭದ್ರಾ ನದಿಯ ಪ್ರವಾಹದಿಂದ ಸಿಂಧನೂರು-110.33 ಹೆಕ್ಟರ್, ಮಾನವಿ-296 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ.
ವಾಯ್ಸ್ ಓವರ್.3: ಇನ್ನೂ ಆಗಷ್ಟ್ ತಿಂಗಳ ಪ್ರವಾಹಕ್ಕೆ ಪ್ರಾಥಮಿಕ ಹಂತದಲ್ಲಿ 16 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಆದಾಂಜಿಸಲಾಗಿತ್ತು. ಆದ್ರೆ ಇದೀಗ 2019 ಸೆ.7ರ ದಾಖಲೆಗಳ ಪ್ರಕಾರ 13,924.7 ಹೆಕ್ಟರ್ ಪ್ರದೇಶದಲ್ಲಿ ಹಾನಿಯಾಗಿದೆ ಎಂದು ವರದಿ ಮಾಡಲಾಗಿದೆ. ನೆರೆಯಿಂದ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಹಾನಿಯಾದ ರೈತರಿಗೆ ನಷ್ಟ ಪರಿಹಾರವನ್ನ ನೀಡಬೇಕು. ಆದ್ರೆ ಇದುವರೆಗೂ ಸರಕಾರ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಕೇಂದ್ರ ಎನ್ ಡಿಆರ್ ಎಫ್ ರೂಲ್ಸ್ ನೀಡುವ ಪರಿಹಾರ ರೈತರಿಗೆ ಸರಿ ಹೋಗುವುದಿಲ್ಲ. ರೈತರಿಗೆ ನಷ್ಟವಾದ ಮೊತ್ತವನ್ನ ಭರಿಸುವಂತೆ ಒತ್ತಾಯ ಮಾಡಿದ್ದಾರೆ. ಒಟ್ನಿಲ್ಲಿ, ರೈತ ಪರ ಎನ್ನುವ ಸರಕಾರಗಳು ಸಂಕಷ್ಟಕ್ಕೆ ಸಿಲುಕಿರುವಂತ ರೈತರಿಗೆ ಕೂಡಲೇ ಸ್ಪಂದಿಸುವ ಮೂಲಕ ಪರಿಹಾರದ ಅದಷ್ಟು ಬೇಗನೆ ರೈತರ ನೆರವಿಗೆ ಧವಿಸಬೇಕು ಎಂದು ರೈತರು ಒತ್ತಾಯಿಸಿದು. ಸರಕಾರ ಇದಕ್ಕೆ ಯಾವ ರೀತಿ ಸ್ಪಂದಿಸುತ್ತದೆ ಎಂಬುವುದನ್ನ ಕಾದು ನೋಡಬೇಕಾಗಿದೆ.

Conclusion:ಬೈಟ್.1: ಲಕ್ಷ್ಮಣಗೌಡ, ರೈತ ಸಂಘದ ಮುಖಂಡ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.