ETV Bharat / state

ಉಕ್ಕಿ ಹರಿಯುತ್ತಿರುವ ಕೃಷ್ಣ ನದಿಗೆ ಬಸವನಗೌಡ ದದ್ದಲ್​ರಿಂದ ಪೂಜೆ, ಪರಿಶೀಲನೆ

author img

By

Published : Aug 4, 2019, 5:48 PM IST

ಕಳೆದ ಕೆಲ ದಿನಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಗ್ರಾಮೀಣ ಶಾಸಕ ಬಸವನ ಗೌಡ ದದ್ದಲ್ ಅವರು ಕೃಷ್ಣ ನದಿಗೆ ವಿಶೇಷ ಗಂಗೆ ಪೂಜೆ ಸಲ್ಲಿಸಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು.

raichur district

ರಾಯಚೂರು: ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರು ಕೃಷ್ಣ ನದಿಗೆ ವಿಶೇಷ ಗಂಗೆ ಪೂಜೆ ಸಲ್ಲಿಸಿದರು.

ಜಿಲ್ಲೆಗೆ ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು

ತಾಲೂಕಿನ, ಅತ್ಕೂರು ಹಾಗೂ ಕುರುವಕುಲ ಗ್ರಾಮಗಳಿಗೆ ಬಳಿ ಭೇಟಿ ನೀಡಿದ ಶಾಸಕರು ಕೃಷ್ಣ ನದಿಗೆ ಪೂಜೆ ನೇರವೇರಿಸಿ ಬಳಿಕ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ಕುರವಕಲ, ಕುರವರ್ಧ ಹಾಗೂ ದತ್ತಪೀಠಕ್ಕೆ ತೆರಳುವ ಭಕ್ತರಿಗೆ ತೊಂದರೆ ಉಂಟಾಗುತ್ತದೆ. ಇದಕ್ಕಾಗಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಆದ್ರೆ ಕಾಮಗಾರಿ ಅಪೂರ್ಣಗೊಂಡಿದ್ದು, ನಡುಗಡ್ಡೆ ಪ್ರದೇಶದಲ್ಲಿ ವಾಸಿಸುವ ಜನರು ದತ್ತಪೀಠಕ್ಕೆ ತೆರಳುವ ಜನರು ತೆಪ್ಪದಲ್ಲಿ ನದಿಯ ಜೀವಭಯದ ಓಡಾಡುವಂತಹ ಪರಿಸ್ಥಿತಿಯಿದೆ ಎದುರಾಗಿದೆ ಎಂದರು.

ಸೇತುವೆಗೆ ನಿರ್ಮಾಣಕ್ಕೆ ಹಣವಿದೆ. ಆದರೂ ಕಾಮಗಾರಿ ವಿಳಂಬವಾಗುತ್ತದೆ. ಇದರ ಬಗ್ಗೆ ಸರ್ಕಾರವನ್ನು ಕೇಳೋಣವೆಂದರೆ ಮಂತ್ರಿಯೇ ಇಲ್ಲ. ಮಂತ್ರಿಮಂಡಲ ರಚನೆಯಾಗಿದ್ರೆ ಕಂದಾಯ ಸಚಿವರನ್ನು ಕೇಳಬಹುದಿತ್ತು. ಈಗ ಜಿಲ್ಲೆಗೆ ಹಾನಿಯಾಗಿದೆ. ಅದನ್ನ ಯಾರು ಕೇಳಬೇಕು ಕೂಡಲೇ ಸಚಿವ ಸಂಪುಟ ರಚನೆ ಮಾಡುವಂತೆ ಒತ್ತಾಯಿಸಿದ್ರು.

ರಾಯಚೂರು: ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರು ಕೃಷ್ಣ ನದಿಗೆ ವಿಶೇಷ ಗಂಗೆ ಪೂಜೆ ಸಲ್ಲಿಸಿದರು.

ಜಿಲ್ಲೆಗೆ ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು

ತಾಲೂಕಿನ, ಅತ್ಕೂರು ಹಾಗೂ ಕುರುವಕುಲ ಗ್ರಾಮಗಳಿಗೆ ಬಳಿ ಭೇಟಿ ನೀಡಿದ ಶಾಸಕರು ಕೃಷ್ಣ ನದಿಗೆ ಪೂಜೆ ನೇರವೇರಿಸಿ ಬಳಿಕ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ಕುರವಕಲ, ಕುರವರ್ಧ ಹಾಗೂ ದತ್ತಪೀಠಕ್ಕೆ ತೆರಳುವ ಭಕ್ತರಿಗೆ ತೊಂದರೆ ಉಂಟಾಗುತ್ತದೆ. ಇದಕ್ಕಾಗಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಆದ್ರೆ ಕಾಮಗಾರಿ ಅಪೂರ್ಣಗೊಂಡಿದ್ದು, ನಡುಗಡ್ಡೆ ಪ್ರದೇಶದಲ್ಲಿ ವಾಸಿಸುವ ಜನರು ದತ್ತಪೀಠಕ್ಕೆ ತೆರಳುವ ಜನರು ತೆಪ್ಪದಲ್ಲಿ ನದಿಯ ಜೀವಭಯದ ಓಡಾಡುವಂತಹ ಪರಿಸ್ಥಿತಿಯಿದೆ ಎದುರಾಗಿದೆ ಎಂದರು.

ಸೇತುವೆಗೆ ನಿರ್ಮಾಣಕ್ಕೆ ಹಣವಿದೆ. ಆದರೂ ಕಾಮಗಾರಿ ವಿಳಂಬವಾಗುತ್ತದೆ. ಇದರ ಬಗ್ಗೆ ಸರ್ಕಾರವನ್ನು ಕೇಳೋಣವೆಂದರೆ ಮಂತ್ರಿಯೇ ಇಲ್ಲ. ಮಂತ್ರಿಮಂಡಲ ರಚನೆಯಾಗಿದ್ರೆ ಕಂದಾಯ ಸಚಿವರನ್ನು ಕೇಳಬಹುದಿತ್ತು. ಈಗ ಜಿಲ್ಲೆಗೆ ಹಾನಿಯಾಗಿದೆ. ಅದನ್ನ ಯಾರು ಕೇಳಬೇಕು ಕೂಡಲೇ ಸಚಿವ ಸಂಪುಟ ರಚನೆ ಮಾಡುವಂತೆ ಒತ್ತಾಯಿಸಿದ್ರು.

Intro:ಸ್ಲಗ್: ಉಕ್ಕಿ ಹರಿಯುತ್ತಿರುವ ಕೃಷ್ಣ ನದಿಗೆ ಶಾಸಕರಿಂದ ಪೂಜೆ, ಪರಿಶೀಲನೆ
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 04-೦8-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಕೃಷ್ಣ ನದಿಯಲ್ಲಿ ಹರಿಯುತ್ತಿರುವ ಗಂಗೆ ವಿಶೇಷ ಪೂಜೆ ಸಲ್ಲಿಸಿದ್ರು. ತಾಲೂಕಿನ, ಅತ್ಕೂರು ಹಾಗೂ ಕುರುವಕುಲ ಗ್ರಾಮದ ಬಳಿ ಭೇಟಿ ನೀಡಿ ಕೃಷ್ಣ ನದಿ ಪೂಜೆ ನೇರವೇರಿಸಿದ್ರು.
Body:ಬಳಿಕ ಉಕ್ಕಿ ಹರಿಯುತ್ತಿರುವ ನದಿಯಿಂದ ತಮ್ಮ ಕ್ಷೇತ್ರದಲ್ಲಿ ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡು, ಲೈಫ್ ಜಾಕೇಟ್ ಧರಿಸಿ ತೇಪದಲ್ಲಿ ಕೃಷ್ಣ ನದಿಯಲ್ಲಿ ಸಂಚಾರಿಸಿದ್ರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣ ನದಿಗೆ ನೀರು ಹರಿದು ಬಂದ್ರೆ, ಕುರವಕಲ, ಕುರವರ್ಧ ಹಾಗೂ ದತ್ತಪೀಠಕ್ಕೆ ತೆರಳುವ ಭಕ್ತರಿಗೆ ತೊಂದರೆ ಉಂಟು ಮಾಡಿದೆ. ಇದಕ್ಕಾಗಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಆದ್ರೆ ಕಾಮಗಾರಿ ಅಪೂರ್ಣಗೊಂಡಿದ್ದು, ನಡುಗಡ್ಡೆ ಪ್ರದೇಶದಲ್ಲಿ ವಾಸಿಸುವ ಜನರು ದತ್ತಪೀಠಕ್ಕೆ ತೆರಳುವ ಜನರು ತೆಪ್ಪದಲ್ಲಿ ನದಿಯ ಜೀವಭಯದ ಓಡಾಡುವಂತಹ ಪರಿಸ್ಥಿತಿಯಿದೆ. ಸೇತುವೆಗೆ ನಿರ್ಮಾಣಕ್ಕೆ ಹಣವಿದೆ, ಆದ್ರೂ ಕಾಮಗಾರಿ ವಿಳಂಬವಾಗುತ್ತದೆ. ಇದರ ಬಗ್ಗೆ ಸರಕಾರವನ್ನ ಕೇಳಬೇಕಾದ್ರೆ, ಈಗಿನ ಯಾರು ಮಂತ್ರಿಯಲ್ಲಿ. ಮಂತ್ರಿಮಂಡಲ ರಚನೆಯಾದ್ರೆ, ಕಂದಾಯ ಸಚಿವರನ್ನ ಕೇಳಬಹುದಿತ್ತು. ಈಗ ಹಾನಿಯಾಗಿದೆ ಅದನ್ನ ಯಾರು ಕೇಳಿ ಬೇಕು ಎನ್ನುವ ಗೊತ್ತಗುತ್ತಿಲ್ಲ. ಆದ್ರೆ ಸಚಿವ ಸಂಪುರ ರಚನೆಯಾಗಿಲ್ಲ. ಹೀಗಾಗಿ ತೊಂದರೆಯಾಗಿದ್ದು, ಕೂಡಲೇ ಸಚಿವ ಸಂಪುಟ ರಚನೆ ಮಾಡುವಂತೆ ಒತ್ತಾಯಿಸಿದ್ರು. ಇನ್ನು ನದಿಗಳು ಹರಿಯುವ ಹಿನ್ನಲೆಯಿಂದ ಕರೆಗಳು ತುಂಬಿಸುವ ಪ್ರಾಜೇಕ್ಟ್ ನೀಡಲಾಗಿದ್ರೂ, ಅದು ಕುಠಿತವಾಗಿದೆ ಎಂದರು.

Conclusion:ಬೈಟ್.1: ಬಸವನಗೌಡ ದದ್ದಲ್, ಶಾಸಕ, ರಾಯಚೂರು ಗ್ರಾಮೀಣ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.