ETV Bharat / state

ಪೇಜಾವರ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಮಂತ್ರಾಲಯ ಶ್ರೀಗಳು - mantrala shre talk

ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರ ನಿಧನಕ್ಕೆ ಮಂತ್ರಾಲಯದ ಶ್ರೀರಾಘವೇಂದ್ರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸಂತಾಪ ಸೂಚಿಸಿದ್ದಾರೆ.

Mantralaya Shree
ಪೇಜಾವರ ಶ್ರಿಗಳ ನಿಧನಕ್ಕೆ ಸಂತಾಪ ಸೂಚಿಸಿದ ಮಂತ್ರಾಲಯ ಶ್ರೀಗಳು
author img

By

Published : Dec 29, 2019, 2:18 PM IST

ರಾಯಚೂರು: ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರ ನಿಧನಕ್ಕೆ ಮಂತ್ರಾಲಯದ ಶ್ರೀರಾಘವೇಂದ್ರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಸಂತಾಪ ಸೂಚಿಸಿದ್ದಾರೆ.

ಮಂತ್ರಾಲಯದ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಗಳ ಅಗಲಿಕೆಯಿಂದ ಮನಸ್ಸಿಗೆ ನೋವುಂಟಾಗಿದೆ. ಪೇಜಾವರ ಶ್ರೀಗಳು, ದೇಶದೆಲ್ಲೆಡೆ ಸನಾತನ ಹಿಂದೂ ಧರ್ಮ ಹಾಗೂ ಮಧ್ವಾಚಾರ್ಯ ತತ್ವದ ಜ್ಞಾನವನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಸಿದವರು. ಕಳೆದ 8 ದಶಕಗಳಿಗಿಂತ ಅಧಿಕ ಕಾಲ ಸನ್ಯಾಸ ಜೀವನ ನಡೆಸುವ ಮೂಲಕ ವಯೋ ವೃದ್ಧರಾದವರು ಎಂದು ಸ್ಮರಿಸಿದ್ರು.

ಮಂತ್ರಾಲಯ ಶ್ರೀಗಳು

ಪೇಜಾವರ ಶ್ರೀಗಳು ಅನೇಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ, ದೀನ ದಲಿತರ ಏಳಿಗೆಗೆ ಶ್ರಮಿಸಿದ್ದರು. ವಿಶೇಷವಾಗಿ ಶ್ರೀರಾಘವೇಂದ್ರ ಮಠದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಮಾತ್ರವಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.

ರಾಯಚೂರು: ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರ ನಿಧನಕ್ಕೆ ಮಂತ್ರಾಲಯದ ಶ್ರೀರಾಘವೇಂದ್ರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಸಂತಾಪ ಸೂಚಿಸಿದ್ದಾರೆ.

ಮಂತ್ರಾಲಯದ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಗಳ ಅಗಲಿಕೆಯಿಂದ ಮನಸ್ಸಿಗೆ ನೋವುಂಟಾಗಿದೆ. ಪೇಜಾವರ ಶ್ರೀಗಳು, ದೇಶದೆಲ್ಲೆಡೆ ಸನಾತನ ಹಿಂದೂ ಧರ್ಮ ಹಾಗೂ ಮಧ್ವಾಚಾರ್ಯ ತತ್ವದ ಜ್ಞಾನವನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಸಿದವರು. ಕಳೆದ 8 ದಶಕಗಳಿಗಿಂತ ಅಧಿಕ ಕಾಲ ಸನ್ಯಾಸ ಜೀವನ ನಡೆಸುವ ಮೂಲಕ ವಯೋ ವೃದ್ಧರಾದವರು ಎಂದು ಸ್ಮರಿಸಿದ್ರು.

ಮಂತ್ರಾಲಯ ಶ್ರೀಗಳು

ಪೇಜಾವರ ಶ್ರೀಗಳು ಅನೇಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ, ದೀನ ದಲಿತರ ಏಳಿಗೆಗೆ ಶ್ರಮಿಸಿದ್ದರು. ವಿಶೇಷವಾಗಿ ಶ್ರೀರಾಘವೇಂದ್ರ ಮಠದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಮಾತ್ರವಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.

Intro:ಸ್ಲಗ್: ಮಂತ್ರಾಲಯ ಶ್ರೀಗಳಿಂದ ಕಂಬನಿ
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 29-12-2019
ಸ್ಥಳ: ರಾಯಚೂರು
ಆಂಕರ್: ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ್ವರ ತೀರ್ಥರ ನಿಧನಕ್ಕೆ ಮಂತ್ರಾಲಯ ಶ್ರೀರಾಘವೇಂದ್ರ ಮಠದ ಪೀಠಾಧಿಪತಿ ಶ್ರೀಸುಬುದೇಂಧ್ರ ತೀರ್ಥರು ಖೇದ ವ್ಯಕ್ತಪಡಿಸಿದ್ದಾರೆ. Body:ಮಂತ್ರಾಲಯದ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳ ಆಗಲಿಕೆಯಿಂದ ಮನಸಿಗೆ ನೋವು ಉಂಟು ಮಾಡಿದೆ. ಪೇಜಾವರ ಶ್ವೀಗಳು, ದೇಶದಲ್ಲೇಡೆ ಸನತನ ಹಿಂದು ಧರ್ಮ ಹಾಗೂ ಮಧ್ವಚಾರ್ಯ ತತ್ವ ಜ್ಞಾನ ಜನಸಾಮಾನ್ಯರಲ್ಲಿ ಮನದಟ್ಟು ಆಗುವಂತೆ ಮೂಡಿಸಿದ್ದಾರೆ. ಕಳೆದ 8 ದಶಕಗಳ ಮೀಗಲಾಗಿ ಸನ್ಯಾನ ಜೀವನ ನಡೆಸುವ ಮೂಲಕ ಜ್ಞಾನ ವ್ಯಯೋ ವೃದ್ದರಾಗಿರುವುದು. ಅಲ್ಲದೇ ಅನೇಕ ಸಂಘ-ಸಂಸ್ಥೆಗಳು ಸ್ಥಾಪಿಸಿ, ದೀನ ದಲಿತರ ಹೆಳಿಗ್ಗೆ ಶ್ರಮಿಸಿದ್ರು. ವಿಶೇಷವಾಗಿ ಶ್ರೀರಾಘವೇಂದ್ರ ಮಠಕ್ಕೆ ವಿಶೇಷವಾಗಿ ಅವಿನಾಭಾವ ಸಂಬಂಧ ಹೊಂದಿದ್ದು, ಹಲವು ಕಾರ್ಯಕ್ರಮಗಳು ಸಹ ಭಾಗವಹಿಸುವ ಮೂಲಕ ವಿಶೇಷ ಬಾಂಧ್ಯವ ಹೊಂದಿದರು ಎಂದರು. Conclusion:
ಬೈಟ್.1: ಶ್ರೀಸುಬುದೇಂಧ್ರ ತೀರ್ಥರು, ಪೀಠಾಧಿಪತಿ, ಶ್ರೀರಾಘವೇಂದ್ರ ಮಠ, ಮಂತ್ರಾಲಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.