ETV Bharat / state

ವಿದ್ಯಾರ್ಥಿನಿ ಸಾವು ಪ್ರಕರಣ: ವೈಜ್ಞಾನಿಕ ತನಿಖೆ ನಡೆಯುತ್ತಿದೆ, ಊಹಾಪೋಹ ಬೇಡ - ಐಜಿಪಿ ನಂಜುಂಡಿ ಸ್ವಾಮಿ

author img

By

Published : Apr 20, 2019, 9:16 PM IST

Updated : Apr 20, 2019, 9:22 PM IST

ಸಾಮಾಜಿಕ ಜಾಲತಾಣಗಳಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣದ ಹಿನ್ನೆಲೆಯಲ್ಲಿ ವಾಸ್ತವತೆಗಿಂತ ಊಹಾಪೋಹಗಳೇ ಹೆಚ್ಚಾಗಿ ಹರಿದಾಡುತ್ತಿವೆ. ಇಂಥ ವಿಚಾರಗಳ ಮೇಲೆ ನಿಗಾ ಇಡಲಾಗುವುದು ಎಂದು ಬಳ್ಳಾರಿ ವಲಯ ಐಜಿಪಿ ನಂಜುಂಡಿ ಸ್ವಾಮಿ ಹೇಳಿದ್ದಾರೆ.‌

ವಿದ್ಯಾರ್ಥಿ ಸಾವು ಪ್ರಕರಣದ ಬಗ್ಗೆ ಬಳ್ಳಾರಿ ವಲಯ ಐಜಿಪಿ ನಂಜುಂಡಿ ಸ್ವಾಮಿ ಸ್ಪಷ್ಟನೆ

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣದ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಾಸ್ತವತೆಗಿಂತ ಊಹಾಪೋಹಗಳೇ ಹೆಚ್ಚು ಹರಿದಾಡುತ್ತಿವೆ ಎಂದು ಬಳ್ಳಾರಿ ವಲಯ ಐಜಿಪಿ ನಂಜುಂಡಿ ಸ್ವಾಮಿ ಹೇಳಿದ್ದಾರೆ.‌

ರಾಯಚೂರು ಎಸ್ಪಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಊಹಾಪೋಹಗಳ ಮೇಲೆ ನಿಗಾ ವಹಿಸಲಾಗುವುದು ಎಂದರು.

ವಿದ್ಯಾರ್ಥಿ ಸಾವು ಪ್ರಕರಣದ ಬಗ್ಗೆ ಬಳ್ಳಾರಿ ವಲಯ ಐಜಿಪಿ ನಂಜುಂಡಿ ಸ್ವಾಮಿ ಸ್ಪಷ್ಟನೆ

ಮೃತ ವಿದ್ಯಾರ್ಥಿನಿ ಬೆಂಗಳೂರು ಮೂಲದವರು, ಬೇರೆ ರಾಜ್ಯದವರು, ಬೇರೆ ಕಮ್ಯೂನಿಟಿಯವರು ಹೀಗೆ ಅನೇಕ ರೀತಿಯ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ರೀತಿ ಮಾಹಿತಿ ಹರಿಬಿಡುತ್ತಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಕರಣ ಕುರಿತು ಜಿಲ್ಲಾ ಪೊಲೀಸರು ಸೂಕ್ತವಾಗಿ, ವೈಜ್ಞಾನಿಕವಾಗಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಯಾರೇ ಇರಲಿ ಖಂಡಿತ ಶಿಕ್ಷೆ ವಿಧಿಸಲಾಗುವುದು ಎಂದು ಐಜಿಪಿ ನಂಜುಂಡ ಸ್ವಾಮಿ ಭರವಸೆ ನೀಡಿದರು.

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣದ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಾಸ್ತವತೆಗಿಂತ ಊಹಾಪೋಹಗಳೇ ಹೆಚ್ಚು ಹರಿದಾಡುತ್ತಿವೆ ಎಂದು ಬಳ್ಳಾರಿ ವಲಯ ಐಜಿಪಿ ನಂಜುಂಡಿ ಸ್ವಾಮಿ ಹೇಳಿದ್ದಾರೆ.‌

ರಾಯಚೂರು ಎಸ್ಪಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಊಹಾಪೋಹಗಳ ಮೇಲೆ ನಿಗಾ ವಹಿಸಲಾಗುವುದು ಎಂದರು.

ವಿದ್ಯಾರ್ಥಿ ಸಾವು ಪ್ರಕರಣದ ಬಗ್ಗೆ ಬಳ್ಳಾರಿ ವಲಯ ಐಜಿಪಿ ನಂಜುಂಡಿ ಸ್ವಾಮಿ ಸ್ಪಷ್ಟನೆ

ಮೃತ ವಿದ್ಯಾರ್ಥಿನಿ ಬೆಂಗಳೂರು ಮೂಲದವರು, ಬೇರೆ ರಾಜ್ಯದವರು, ಬೇರೆ ಕಮ್ಯೂನಿಟಿಯವರು ಹೀಗೆ ಅನೇಕ ರೀತಿಯ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ರೀತಿ ಮಾಹಿತಿ ಹರಿಬಿಡುತ್ತಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಕರಣ ಕುರಿತು ಜಿಲ್ಲಾ ಪೊಲೀಸರು ಸೂಕ್ತವಾಗಿ, ವೈಜ್ಞಾನಿಕವಾಗಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಯಾರೇ ಇರಲಿ ಖಂಡಿತ ಶಿಕ್ಷೆ ವಿಧಿಸಲಾಗುವುದು ಎಂದು ಐಜಿಪಿ ನಂಜುಂಡ ಸ್ವಾಮಿ ಭರವಸೆ ನೀಡಿದರು.

Intro:ಇಂಜಿನಿಯರಿಂಗ್ ವಿದ್ಯಾರ್ಥಿ ಅನುಮಾನಾಸ್ಪದ ಸಾವು ವಿಚಾರವಾಗಿ, ಊಹಾಪೋಹಗಳು ಹೆಚ್ಚಾಗಿವೆ ಎಂದು ಬಳ್ಳಾರಿ ವಲಯ ಐಜಿಪಿ ನಂಜುಂಡಿ ಸ್ವಾಮಿ ಹೇಳಿದ್ದಾರೆ.‌Body:ರಾಯಚೂರು ಎಸ್ಪಿ ಸಭಾಂಗಣದಲ್ಲಿ ಮಾಧ್ಯಮಗೋಷ್ಢಿ ಮಾತನಾಡಿದ್ರು. ಸಾಮಾಜಿಕ ಜಾಲತಾಣಗಳಲ್ಲಿ ಇಂಜಿನಿಯರಿಂಗ್ ಸಾವಿನ ಪ್ರಕರಣದಲ್ಲಿ ವಾಸ್ತವಿಕತೆಯಿಂತ ಊಹಾಪೋಹಗಳು ಹರಿದಾಡುತ್ತಿದ್ದು, ಅಂತಹಗಳ ಮೇಲೆ ನಿಗಾ ವಹಿಸಲಾಗುವುದು. ಮೃತ ವಿದ್ಯಾರ್ಥಿನಿ ಮಧು ಪತ್ತಾರ ಈಕೆ ಬೆಂಗಳೂರು ಮೂಲದವರು, ಬೇರೆ ರಾಜ್ಯದವರು ಮತ್ತು ಬೇರೆ ಕಮ್ಯೂನಿಟಿಯ ಯವಳು ಹೀಗೆ ಅನೇಕ ಊಹಾಪೋಹಗಳು ವಿಚಾರಗಳು, ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡಲಾಗುತ್ತಿದ್ದು, ಇವುಗಳ ಮಾಹಿತಿಯನ್ನು ಸಂಗ್ರಹಿಸಿಕೊಂಡು ಸೂಕ್ತ ಕ್ರಮಕೈಗೋಳಾಲಗುದು ಎಂದು ಹೇಳಿದರು. Conclusion:ಇನ್ನು ಈ ಪ್ರಕರಣವನ್ನು ಜಿಲ್ಲಾ ಪೊಲೀಸರು ಸೂಕ್ಷ್ಮವಾಗಿ, ವೈಜ್ಞಾನಿಕವಾಗಿ ತನಿಖೆ ನಡೆಸುತ್ತಿದ್ದು ಅಪರಾಧಿಗಳು ಯಾರೇ ಇರಲಿ ಖಂಡಿತ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.

ಬೈಟ್ ೧: ಎಂ. ನಂಜುಂಡಿಸ್ವಾಮಿ ಐಜಿಪಿ, ಬಳ್ಳಾರಿ ವಲಯ.
Last Updated : Apr 20, 2019, 9:22 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.