ETV Bharat / state

ಗಣರಾಜ್ಯೋತ್ಸವ ಹಿನ್ನೆಲೆ ರಾಯಚೂರಲ್ಲಿ ಬಿಗಿ ಪೊಲೀಸ್​​​​ ಭದ್ರತೆ - ರಾಯಚೂರು ಗಣರಾಜ್ಯೋತ್ಸವ ಪೊಲೀಸ್ ಬಿಗಿ ಭದ್ರತೆ

ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.

increased-police-security-for-republic-day-in-raichuru
ರಾಯಚೂರು ಜಿಲ್ಲಾ ಪೊಲೀಸ್
author img

By

Published : Jan 25, 2020, 11:46 AM IST

Updated : Jan 25, 2020, 12:20 PM IST

ರಾಯಚೂರು: ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.

ಆರ್​ಟಿಪಿಎಸ್, ವೈಟಿಪಿಎಸ್, ಆಕಾಶವಾಣಿ, ಪವರ್ ಗ್ರಿಡ್, ಹಟ್ಟಿ ಚಿನ್ನದ ಗಣಿ, ಬಸವಸಾಗರ(ನಾರಾಯಣಪುರ) ಜಲಾಶಯ, ರೈಲ್ವೆ ನಿಲ್ದಾಣ ಸೇರಿದಂತೆ ಬಸ್ ನಿಲ್ದಾಣದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜತೆಗೆ ಪ್ರಮುಖ ಪ್ರದೇಶಗಳ ಮೇಲೆ ನಿಗಾ ವಹಿಸಲು ಚೆಕ್ ಪೋಸ್ಟ್​ಗಳನ್ನು ನಿರ್ಮಿಸಲಾಗಿದೆ.

ಗಣರಾಜ್ಯೋತ್ಸವ ಹಿನ್ನೆಲೆ ಬಿಸಿಲು ನಾಡಿನಲ್ಲಿ ಪೊಲೀಸ್​ ಭದ್ರತೆ

ಒಟ್ಟು ಜಿಲ್ಲೆಯಾದ್ಯಂತ 4 ಡಿವೈಎಸ್ಪಿ, 13 ಸಿಪಿಐ, 23 ಪಿಎಸ್​​ಐ, 89 ಎಎಸ್ಐ, 68 ಮಹಿಳಾ ಪೊಲೀಸ್ ಪೇದೆಗಳು, 495 ಪುರುಷ ಪೊಲೀಸ್ ಪೇದೆಗಳು, 10 ಡಿಎಆರ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳು ಕಂಡು ಬಂದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ರಾಯಚೂರು: ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.

ಆರ್​ಟಿಪಿಎಸ್, ವೈಟಿಪಿಎಸ್, ಆಕಾಶವಾಣಿ, ಪವರ್ ಗ್ರಿಡ್, ಹಟ್ಟಿ ಚಿನ್ನದ ಗಣಿ, ಬಸವಸಾಗರ(ನಾರಾಯಣಪುರ) ಜಲಾಶಯ, ರೈಲ್ವೆ ನಿಲ್ದಾಣ ಸೇರಿದಂತೆ ಬಸ್ ನಿಲ್ದಾಣದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜತೆಗೆ ಪ್ರಮುಖ ಪ್ರದೇಶಗಳ ಮೇಲೆ ನಿಗಾ ವಹಿಸಲು ಚೆಕ್ ಪೋಸ್ಟ್​ಗಳನ್ನು ನಿರ್ಮಿಸಲಾಗಿದೆ.

ಗಣರಾಜ್ಯೋತ್ಸವ ಹಿನ್ನೆಲೆ ಬಿಸಿಲು ನಾಡಿನಲ್ಲಿ ಪೊಲೀಸ್​ ಭದ್ರತೆ

ಒಟ್ಟು ಜಿಲ್ಲೆಯಾದ್ಯಂತ 4 ಡಿವೈಎಸ್ಪಿ, 13 ಸಿಪಿಐ, 23 ಪಿಎಸ್​​ಐ, 89 ಎಎಸ್ಐ, 68 ಮಹಿಳಾ ಪೊಲೀಸ್ ಪೇದೆಗಳು, 495 ಪುರುಷ ಪೊಲೀಸ್ ಪೇದೆಗಳು, 10 ಡಿಎಆರ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳು ಕಂಡು ಬಂದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Intro:ಸ್ಲಗ್: ಪೊಲೀಸ್ ಬಂದೋ ಬಸ್ತ್
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 25-01-2020
ಸ್ಥಳ: ರಾಯಚೂರು
ಆಂಕರ್: ಗಣರಾಜ್ಯೋತ್ಸವ ಆಚರಣೆ ಹಿನ್ನಲೆಯಲ್ಲಿ ರಾಯಚೂರು ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. Body:ಜಿಲ್ಲೆಯಲ್ಲಿನ ಆರ್ ಟಿಪಿಎಸ್, ವೈಟಿಪಿಎಸ್, ಆಕಾಶವಾಣಿ, ಪವರ್ ಗ್ರೀಡ್, ಹಟ್ಟಿ ಚಿನ್ನದಗಣಿ, ಬಸವಸಾಗರ(ನಾರಾಯಣಪುರ)ಜಲಾಶಯ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಬಂದೋ ಬಸ್ತ್ ಕೈಗೊಳ್ಳಲಾಗಿದೆ ಜತೆ ಪ್ರಮುಖ ಪ್ರದೇಶಗಳ ಮೇಲೆ ನಿಗಾವಹಿಸಲು ಚೆಕ್ ಪೋಸ್ಟಗಳನ್ನು ಸ್ಥಾಪಿಸಲಾಗಿದೆ. ಒಟ್ಟು ಜಿಲ್ಲೆಯಾದ್ಯಂತ ಡಿವೈಎಸ್ಪಿ 4, ಸಿಪಿಐ 13, ಪಿಎಸ್ ಐ 23, ಎಎಸ್ಐ 89, ಮಹಿಳಾ ಪೊಲೀಸ್ ಪೇದೆಗಳು 68, ಪುರುಷ ಪೊಲೀಸ್ ಪೇದೆಗಳು 495, ಡಿಎಆರ್ 10 ಅಧಿಕಾರಿ ಹಾಗೂ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ. Conclusion:ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಣರಾಜ್ಯೋತ್ಸವ ಮುಜಾಗ್ರತೆ ಕ್ರಮ ಕೈಗೊಳ್ಳಲಾಗಿದ್ದು, ಯಾರಾದರೂ ಅನುಮಾನಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳು ಕಂಡಬಂದರೆ ಪೊಲೀಸ್ ಇಲಾಖೆ ಮಾಹಿತಿ ಒದಗಿಸುವಂತೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Last Updated : Jan 25, 2020, 12:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.