ETV Bharat / state

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ಮತದಾನ ಬಹಿಷ್ಕಾರ: ಗ್ರಾಮಸ್ಥರ ಎಚ್ಚರಿಕೆ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ಮತದಾನ ಬಹಿಷ್ಕಾರ ಮಾಡೋದಾಗಿ ರಾಯಚೂರಿನ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

author img

By

Published : Mar 15, 2019, 2:21 PM IST

ಕುಡಿಯುವ ನೀರಿನ ಸಮಸ್ಯೆ

ರಾಯಚೂರು: ತಾಲೂಕಿನ ವಡ್ಲೂರು,ಚಿಕ್ಕ ವಡ್ಲೂರು ಹಾಗೂ ಹನುಮಾನದೊಡ್ಡಿ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಪೈಪ್ ಲೈನ್ ಕಾಮಗಾರಿ ಮುಗಿದರೂ ನೀರು ಸರಬರಾಜು ಮಾಡುತ್ತಿಲ್ಲ. ಒಂದು ವಾರದ ಒಳಗೆ ನೀರು ಸರಬರಜು ಮಾಡದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

2016-17ನೇ ಸಾಲಿನಲ್ಲಿ ಬಹುಗ್ರಾಮ ಕುಡಿಯುವ ಯೋಜನೆಯಡಿ 45 ಲಕ್ಷ ರೂಪಾಯಿ ವೆಚ್ಚದಲ್ಲಿ ನೀರಿನ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈಗ ಪೈಪ್ ಲೈನ್, ಟ್ಯಾಂಕ್ ಕೂಡಿಸಿ ಕಾಮಗಾರಿ ಮುಗಿದರೂ ಈ ವರೆಗೆ ನೀರು ಸರಬರಾಜುಮಾಡಿಲ್ಲ. ಇದರಿಂದ ಗ್ರಾಮಸ್ಥರು ದೂರದ ಗ್ರಾಮಗಳಿಗೆ ಸೈಕಲ್, ತಳ್ಳುವ ಬಂಡಿಗಳ ಮೂಲಕ ನೀರು ತರಬೇಕಾಗಿದೆ.

ಕುಡಿಯುವ ನೀರಿನ ಸಮಸ್ಯೆ

ಅಲ್ಲದೆ ನಗರಸಭೆಯಿಂದ ಚಿಕ್ಕಸುಗುರಿನಿಂದ ನೀರು ಶುದ್ಧೀಕರಣ ಘಟಕದ ಮೂಲಕ ನೀರುಸರಬರಾಜು ಕಾಮಗಾರಿ ಮಾಡಿದರೂ ಪೈಪ್ ಜೋಡಣೆ ಮಾಡದೆಅಧಿಕಾರಿಗಳು ಮೀನಾಮೇಶ ಎಣಿಸುತ್ತಿದ್ದಾರೆ ಎಂದು ದೂರಿದ್ದಾರೆ.

ನೀರು ಶುದ್ಧೀಕರಣ ಘಟಕ ನಿರ್ಮಾಣ, ಪೈಪ್ ಲೈನ್​ಗೆ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಜಮೀನು ಸರಕಾರಕ್ಕೆ ನೀಡಿದ್ದರೂಕುಡಿಯುವ ನೀರು ಸರಬರಾಜು ಮಾಡಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ ನಗಸಭೆಯಿಂದ ಯದ್ಲಾಪುರ ಗ್ರಾಮಕ್ಕೆ ಕುಡಿಯುವ ನೀರಿನ ಟ್ಯಾಪ್ (ತೊಟ್ಟಿ)ಮಂಜುರಾಗಿದ್ದು ನೀರು ಪೂರೈಕೆ ಮಾಡಲಾಗುತ್ತಿಲ್ಲ. ಒಂದು ವಾರದೊಳಗೆ ಈ ಸಮಸ್ಯೆ ಬಗೆಹರಿಸದಿದ್ದಲ್ಲಿ ಲೊಕಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ರಾಯಚೂರು: ತಾಲೂಕಿನ ವಡ್ಲೂರು,ಚಿಕ್ಕ ವಡ್ಲೂರು ಹಾಗೂ ಹನುಮಾನದೊಡ್ಡಿ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಪೈಪ್ ಲೈನ್ ಕಾಮಗಾರಿ ಮುಗಿದರೂ ನೀರು ಸರಬರಾಜು ಮಾಡುತ್ತಿಲ್ಲ. ಒಂದು ವಾರದ ಒಳಗೆ ನೀರು ಸರಬರಜು ಮಾಡದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

2016-17ನೇ ಸಾಲಿನಲ್ಲಿ ಬಹುಗ್ರಾಮ ಕುಡಿಯುವ ಯೋಜನೆಯಡಿ 45 ಲಕ್ಷ ರೂಪಾಯಿ ವೆಚ್ಚದಲ್ಲಿ ನೀರಿನ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈಗ ಪೈಪ್ ಲೈನ್, ಟ್ಯಾಂಕ್ ಕೂಡಿಸಿ ಕಾಮಗಾರಿ ಮುಗಿದರೂ ಈ ವರೆಗೆ ನೀರು ಸರಬರಾಜುಮಾಡಿಲ್ಲ. ಇದರಿಂದ ಗ್ರಾಮಸ್ಥರು ದೂರದ ಗ್ರಾಮಗಳಿಗೆ ಸೈಕಲ್, ತಳ್ಳುವ ಬಂಡಿಗಳ ಮೂಲಕ ನೀರು ತರಬೇಕಾಗಿದೆ.

ಕುಡಿಯುವ ನೀರಿನ ಸಮಸ್ಯೆ

ಅಲ್ಲದೆ ನಗರಸಭೆಯಿಂದ ಚಿಕ್ಕಸುಗುರಿನಿಂದ ನೀರು ಶುದ್ಧೀಕರಣ ಘಟಕದ ಮೂಲಕ ನೀರುಸರಬರಾಜು ಕಾಮಗಾರಿ ಮಾಡಿದರೂ ಪೈಪ್ ಜೋಡಣೆ ಮಾಡದೆಅಧಿಕಾರಿಗಳು ಮೀನಾಮೇಶ ಎಣಿಸುತ್ತಿದ್ದಾರೆ ಎಂದು ದೂರಿದ್ದಾರೆ.

ನೀರು ಶುದ್ಧೀಕರಣ ಘಟಕ ನಿರ್ಮಾಣ, ಪೈಪ್ ಲೈನ್​ಗೆ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಜಮೀನು ಸರಕಾರಕ್ಕೆ ನೀಡಿದ್ದರೂಕುಡಿಯುವ ನೀರು ಸರಬರಾಜು ಮಾಡಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ ನಗಸಭೆಯಿಂದ ಯದ್ಲಾಪುರ ಗ್ರಾಮಕ್ಕೆ ಕುಡಿಯುವ ನೀರಿನ ಟ್ಯಾಪ್ (ತೊಟ್ಟಿ)ಮಂಜುರಾಗಿದ್ದು ನೀರು ಪೂರೈಕೆ ಮಾಡಲಾಗುತ್ತಿಲ್ಲ. ಒಂದು ವಾರದೊಳಗೆ ಈ ಸಮಸ್ಯೆ ಬಗೆಹರಿಸದಿದ್ದಲ್ಲಿ ಲೊಕಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ವರದೊಳಗೆ  ಬಗೆಹರಿಸದಿದ್ದಲ್ಲಿ ಮತದಾನ ಬಹಿಷ್ಕಾರ ಗ್ರಾಮಸ್ಥರಿಂದ ಎಚ್ಚರಿಕೆ 
ರಾಯಚೂರು ಮಾ.15

ರಾಯಚೂರು ತಾಲೂಕಿನ ವಡ್ಲೂರು,ಚಿಕ್ಕ ವಡ್ಲೂರು ಹಾಗೂ ಹನುಮಾನದೊಡ್ಡಿ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಪೈಪ್ ಲೈನ್ ಕಾಮಗಾರಿ ಮುಗಿದರೂ ನೀರು ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿ ಒಂದು ವಾರದ ಒಳಗೆ ನೀರು ಸರಬರಜು ಮಾಡದಿದ್ದರೆ   ಬರುವ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು  ಎಚ್ಚರಿಸಿದ್ದಾರೆ.
ಹೌದು, ಸದರಿ ಗ್ರಾಮಗಳಲ್ಲಿ 2916-17ನೇ ಸಾಲಿನಲ್ಲಿ ಬಹುಗ್ರಾಮ ಕುಡಿಯುವ ಯೋಜನೆಯಡಿ ರೂ.45 ಲಕ್ಷ ವೆಚ್ಚದಲ್ಲಿ ನೀರಿನ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.ಈಗ ಪೈಪ್ ಲೈನ್, ಟ್ಯಾಂಕ್ ಕೂಡಿಸಿ ಕಾಮಗಾರಿ ಮುಗಿದರೂ ಈ ವರೆಗೆ ನೀರು ಸರಬರಾಜು ವ್ಯವಸ್ಥೆ ಮಾಡಿಲ್ಲ ಇದರಿಂದ ಗ್ರಾಮಸ್ಥರು ದೂರದ ಗ್ರಾಮಗಳಿಗೆ ಸೈಕಲ್,ತಳ್ಳುಬಂಡಿಗಳ ಮೂಲಕ ನೀರು ತರಬೇಕಾಗಿದೆ.
ಅಲ್ಲದೆ  ನಗರಸಭೆಯಿಂದ ಚಿಕ್ಕಸುಗುರಿನಿಂದ ನೀರು   ಶುದ್ಧೀಕರಣ ಘಟಕದ ಮೂಲಕ ನೀರು  ಸರಬರಾಜು ಕಾಮಗಾರಿ ಮಾಡಿದರೂ ಪೈಪ್ ಜೋಡಣೆ ಮಾಡದೇ ಅಧಿಕಾರಿಗಳು ಮೀನಾಮೇಶ ಎದುರಿಸುತ್ತಿದ್ದಾರೆ ಎಂದು ದೂರಿದರು.
ನೀರು ಶುದ್ಧೀಕರಣ ಘಟಕ ನಿರ್ಮಾಣ,ಪೈಪ್ ಲೈನ್ ಗೆ ನೂರಾರು ಕೋಟಿ ರೂ ಬೆಲೆ ಬಾಳುವ ಜಮೀನು ಸರಕಾರಕ್ಕೆ ನೀಡಿದ್ದರೂ ಕೂಡ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿಲ್ಲ ಎಂದು ಆರೋಪಿಸಿ,ಅಲ್ಲದೇ ನಗಸಭೆಯಿಮದ ಯದ್ಲಾಪುರ ಗ್ರಾಮಕ್ಕೆ ಕುಡಿಯುವ ನೀರಿನ ಟ್ಯಾಪ್ (ತೊಟ್ಟಿ)ಮಂಜುರಾಗಿದ್ದು ನೀರು ಪೂರೈಕೆ ಮಾಡಲಾಗುತ್ತಿಲ್ಲ ಒಂದು ವಾರದೊಳಗೆ ಈ ಸಮಸ್ಯೆ ಬಗೆಹರಿಸದಿದ್ದಲ್ಲಿ ಲೊಕಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗ್ರಾಮಸ್ಥರಾದ ಸೂಗಪ್ಪ, ಲಕ್ಷ್ಮಣ,ಕೃಷ್ಣಾ, ಶಿವರಾಜಮ್ಮ, ಸೂಗಮ್ಮ,  ಹನುಮಂತ, ನಾಗೇಂದ್ರಪ್ಪ, ಬಸವನಗೌಡ, ರಮೇಶ, ಮಲ್ಲನಗೌಡ,ಮಾರೆಪ್ಪ, ಶರಣಪ್ಪ, ನರಸಪ್ಪ, ರಂಗಪ್ಪ, ಶಿವು,ಆದೆಪ್ಪ‌ಮತ್ತಿತರರು ಎಚ್ಚರಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.