ETV Bharat / state

ಹೊಸ ಶಿಕ್ಷಣ ನೀತಿ ಹಿಂದೆ ಹಿಡನ್​​ ಅಜೆಂಡಾ: ಸಸಿಕಾಂತ್ ಸೆಂಥಿಲ್​ ಆರೋಪ - latest raichur sasikanth senthil news

ಹೊಸ ಶಿಕ್ಷಣ ನೀತಿ ಹಿಂದೆ ತನ್ನ ಹಿಡನ್ ಅಜೆಂಡಾ ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದು ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆರೋಪಿಸಿದ್ದಾರೆ.

hidden agenda behind new education policy sasikanth senthil
ಹೊಸ ಶಿಕ್ಷಣ ನೀತಿ ಹಿಂದೆ ಹಿಡನ್ ಅಜೆಂಡಾ : ಸಸಿಕಾಂತ್ ಸೆಂಥಿಲ್
author img

By

Published : Nov 27, 2019, 7:13 PM IST

ರಾಯಚೂರು: ಹೊಸ ಶಿಕ್ಷಣ ನೀತಿ ಹಿಂದೆ ತನ್ನ ಹಿಡನ್ ಅಜೆಂಡಾ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಹೊರಟಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಆರೋಪಿಸಿದರು.

ಹೊಸ ಶಿಕ್ಷಣ ನೀತಿ ಹಿಂದೆ ಹಿಡನ್​​ ಅಜೆಂಡಾ: ಸಸಿಕಾಂತ್ ಸೆಂಥಿಲ್​

ಪತ್ರಿಕಾಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೆಂಥಿಲ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಶಿಕ್ಷಣ ನೀತಿ ಕಲುಷಿತಗೊಳಿಸುತ್ತಿದೆ. ಇದರ ಬಗ್ಗೆ ಚರ್ಚೆಯಾಗಬೇಕು. ನೂತನ ಶಿಕ್ಷಣ ನೀತಿ ಕೇಂದ್ರೀಕೃತವಾಗಿದ್ದು, ಸ್ಥಳೀಯವಾಗಿ ಪೂರಕವಾಗಿಲ್ಲ. ಶಿಕ್ಷಣ ನೀತಿ ಮುಂದಿನ ಪೀಳಿಗೆಗೆ ಪೂರಕವಾಗಿರುವಂತಾಗಬೇಕು ಎಂದು ಸಲಹೆ ನೀಡಿದರು.

ನಾವು ಅಭಿವೃದ್ಧಿಯಲ್ಲಿ ಹಿಂದೆ ಸಾಗುತ್ತಿದ್ದೇವೆ ಎಂದು ದೂರಿದ ಅವರು, ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನ, ಅರಾಜಕತೆ, ಆಡಳಿತ ವಿರೋಧಿ ನೀತಿಯನ್ನು ಎಲ್ಲರೂ ಖಂಡಿಸಬೇಕು. ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇದು ನಾಗರಿಕರ ಕರ್ತವ್ಯವೂ ಹೌದು ಎಂದು ಹೇಳಿದರು.

ನರಸಿಂಹಮೂರ್ತಿ ನನ್ನ ಸ್ನೇಹಿತ: ಜಿಲ್ಲೆಯಲ್ಲಿ ಈ ಹಿಂದೆ ನಡೆದ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧನವಾಗಿರುವ ಗೌರಿ ಟ್ರಸ್ಟ್​ನ ನರಸಿಂಹಮೂರ್ತಿ ನನ್ನ ಸ್ನೇಹಿತ. ಅನುಮಾನಾಸ್ಪದ ಮಾಹಿತಿ ಮೇಲೆ ಪೊಲೀಸರು ಬಂಧಿಸಿದ್ದಾರೆ. ಅವರು ತಪ್ಪು ಮಾಡಿಲ್ಲ. ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆ ಮಾಡಲಿದ್ದಾರೆ ಎಂದರು.

ಅಷ್ಟೇ ಅಲ್ಲದೆ ನಾನು ನರಸಿಂಹಮೂರ್ತಿ ಅವರನ್ನು ಮಾತನಾಡಿಸಲು ಬಂದಿದ್ದು ನಿಜ. ಅವರು ಆರೋಪ ಮುಕ್ತರಾಗಿ ಬಿಡುಗಡೆಯಾಗಲಿದ್ದಾರೆ. ನಾನು ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದು ನನ್ನ ವೈಯಕ್ತಿಕ ವಿಚಾರ. ಕೇಂದ್ರದ ಆಡಳಿತವನ್ನು ಪ್ರಶ್ನಿಸಲು, ಟೀಕಿಸಲು ಹೊರ ಬಂದಿದ್ದೇನೆ. ಜನರೊಂದಿಗೆ ಇದ್ದು ಪ್ರಶ್ನಿಸುತ್ತೇನೆ. ಯಾವುದೇ ಸಂಘಟನೆ, ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಯಚೂರು: ಹೊಸ ಶಿಕ್ಷಣ ನೀತಿ ಹಿಂದೆ ತನ್ನ ಹಿಡನ್ ಅಜೆಂಡಾ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಹೊರಟಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಆರೋಪಿಸಿದರು.

ಹೊಸ ಶಿಕ್ಷಣ ನೀತಿ ಹಿಂದೆ ಹಿಡನ್​​ ಅಜೆಂಡಾ: ಸಸಿಕಾಂತ್ ಸೆಂಥಿಲ್​

ಪತ್ರಿಕಾಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೆಂಥಿಲ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಶಿಕ್ಷಣ ನೀತಿ ಕಲುಷಿತಗೊಳಿಸುತ್ತಿದೆ. ಇದರ ಬಗ್ಗೆ ಚರ್ಚೆಯಾಗಬೇಕು. ನೂತನ ಶಿಕ್ಷಣ ನೀತಿ ಕೇಂದ್ರೀಕೃತವಾಗಿದ್ದು, ಸ್ಥಳೀಯವಾಗಿ ಪೂರಕವಾಗಿಲ್ಲ. ಶಿಕ್ಷಣ ನೀತಿ ಮುಂದಿನ ಪೀಳಿಗೆಗೆ ಪೂರಕವಾಗಿರುವಂತಾಗಬೇಕು ಎಂದು ಸಲಹೆ ನೀಡಿದರು.

ನಾವು ಅಭಿವೃದ್ಧಿಯಲ್ಲಿ ಹಿಂದೆ ಸಾಗುತ್ತಿದ್ದೇವೆ ಎಂದು ದೂರಿದ ಅವರು, ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನ, ಅರಾಜಕತೆ, ಆಡಳಿತ ವಿರೋಧಿ ನೀತಿಯನ್ನು ಎಲ್ಲರೂ ಖಂಡಿಸಬೇಕು. ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇದು ನಾಗರಿಕರ ಕರ್ತವ್ಯವೂ ಹೌದು ಎಂದು ಹೇಳಿದರು.

ನರಸಿಂಹಮೂರ್ತಿ ನನ್ನ ಸ್ನೇಹಿತ: ಜಿಲ್ಲೆಯಲ್ಲಿ ಈ ಹಿಂದೆ ನಡೆದ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧನವಾಗಿರುವ ಗೌರಿ ಟ್ರಸ್ಟ್​ನ ನರಸಿಂಹಮೂರ್ತಿ ನನ್ನ ಸ್ನೇಹಿತ. ಅನುಮಾನಾಸ್ಪದ ಮಾಹಿತಿ ಮೇಲೆ ಪೊಲೀಸರು ಬಂಧಿಸಿದ್ದಾರೆ. ಅವರು ತಪ್ಪು ಮಾಡಿಲ್ಲ. ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆ ಮಾಡಲಿದ್ದಾರೆ ಎಂದರು.

ಅಷ್ಟೇ ಅಲ್ಲದೆ ನಾನು ನರಸಿಂಹಮೂರ್ತಿ ಅವರನ್ನು ಮಾತನಾಡಿಸಲು ಬಂದಿದ್ದು ನಿಜ. ಅವರು ಆರೋಪ ಮುಕ್ತರಾಗಿ ಬಿಡುಗಡೆಯಾಗಲಿದ್ದಾರೆ. ನಾನು ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದು ನನ್ನ ವೈಯಕ್ತಿಕ ವಿಚಾರ. ಕೇಂದ್ರದ ಆಡಳಿತವನ್ನು ಪ್ರಶ್ನಿಸಲು, ಟೀಕಿಸಲು ಹೊರ ಬಂದಿದ್ದೇನೆ. ಜನರೊಂದಿಗೆ ಇದ್ದು ಪ್ರಶ್ನಿಸುತ್ತೇನೆ. ಯಾವುದೇ ಸಂಘಟನೆ, ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Intro:ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಹೊಸ ಶಿಕ್ಷಣ ನೀತಿ ಹಿಂದೆ ತನ್ನ ಹಿಡನ್ ಅಜೆಂಡಾ ಸ್ಥಾಪಿಸಲು ಮುಂದಾಗಿದೆ ಇದು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಲ್ಲ ,ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಹೊರಟಿದೆ ಎಂದು ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆರೋಪಿಸಿದರು.


Body:ಅವರಿಂದು ಪತ್ರಿಕಾಭವನದಲ್ಲಿ ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಶಿಕ್ಷಣ ನೀತಿ ಕಲುಷಿತಗೊಳಿಸುತ್ತಿದೆ ಹೊಸ ಶಿಕ್ಷಣ ನೀತಿ ಮೂಲಕ ದುರ್ಬಲಗೊಳಿಸುತ್ತಿದೆ ಇದರ ವಿರುದ್ಧ ವಿಸ್ಕೃತ ಚರ್ಚೆಯಾಗಬೇಕು ಎಂದು ತಿಳಿಸಿದರು. ನೂತನ ಶಿಕ್ಷಣ ನೀತಿ ಕೇಂದ್ರೀಕೃತದಿಂದ ಕೂಡಿದ್ದು ಸ್ಥಳೀಯವಾಗಿ ಪೂರಕವಾಗಿಲ್ಲ ಶಿಕ್ಷಣ ನೀತಿ ಮುಂದಿನ ಪೀಳಿಗೆಗೆ ಪೂರಕವಾಗಿರುವಂತಾಗಬೇಕು ಎಂದು ಸಲಹೆ ನೀಡಿದರು. ದೇಶದಲ್ಲಿ ಸಾಕಷ್ಟು ಆತಂಕ ಮನೆ ಮಾಡಿದೆ, ಜನಪರ,ಸಾಮಾಜಿಕ ಆಡಳಿತ ವಿರೋಧಿ ನೀತಿ ಅನುಸರಿಸುತ್ತಿದೆ, ಕೇಂದ್ರ ಸರಕಾರ,ಆರ್ಥಿಕ ದುಸ್ಥಿತಿ ನೀತಿ ಹೊಂದಿದ್ದು ಇದ್ರಿಂದ ದೇಶಕ್ಕೆ ಅಪಾಯ ಎದುರಾಗಿದೆ,ಅಲ್ಲದೇ ಅಭಿವೃದ್ದಿ ಯಲ್ಲಿ ಹಿಂದೆ ಸಾಗುತ್ತಿದ್ದೇವೆ ಎಂದು ದೂರಿದ ಅವರು ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನ,ಅರಾಜಕತೆ,ಆಡಳಿತ ವಿರೋಧ ನೀತಿಯನ್ನು ಎಲ್ಲರೂ ಖಂಡಿಸಬೇಕು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಇದು ನಾಗರಿಕರ ಕರ್ತವ್ಯ ವೂ ಹೌದು ಎಂದು ಹೇಳಿದರು. ನರಸಿಂಹ ಮೂರ್ತಿ ನನ್ನ ಸ್ನೇಹಿತ: ಜಿಲ್ಲೆಯಲ್ಲಿ ಈ ಹಿಂದೆ ನಡೆದ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧನವಾಗಿರುವ ಗೌರಿ ಟ್ರಸ್ಟ್ ನ ನರಸಿಂಹಮೂರ್ತಿ ಅವರು ನನ್ನ ಸ್ನೇಹಿತ, ಅನುಮಾನಾಸ್ಪದ ಮೇಲೆ ಪೊಲೀಸರು ಬಂಧಿಸಿದ್ದಾರೆ ಅವರು ತಪ್ಪು ಮಾಡಿಲ್ಲ ಗೌರಿ ಲಂಕೇಶ ಪತ್ರಿಕೆಯಲ್ಲಿ ಕೆಲಸ ಮಾಡುವಾಗ ನಾನು ಹತ್ತಿರದಿಂದ ನೋಡಿದ್ದೇನೆ ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು. ನಾನು ನರಸಿಂಹ ಮೂರ್ತಿ ಅವರನ್ನು ಮಾತನಾಡಿಸಲು ಬಂದಿದ್ದು ನಿಜಾ, ಅವರು ಶೀಗ್ರ ಆರೋಪಮುಕ್ತರಾಗಿ ಬಿಡುಗಡೆಯಾಗಲಿದ್ದಾರೆ ಎಂದ ಅವರು, ನಾನು ಜಿಲ್ಲಾಧಿಕಾರಿ ಹುದ್ದೆಗೆ ರಾಜಿನಾಮೆ ನೀಡಿದ್ದು ನನ್ನ ವೈಯಕ್ತಿಕ ಹಾಗೂ ಕೇಂದ್ರದ ಆಡಳಿತವನ್ನು ಪ್ರಶ್ನಿಸುವ,ಟೀಕಿಸಲು ಹೊರ ಬಂದಿದ್ದೇನೆ ಜನರೊಂದಿಗೆ ಇದ್ದು ಪ್ರಶ್ನಿಸುತ್ತೇನೆ ಯಾವುದೇ ಸಂಘಟನೆ,ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.


Conclusion:ಸರ್,ಸಸಿಕಾಂತ್ ‌ಸೆಂಥಿಲ್‌ ಅವರು ಈ ಹಿಂದೆ ರಾಯಚೂರು ಡಿಸಿಯಾಗಿ ಕೆಲಸ ಮಾಡಿ, ಇತ್ತಿಚಿಗೆ ದಕ್ಷಿಣ ಕನ್ನಡ ಡಿಸಿ ಯಾಗಿದ್ದು ಕೊಂಡು ರಾಜಿನಾಮೆ ನೀಡಿದ್ದಾರೆ ಅವರಿಗೆ ಮಾಜಿ ಡಿಸಿ ಅನಬೇಕಾ,ನಿವೃತ್ತ ಡಿಸಿ ಅನ್ನಬೇಕಾ? ಯಾವುದು ಸರಿ ಅದು ಹಾಕಿ,
ETV Bharat Logo

Copyright © 2025 Ushodaya Enterprises Pvt. Ltd., All Rights Reserved.