ETV Bharat / state

ರಾಯಚೂರಿನ ಯುವಕ ಸಾವು ಪ್ರಕರಣ: ಎಸ್ಪಿ ವೇದಮೂರ್ತಿ ಸ್ಪಷ್ಟನೆ ಏನು?

author img

By

Published : Sep 16, 2019, 1:05 AM IST

ರಾಯಚೂರು ಜಿಲ್ಲೆಯ ಗಬ್ಬೂರು ಗ್ರಾಮದಲ್ಲಿ ಶಿವು ಎಂಬ ಯುವಕ ಸಾವನ್ನಪ್ಪಿದ ವಿಚಾರವಾಗಿ ಎಸ್ಪಿ ಡಾ. ಸಿ ಬಿ ವೇದಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

ಎಸ್ಪಿ ಡಾ. ಸಿ ಬಿ ವೇದಮೂರ್ತಿ ಸ್ಪಷ್ಟನೆ

ರಾಯಚೂರು: ಗಬ್ಬೂರು ಗ್ರಾಮದಲ್ಲಿ ಶಿವು ಎಂಬ ಯುವಕ ಸಾವನ್ನಪ್ಪಿದ ವಿಚಾರವಾಗಿ ಎಸ್ಪಿ ಡಾ. ಸಿ ಬಿ ವೇದಮೂರ್ತಿ ಸ್ಪಷ್ಟನೆ ನೀಡಿದ್ದಾರೆ. ಯುವಕ ಮೂರ್ಛೆ ರೋಗದಿಂದ ಕುಸಿದು ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಗಬ್ಬೂರು ಗ್ರಾಮದಲ್ಲಿ ನಡೆದ ಗಣೇಶ ನಿಮಜ್ಜನದ ವೇಳೆ ಶಿವುನ ಬೈಕ್‌‌ನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದರು. ಆದರೆ ಆ ಬೈಕ್​ನ್ನು ಪುನಃ​ ತರಲೆಂದು ಶಿವು ಠಾಣೆಗೆ ಹೋಗಿದ್ದಾನೆ. ವಿಚಾರಣೆ ವೇಳೆ ಶಿವುಗೆ ಮೂರ್ಛೆ ಬಂದು ಕುಸಿದು ಬಿದ್ದಿದ್ದಾನೆ. ಆಗ ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವು ಮೃತಪಟ್ಟಿದ್ದಾನೆ ಎಂದು ಎಸ್ಪಿ ವೇದಮೂರ್ತಿ ತಿಳಿಸಿದರು.

ಎಸ್ಪಿ ಡಾ. ಸಿ ಬಿ ವೇದಮೂರ್ತಿ ಸ್ಪಷ್ಟನೆ

ತಮ್ಮ ಮಗನ ಸಾವಿಗೆ ಪೊಲೀಸರೇ ಕಾರಣ ಆರೋಪ: ಕಲ್ಲು ತೂರಿ ಪೋಷಕರ ಆಕ್ರೋಶ

ಆದರೆ ಶಿವುಗೆ ಪಿಎಸ್‌ಐ ಹಲ್ಲೆ ಮಾಡಿದ್ದಾರೆ ಎನ್ನುವ ಅನುಮಾನದಿಂದ ಗ್ರಾಮಸ್ಥರು ಉದ್ರಿಕ್ತಗೊಂಡು ಗಲಾಟೆ ನಡೆಸಿದ್ದರು. ಸದ್ಯ ಗ್ರಾಮದ ಬಿಗುವಿನ ವಾತಾವರಣವನ್ನ ಹತೋಟಿಗೆ ತರಲಾಗಿದೆ ಎಂದು ಅವರು ತಿಳಿಸಿದರು.

ರಾಯಚೂರು: ಗಬ್ಬೂರು ಗ್ರಾಮದಲ್ಲಿ ಶಿವು ಎಂಬ ಯುವಕ ಸಾವನ್ನಪ್ಪಿದ ವಿಚಾರವಾಗಿ ಎಸ್ಪಿ ಡಾ. ಸಿ ಬಿ ವೇದಮೂರ್ತಿ ಸ್ಪಷ್ಟನೆ ನೀಡಿದ್ದಾರೆ. ಯುವಕ ಮೂರ್ಛೆ ರೋಗದಿಂದ ಕುಸಿದು ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಗಬ್ಬೂರು ಗ್ರಾಮದಲ್ಲಿ ನಡೆದ ಗಣೇಶ ನಿಮಜ್ಜನದ ವೇಳೆ ಶಿವುನ ಬೈಕ್‌‌ನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದರು. ಆದರೆ ಆ ಬೈಕ್​ನ್ನು ಪುನಃ​ ತರಲೆಂದು ಶಿವು ಠಾಣೆಗೆ ಹೋಗಿದ್ದಾನೆ. ವಿಚಾರಣೆ ವೇಳೆ ಶಿವುಗೆ ಮೂರ್ಛೆ ಬಂದು ಕುಸಿದು ಬಿದ್ದಿದ್ದಾನೆ. ಆಗ ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವು ಮೃತಪಟ್ಟಿದ್ದಾನೆ ಎಂದು ಎಸ್ಪಿ ವೇದಮೂರ್ತಿ ತಿಳಿಸಿದರು.

ಎಸ್ಪಿ ಡಾ. ಸಿ ಬಿ ವೇದಮೂರ್ತಿ ಸ್ಪಷ್ಟನೆ

ತಮ್ಮ ಮಗನ ಸಾವಿಗೆ ಪೊಲೀಸರೇ ಕಾರಣ ಆರೋಪ: ಕಲ್ಲು ತೂರಿ ಪೋಷಕರ ಆಕ್ರೋಶ

ಆದರೆ ಶಿವುಗೆ ಪಿಎಸ್‌ಐ ಹಲ್ಲೆ ಮಾಡಿದ್ದಾರೆ ಎನ್ನುವ ಅನುಮಾನದಿಂದ ಗ್ರಾಮಸ್ಥರು ಉದ್ರಿಕ್ತಗೊಂಡು ಗಲಾಟೆ ನಡೆಸಿದ್ದರು. ಸದ್ಯ ಗ್ರಾಮದ ಬಿಗುವಿನ ವಾತಾವರಣವನ್ನ ಹತೋಟಿಗೆ ತರಲಾಗಿದೆ ಎಂದು ಅವರು ತಿಳಿಸಿದರು.

Intro:ಸ್ಲಗ್: ಎಸ್ಪಿ ಹೇಳಿಕೆ
ಫಾರ್ಮೇಟ್: ಎವಿಬಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೫-೦೯-೨೦೧೯
ಸ್ಥಳ: ರಾಯಚೂರು

ಆಂಕರ್: ಗಬ್ಬೂರಿನ ಯವಕ ಮೂರ್ಛೆ ಬಂದಿದ್ದು,ಆಸ್ಪತ್ರೆಗೆ ಸಾಗಿಸಿದಾಗ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾನೆ ಎಂದು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ. Body:ನಿನ್ನೆಯ ದಿನ ಗಣೇಶ ವಿಸರ್ಜನೆಗೆ ಬಂದ ಕೆಲವು ಯುವಕರು ಡಾಬಾದಲ್ಲಿ ಊಟಕ್ಕಾಗಿ ಮಾಲೀಕನೊಂದಿಗೆ ಗಲಾಟೆ ಮಾಡಿಕೊಂಡಿದ್ದು ,  ಸ್ಥಳಕ್ಕೆ ಧಾವಿಸಿದ ಪಿಎಸ್ಐ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಭಾನುವಾರ ಯುವಕರನ್ನು ಠಾಣೆಗೆ ವಿಚಾರಣೆ ಮಾಡುವಾಗ ಯುವಕ ಶಿವುಗೆ ಮೂರ್ಛೆರೋಗ ಬಂದು ಕುಸಿದು ಬಿದ್ದಿದ್ದಾನೆ. ಆಗ ಪಿಎಸ್ಐ ಆತನನ್ನು ಆಸ್ಪತ್ರೆಗೆ ಚಿಕಿಸ್ಥೆಗೆ ಕರೆದುಕೊಂಡು ಚಿಕಿತ್ಸೆಗೆ
ಫಲಕಾರಿಯಾಗದ್ದು ಮೃತಪಟ್ಟಿದ್ದಾನೆ . ಆದ್ರೆ ಶಿವು ಪಿಎಸ್‌ಐ ಹಲ್ಲೆ ಮಾಡಿದ್ದಾರೆ ಎನ್ನುವ ಅನುಮಾನದಿಂದ ಗ್ರಾಮಸ್ಥರು ಉದ್ರಿಕ್ತಗೊಂಡು ಗಲಾಟೆದಿದ್ದಾರೆ. ಬಿಗುವಿನ ವಾತಾವರಣವನ್ನ ಹತೋಟಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಮೃತ ಯುವಕನ ಮೃತದೇಹವನ್ನು ನಗರದ ಖಾಸಗಿ ಇರುವುದರಿಂದ ಆಸ್ಪತ್ರೆಗೆ ಎಸ್ಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ರು. ಅಲ್ಲದೇ ಸ್ನೇಹಿತರು, ಕೆಲ ಮುಖಂಡರು ಪಿಎಸ್‌ಐ ಹಲ್ಕೆಯಂದಾಗಿ ಶಿವು ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.

Conclusion:ಬೈಟ್. ೧: ಡಾ.ಸಿ.ಬಿ.ವೇದಮೂರ್ತಿ, ಎಸ್ಪಿ
ಬೈಟ್.೨: ಶಿವಶರಣು ಗೌಡ, ಬಿಜೆಪಿ ಮುಖಂಡ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.