ETV Bharat / state

ಯಾರ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ... ಹಾಸ್ಟೆಲ್​​ ಬಾಡಿಗೆ ನೀಡದಿದ್ದಕ್ಕೆ ಮಕ್ಕಳನ್ನೇ ಕೂಡಿ ಹಾಕಿದ! - undefined

ಬಾಡಿಗೆ ನೀಡದಿದ್ದಕ್ಕೆ ವಿದ್ಯಾರ್ಥಿಗಳನ್ನ ಕೂಡಿ ಹಾಕಿ ಕಟ್ಟಡ ಮಾಲೀಕ ದೌರ್ಜನ್ಯ ಮೆರೆದ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದ ಕುಷ್ಟಗಿ ರಸ್ತೆಯಲ್ಲಿರುವ ದೇವರಾಜು ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ನಡೆದಿದೆ.

ಮಕ್ಕಳನ್ನ ಕೂಡಿ ಹಾಕಿ ದೌರ್ಜನ್ಯ ಮೆರೆದ ಮಾಲೀಕ
author img

By

Published : Jun 27, 2019, 5:17 PM IST

Updated : Jun 27, 2019, 5:58 PM IST

ರಾಯಚೂರು: ಬಾಡಿಗೆ ನೀಡದಿದ್ದಕ್ಕೆ ವಿದ್ಯಾರ್ಥಿಗಳನ್ನ ಕೂಡಿ ಹಾಕಿ ಕಟ್ಟಡ ಮಾಲೀಕ ದೌರ್ಜನ್ಯ ಮೆರೆದ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದ ಕುಷ್ಟಗಿ ರಸ್ತೆಯಲ್ಲಿರುವ ದೇವರಾಜು ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ನಡೆದಿದೆ.

ಕಳೆದ ಎರಡು ವರ್ಷಗಳಿಂದ ಕಟ್ಟಡ ಬಾಡಿಗೆ ನೀಡದಿದ್ದಕ್ಕೆ ಆಕ್ರೋಶಗೊಂಡ ಮಾಲೀಕ, ನಿಲಯದ ಕಟ್ಟಡದ ಗೇಟ್​ಗೆ ಬೀಗ ಹಾಕಿದ್ದಾನೆ. ಕಟ್ಟಡ ಬಾಡಿಗೆ ನೀಡುವವರೆಗೆ ಬೀಗ ತೆಗೆಯುವುದಿಲ್ಲ ಎಂದು ಕಟ್ಟಡದ ಮಾಲೀಕ ಹೆಳಿಕೊಂಡಿದ್ದಾನೆ.

ಮಕ್ಕಳನ್ನ ಕೂಡಿ ಹಾಕಿ ದೌರ್ಜನ್ಯ ಮೆರೆದ ಮಾಲೀಕ

ಅಲ್ಲದೇ ಕಟ್ಟಡದಲ್ಲಿ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ವಸತಿ ನಿಲಯ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳನ್ನ ಒಳಗೆ ಹಾಕಿ ಗೇಟ್ ಬೀಗ ಹಾಕಲಾಗಿತ್ತು. 4 ಗಂಟೆಗಳ ನಂತರ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿನೆ ನಡೆಸಿದ್ದಾರೆ. ಯಾರೋ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳನ್ನು ಕೊಠಡಿಯೊಳಗೆ ಕೂಡಿ ಹಾಕಿದ್ದು ಭಾರಿ ಅಕ್ರೋಶಕ್ಕೆ ಕಾರಣವಾಗಿದೆ.

ರಾಯಚೂರು: ಬಾಡಿಗೆ ನೀಡದಿದ್ದಕ್ಕೆ ವಿದ್ಯಾರ್ಥಿಗಳನ್ನ ಕೂಡಿ ಹಾಕಿ ಕಟ್ಟಡ ಮಾಲೀಕ ದೌರ್ಜನ್ಯ ಮೆರೆದ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದ ಕುಷ್ಟಗಿ ರಸ್ತೆಯಲ್ಲಿರುವ ದೇವರಾಜು ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ನಡೆದಿದೆ.

ಕಳೆದ ಎರಡು ವರ್ಷಗಳಿಂದ ಕಟ್ಟಡ ಬಾಡಿಗೆ ನೀಡದಿದ್ದಕ್ಕೆ ಆಕ್ರೋಶಗೊಂಡ ಮಾಲೀಕ, ನಿಲಯದ ಕಟ್ಟಡದ ಗೇಟ್​ಗೆ ಬೀಗ ಹಾಕಿದ್ದಾನೆ. ಕಟ್ಟಡ ಬಾಡಿಗೆ ನೀಡುವವರೆಗೆ ಬೀಗ ತೆಗೆಯುವುದಿಲ್ಲ ಎಂದು ಕಟ್ಟಡದ ಮಾಲೀಕ ಹೆಳಿಕೊಂಡಿದ್ದಾನೆ.

ಮಕ್ಕಳನ್ನ ಕೂಡಿ ಹಾಕಿ ದೌರ್ಜನ್ಯ ಮೆರೆದ ಮಾಲೀಕ

ಅಲ್ಲದೇ ಕಟ್ಟಡದಲ್ಲಿ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ವಸತಿ ನಿಲಯ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳನ್ನ ಒಳಗೆ ಹಾಕಿ ಗೇಟ್ ಬೀಗ ಹಾಕಲಾಗಿತ್ತು. 4 ಗಂಟೆಗಳ ನಂತರ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿನೆ ನಡೆಸಿದ್ದಾರೆ. ಯಾರೋ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳನ್ನು ಕೊಠಡಿಯೊಳಗೆ ಕೂಡಿ ಹಾಕಿದ್ದು ಭಾರಿ ಅಕ್ರೋಶಕ್ಕೆ ಕಾರಣವಾಗಿದೆ.


ವಸತಿ ನಿಲಯದ ಕಟ್ಟಡ ಬಾಡಿಕೆ ಪಾವತಿ ಮಾಡದ ಕಾರಣ ಮಕ್ಕಳಿಗೆ ಕೂಡಿ ಹಾಕಿದ ಮಾಲೀಕ
ರಾಯಚೂರು ಜೂ.27
ಬಾಡಿಗೆ ಕೊಡಸಿದ್ದಕ್ಕೆ ವಿದ್ಯಾರ್ಥಿಗಳನ್ನ ಕೂಡಿ ಹಾಕಿ ಕಟ್ಟಡ ಮಾಲೀಕ  ದೌರ್ಜನ್ಯ ಮೆರೆದ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದ ಕುಷ್ಟಗಿ ರಸ್ತೆಯಲ್ಲಿರುವ ವಸತಿ ನಿಲಯದಲ್ಲಿ ಘಟನೆ ನಡೆದಿದೆ.
ಕಳೆದ ಎರಡು ವರ್ಷಗಳಿಂದ ಕಟ್ಟಡ ಬಾಡಿಗೆ ನೀಡದ್ದರಿಂದ ಆಕ್ರೊಷಗೊಂಡ ಮಾಲೀಕ 
ದೇವರಾಜು ಅರಸು ಹಿಂದುಳಿದ ವರ್ಗಗಳ ನಿಲಯ ಕಟ್ಟಡದ ಗೇಟ್ ಗೆ ಬೀಗ ಜಡಿದಿದ್ಮಾದಾನೆ ಮಾಲಿಕ.ಮಾಜಿ ಸಂಸದ ಕೆ ವಿರುಪಾಕ್ಷಪ್ಪ ಅವರಿಗೆ ಸೇರಿದ ಕಟ್ಟಡ ಇದಾಗಿದ್ದು ಕಟ್ಟಡ ಬಾಡಿಗ ನೀಡುವವರೆಗೆ ಬೀಗ ತೆಗೆಯುವುದಿಲ್ಲ ಎಂದು ಕಟ್ಟಡದ  ಮಾಲಿಕ ಹೆಳಿಕೊಂಡಿದ್ದಾನೆ
ಅಲ್ಲದೇ ಕಟ್ಟಡದಲ್ಲಿ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ವಸತಿ ನಿಲಯ ನಡೆಸಲಾಗುತ್ತಿದೆ.
ವಿದ್ಯಾರ್ಥಿಗಳನ್ನ ಒಳಗೆ ಹಾಕಿ ಗೇಟ್ ಬೀಗ ಹಾಕಲಾಗಿತ್ತು.4 ಗಂಟೆಗಳ ನಂತ್ರ ಎಚ್ಚೆತ್ತ ಅಧಿಕಾರಿಗಳು ಸ್ಥಳಕಾಕಗಮಿಸಿ ಪರಿಶೀಲಿನೆ ಮಡೆಸಿದ್ದಾರೆ ಯಾರೋ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳು ಕೊಟಡಿಯೊಳಗೆ ಇದ್ದಿದ್ದು ಭಾರಿ ಅಕ್ರೋಶಕ್ಕೆ ಕಾರಣವಾಗಿದೆ.


On Thu, Jun 27, 2019, 2:14 PM Bavasali Bavasali <bavasali@etvbharat.com> wrote:
Last Updated : Jun 27, 2019, 5:58 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.