ETV Bharat / state

ಜಮೀನು ಬಿಟ್ಟು ಬರಲು ನಡುಗಡ್ಡೆ ಜನರ ಹಿಂದೇಟು: ಮನವೊಲಿಸಿ ಕರೆತಂದ ಎನ್‌ಡಿಆರ್‌ಎಫ್

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಗೋಡಿ ಗ್ರಾಮದ ಮ್ಯಾದರಗಡ್ಡಿಯ ನಡುಗಡ್ಡೆ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಜನರನ್ನು ಎನ್‌ಡಿಆರ್‌ಎಫ್ ತಂಡವು ರಕ್ಷಿಸಿದೆ.

author img

By

Published : Aug 6, 2019, 6:11 PM IST

Updated : Aug 6, 2019, 7:06 PM IST

ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯ

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಗೋಡಿ ಗ್ರಾಮದ ನಡುಗಡ್ಡೆ ಪ್ರದೇಶದ ಕೆಲ ಕುಟುಂಬಗಳು ಪ್ರವಾಹಕ್ಕೆ ಸಿಲುಕಿದ್ದು, ಎನ್‌ಡಿಆರ್‌ಎಫ್ ತಂಡ ಅವರನ್ನು ರಕ್ಷಿಸಿದೆ.

ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯ

ಕಾರ್ಯಾಚರಣೆಗೆಂದು ತಂಡ ತೆರಳಿದ್ದರೂ ಅಲ್ಲಿನ ಜನರು ತಮ್ಮ ಜಮೀನು, ಜಾನುವಾರುಗಳನ್ನು ಬಿಟ್ಟು ಬರಲು ಹಿಂದೇಟು ಹಾಕಿದ್ದರು. ಬಳಿಕ ಅಧಿಕಾರಿಗಳು ದೂರವಾಣಿ ಕರೆಗಳ ಮೂಲಕ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಈ ವೇಳೆ ಸ್ಥಳೀಯ ತಾಲೂಕು ಆಡಳಿತವು ನಮಗೆ ಮೂಲ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಲಿಂಗಸೂಗೂರು ಸಹಾಯಕ ಆಯುಕ್ತರು, ಸಿಪಿಐ ಯಶವಂತ ಬಿಸ್ನಳ್ಳಿ, ಪಿಎಸ್ಐ ಪ್ರಕಾಶ್ ಡಂಬಳ ಭಾಗಿಯಾಗಿದ್ದರು.

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಗೋಡಿ ಗ್ರಾಮದ ನಡುಗಡ್ಡೆ ಪ್ರದೇಶದ ಕೆಲ ಕುಟುಂಬಗಳು ಪ್ರವಾಹಕ್ಕೆ ಸಿಲುಕಿದ್ದು, ಎನ್‌ಡಿಆರ್‌ಎಫ್ ತಂಡ ಅವರನ್ನು ರಕ್ಷಿಸಿದೆ.

ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯ

ಕಾರ್ಯಾಚರಣೆಗೆಂದು ತಂಡ ತೆರಳಿದ್ದರೂ ಅಲ್ಲಿನ ಜನರು ತಮ್ಮ ಜಮೀನು, ಜಾನುವಾರುಗಳನ್ನು ಬಿಟ್ಟು ಬರಲು ಹಿಂದೇಟು ಹಾಕಿದ್ದರು. ಬಳಿಕ ಅಧಿಕಾರಿಗಳು ದೂರವಾಣಿ ಕರೆಗಳ ಮೂಲಕ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಈ ವೇಳೆ ಸ್ಥಳೀಯ ತಾಲೂಕು ಆಡಳಿತವು ನಮಗೆ ಮೂಲ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಲಿಂಗಸೂಗೂರು ಸಹಾಯಕ ಆಯುಕ್ತರು, ಸಿಪಿಐ ಯಶವಂತ ಬಿಸ್ನಳ್ಳಿ, ಪಿಎಸ್ಐ ಪ್ರಕಾಶ್ ಡಂಬಳ ಭಾಗಿಯಾಗಿದ್ದರು.

Intro:ಸ್ಲಗ್: ಪ್ರವಾಹ ಸಿಲುಕಿದವರ ರಕ್ಷಣೆ
ಫಾರ್ಮೇಟ್: ಎವಿಬಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೦೬-೦೮-೨೦೧೮
ಸ್ಥಳ: ರಾಯಚೂರು

ಆಂಕರ್: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮ್ಯಾದರಗಡ್ಡಿ ಪ್ರವಾಹಕ್ಕೆ ಸಿಲುಕಿದೆ ನಡುಗಡ್ಡೆ ನಿವಾಸಿಗಳನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡುತ್ತಿದ್ದಾರೆ. Body:ಜಿಲ್ಲೆಯ ಯರಗೋಡಿ ಗ್ರಾಮದ ಬಳಿ ಬರುವ ಮ್ಯಾದರಗಡ್ಡಿ ನಡುಗಡ್ಡೆಯಲ್ಲಿ ಐದಾರು ಕುಟುಂಬದ ೧೫ಕ್ಕೂ ಜನ ಸಿಲುಕಿದರು, ಇವರನ್ನ ಕರೆತರಲು ಎನ್‌ಡಿಆರ್‌ಎಫ್ ತಂಡ ಬೋಟ್ ತೆರಳಿದ್ರು. ಆದ್ರೆ ನಡುಗಡ್ಡೆ ನಿವಾಸಿಗಳು ಬರುವುದಕ್ಕೆ ನಮ್ಮ ಜಮೀನು, ಜನ, ಜಾನುವಾರು ಬಿಟ್ಟು ಬರುವುದಿಲ್ಲ ಎಂದು ಪಟ್ಟು ಹಿಡಿದ್ರು. ಬಳಿಕ   ಲಿಂಗಸೂಗೂರು ಸಹಾಯಕ ಆಯುಕ್ತರೊಂದಿಗೆ ದೂರವಾಣಿ ಕರೆ ಮಾಡಿ ಜತೆಗೆ ಎನ್‌ಡಿಆರ್‌ಎಫ್ ತಂಡದ ಸದಸ್ಯರು, ಲಿಂಗಸೂಗೂರು ಸಿಪಿಐ ಯಶವಂತ ಬಿಸ್ನಳ್ಳಿ ಪಿಎಸ್ಐ ಪ್ರಕಾಶ್ ಡಂಬಳ ದೂರವಾಣಿ ನಡುಗಡ್ಡೆ ನಿವಾಸಿಗಳಿಗೆ ಮನೋವಲಿಸುವ ಕರೆತಂದಿದ್ದಾರೆ. ಸುರಕ್ಷಿತ ಸ್ಥಳಕ್ಕೆ ಕರೆ ತಂದಿದ್ದಾರೆ. ಸದ್ಯ ಸುರಕ್ಷಿತವಾಗಿ ಸ್ಥಳ ಕರೆತಂದಿದ್ದಾರೆ. ಆದ್ರೆ ನಡುಗಡ್ಡೆ ನಿವಾಸಿಗಳು ಸ್ಥಳೀಯ ತಾಲೂಕು ಆಡಳಿತ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Conclusion:ಬೈಟ್. ೧: ನಡುಗಡ್ಡೆ ನಿವಾಸಿ
ಬೈಟ್. ೨: ನಡುಗಡ್ಡೆ ನಿವಾಸಿ
Last Updated : Aug 6, 2019, 7:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.