ETV Bharat / state

ಆಹಾರ ಧಾನ್ಯ ಲಾರಿಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ - Raichur

ಭಾರತ ಆಹಾರ ಧಾನ್ಯ ಸಂಗ್ರಹಣ ಘಟಕಕ್ಕೆ ಆಗಮಿಸುವ ಲಾರಿಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಡಾ. ಬಿ.ಆರ್.ಅಂಬೇಡ್ಕರ್ ಜನ ಸೇನಾ ಯುವಕರ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ ಒತ್ತಾಯಿಸಿದರು.

Raichur
ಡಾ.ಬಿ.ಆರ್. ಅಂಬೇಡ್ಕರ್ ಜನ ಸೇನಾ ಯುವಕರ ಸಂಘದಿಂದ ಸುದ್ದಿ ಗೋಷ್ಠಿ
author img

By

Published : Aug 24, 2020, 1:42 PM IST

ರಾಯಚೂರು: ಆಹಾರ ಧಾನ್ಯ ಸಂಗ್ರಹಣ ಘಟಕಕ್ಕೆ ಅಗಮಿಸುವ ಭಾರೀ ವಾಹನಗಳಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಜನ ಸೇನಾ ಯುವಕರ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ ಒತ್ತಾಯಿಸಿದರು.

ಡಾ. ಬಿ.ಆರ್.ಅಂಬೇಡ್ಕರ್ ಜನ ಸೇನಾ ಯುವಕರ ಸಂಘದಿಂದ ಸುದ್ದಿಗೋಷ್ಠಿ

ನಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಡ್​ ನಂ.2ರಲ್ಲಿ ಬರುವ ಭಾರತ ಆಹಾರ ಧಾನ್ಯ ಸಂಗ್ರಹಣ ಘಟಕಕ್ಕೆ ಆಗಮಿಸುವ ಆಹಾರ ತುಂಬಿದ ಭಾರೀ ಲಾರಿಗಳ ಸಂಚಾರದಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಇಕ್ಕಟ್ಟಾದ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ಲಾರಿಗಳಿಂದ ರಸ್ತೆ ಅಪಘಾತಗಳು ಸಂಭವಿಸಿವೆ.

ಘಟಕಕ್ಕೆ ಆಗಮಿಸುವ ಲಾರಿಗಳ ವೇಗ ನಿಯಂತ್ರಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವೂದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಘಟಕಕ್ಕೆ ಆಗಮಿಸುವ ಈ ಲಾರಿಗಳಿಗೆ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ರಾಯಚೂರು: ಆಹಾರ ಧಾನ್ಯ ಸಂಗ್ರಹಣ ಘಟಕಕ್ಕೆ ಅಗಮಿಸುವ ಭಾರೀ ವಾಹನಗಳಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಜನ ಸೇನಾ ಯುವಕರ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ ಒತ್ತಾಯಿಸಿದರು.

ಡಾ. ಬಿ.ಆರ್.ಅಂಬೇಡ್ಕರ್ ಜನ ಸೇನಾ ಯುವಕರ ಸಂಘದಿಂದ ಸುದ್ದಿಗೋಷ್ಠಿ

ನಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಡ್​ ನಂ.2ರಲ್ಲಿ ಬರುವ ಭಾರತ ಆಹಾರ ಧಾನ್ಯ ಸಂಗ್ರಹಣ ಘಟಕಕ್ಕೆ ಆಗಮಿಸುವ ಆಹಾರ ತುಂಬಿದ ಭಾರೀ ಲಾರಿಗಳ ಸಂಚಾರದಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಇಕ್ಕಟ್ಟಾದ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ಲಾರಿಗಳಿಂದ ರಸ್ತೆ ಅಪಘಾತಗಳು ಸಂಭವಿಸಿವೆ.

ಘಟಕಕ್ಕೆ ಆಗಮಿಸುವ ಲಾರಿಗಳ ವೇಗ ನಿಯಂತ್ರಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವೂದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಘಟಕಕ್ಕೆ ಆಗಮಿಸುವ ಈ ಲಾರಿಗಳಿಗೆ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.